End of Kali Yug: ಈ ಕೇದಾರನಾಥ ದೇಗುಲ ಅನೇಕ ಪವಾಡಗಳ ಆಲಯ, ನಾಲ್ಕು ಸ್ತಂಭಗಳಲ್ಲಿ ಆ ಕೊನೆಯ ಕಂಬ ಮುರಿದರೆ ಕಲಿಯುಗ ಅಂತ್ಯವಾಗಲಿದೆ!
ದೇಶ-ವಿದೇಶಗಳಲ್ಲಿ ಹಲವೆಡೆ ಭಕ್ತರು ಶಿವನನ್ನು ಭಾವಭಕ್ತಿಯಿಂದ ಪೂಜಿಸುತ್ತಾರೆ. ನಮ್ಮ ದೇಶದಲ್ಲಿ ಬೆಟ್ಟಗಳ ಮಧ್ಯದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಾಲಯವೂ ಒಂದೊಂದು ರಹಸ್ಯವನ್ನು ಅಡಗಿಸಿಕೊಂಡಿದೆ. ಅಂತಹ ಒಂದು ದೇವಾಲಯವೇ ಪುರಾಣ ಕಾಲದಿಂದಲೂ ಸ್ಥಾಪಿತಗೊಂಡಿರುವ ಕೇದಾರೇಶ್ವರ ಸ್ವಾಮಿ ಅಥವಾ ಕೇದಾರನಾಥ ದೇವಾಲಯ. ಏನೇ ಆಗಲಿ ಮಹಾಕಾಲನ ಲೀಲೆಗಳನ್ನು ಹುಲುಮಾನವ ವರ್ಣಿಸುವುದು ಸಾಧ್ಯವಾ? ಅದು ತರವಲ್ಲ.

1 / 7

2 / 7

3 / 7

4 / 7

5 / 7

6 / 7

7 / 7




