AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದು ಮುದ್ದಾಗಿ ಪೋಸ್​ ನೀಡಿದ ಕಾಂತಾರ ಸುಂದರಿ

ನಟಿ ಸಪ್ತಮಿ ಗೌಡ ಸದ್ಯ 'ಕಾಂತಾರ' ಸಿನಿಮಾದ ಗೆಲುವಿ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಮುದ್ದು ಮುದ್ದಾಗಿ ಫೋಟೋಗೆ ಪೋಸ್​ ನೀಡಿದ್ದಾರೆ.

TV9 Web
| Edited By: |

Updated on: Nov 18, 2022 | 9:24 PM

Share
ನಟಿ ಸಪ್ತಮಿ ಗೌಡ ಸದ್ಯ 'ಕಾಂತಾರ' ಸಿನಿಮಾದ ಗೆಲುವಿ ಸಂಭ್ರಮದಲ್ಲಿದ್ದಾರೆ. ಹೆಚ್ಚೇನೂ ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳದೇ ಸಿಂಪಲ್ ಆಗಿ ಕಂಡ ಈ ಸಿಂಗಾರ ಸಿರಿ ಎಲ್ಲರ ಮನಗೆದಿದ್ದಾರೆ.

ನಟಿ ಸಪ್ತಮಿ ಗೌಡ ಸದ್ಯ 'ಕಾಂತಾರ' ಸಿನಿಮಾದ ಗೆಲುವಿ ಸಂಭ್ರಮದಲ್ಲಿದ್ದಾರೆ. ಹೆಚ್ಚೇನೂ ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳದೇ ಸಿಂಪಲ್ ಆಗಿ ಕಂಡ ಈ ಸಿಂಗಾರ ಸಿರಿ ಎಲ್ಲರ ಮನಗೆದಿದ್ದಾರೆ.

1 / 5
ಸಪ್ತಮಿ ಗೌಡ 'ಕಾಂತಾರ' ಚಿತ್ರಕ್ಕೂ ಮುಂಚೆ ಡಾಲಿ ಧನಂಜಯ್ ನಟನೆಯ 'ಪಾಪ್​ಕಾರ್ನ್ ಮಂಕಿ ಟೈಗರ್​' ಚಿತ್ರದಲ್ಲಿ ನಟಿಸಿದ್ದರು. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ.

ಸಪ್ತಮಿ ಗೌಡ 'ಕಾಂತಾರ' ಚಿತ್ರಕ್ಕೂ ಮುಂಚೆ ಡಾಲಿ ಧನಂಜಯ್ ನಟನೆಯ 'ಪಾಪ್​ಕಾರ್ನ್ ಮಂಕಿ ಟೈಗರ್​' ಚಿತ್ರದಲ್ಲಿ ನಟಿಸಿದ್ದರು. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ.

2 / 5
ನಟ, ನಿರ್ದೇಶಕ ರಿಷಬ್​ ಶೆಟ್ಟಿ ಇವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ, ಬಳಿಕ 'ಕಾಂತಾರ' ಚಿತ್ರಕ್ಕೆ ಆಫರ್​ ನೀಡಿದರು.

ನಟ, ನಿರ್ದೇಶಕ ರಿಷಬ್​ ಶೆಟ್ಟಿ ಇವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ, ಬಳಿಕ 'ಕಾಂತಾರ' ಚಿತ್ರಕ್ಕೆ ಆಫರ್​ ನೀಡಿದರು.

3 / 5
'ಕಾಂತಾರ' ಚಿತ್ರದಿಂದ ನೀವು ಏನು ಕಲಿತುಕೊಂಡ್ರಿ ಎಂಬ ಪ್ರಶ್ನೆಗೆ 'ಕಾಂತಾರ ಚಿತ್ರ ನನಗೆ ದೈವದ ದರ್ಶನ ಮಾಡಿಸಿದೆ' ಎಂದು ಸಪ್ತಮಿ ಗೌಡ  ಹೇಳಿಕೊಂಡಿದ್ದಾರೆ.

'ಕಾಂತಾರ' ಚಿತ್ರದಿಂದ ನೀವು ಏನು ಕಲಿತುಕೊಂಡ್ರಿ ಎಂಬ ಪ್ರಶ್ನೆಗೆ 'ಕಾಂತಾರ ಚಿತ್ರ ನನಗೆ ದೈವದ ದರ್ಶನ ಮಾಡಿಸಿದೆ' ಎಂದು ಸಪ್ತಮಿ ಗೌಡ ಹೇಳಿಕೊಂಡಿದ್ದಾರೆ.

4 / 5
ಸದ್ಯ ನಟಿ ಸಪ್ತಮಿ ಗೌಡ ಬಳಿ ಹಲವು ಆಫರ್​ಗಳಿದ್ದು, ಮುಂದೆ ಅವರು ಯಾವ ತರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಸದ್ಯ ನಟಿ ಸಪ್ತಮಿ ಗೌಡ ಬಳಿ ಹಲವು ಆಫರ್​ಗಳಿದ್ದು, ಮುಂದೆ ಅವರು ಯಾವ ತರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

5 / 5
Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್