- TV9 Kannada Photo gallery Krishna Janmashtami 2025: Here are photos of adorable children dressed as Krishna
Krishna Janmashtami 2025: ಮುದ್ದು ಕೃಷ್ಣರಾಗಿ ಕಂಗೊಳಿಸಿದ ಕಂದಮ್ಮಗಳು
ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಸಹ ಕೃಷ್ಣಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳು ಬಾಲ ಗೋಪಾಲನಂತೆ ಮಿಂಚುತ್ತಿದ್ದು, ಈ ಮುದ್ದು ಕೃಷ್ಣರ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.
Updated on: Aug 16, 2025 | 3:54 PM
Share

ಕೃಷ್ಣ: ಜಕ್ಷ್, ತಂದೆ: ಕಿಶೋರ್, ತಾಯಿ: ದಿವ್ಯ, ಊರು: ನೀರ್ಮಾರ್ಗ

ಕೃಷ್ಣ: ಪ್ರಣವ್, ತಂದೆ: ಪ್ರವೀಣ್ ಕುಮಾರ್, ತಾಯಿ: ರಂಜಿತ, ಊರು: ಹೊಳೆನರಸೀಪುರ

ಕೃಷ್ಣ: ಆರ್ನಾ ಕೆ.ಪಿ, ತಂದೆ: ಪ್ರದೀಪ್ ಕೆ.ಎಸ್, ತಾಯಿ: ನಿತಾ ಟಿ.ಎಸ್, ಊರು: ಕುಕ್ಕೆ ತೀರ್ಥಹಳ್ಳಿ

ಕೃಷ್ಣ: ಶ್ರೀಯಾಂಕ್ ಕೆ.ಎಸ್, ತಂದೆ: ಶ್ರೀನಿಧಿ ಕೆ.ಎಸ್, ತಾಯಿ ಪ್ರಿಯದರ್ಶಿನಿ ಮರೀಚಿ

ಕೃಷ್ಣ: ವೇದಿಕ್, ತಂದೆ: ನಾಗಾರ್ಜುನ್, ತಾಯಿ: ಪೂಜಾ, ಊರು: ಮಂಡ್ಯ

ಕೃಷ್ಣ: ಪಾರ್ಥ ಹೆಗಡೆ ತಂದೆ: ವಸಂತ ಹೆಗಡೆ ತಾಯಿ: ಪ್ರಜ್ಞಾ ಹೆಗಡೆ ಊರು: ಬೆಂಗಳೂರು

ಕೃಷ್ಣ: ನಕ್ಷತ್ರ ವಿ., ತಂದೆ: ವೆಂಕಟೇಶ್ ಎನ್., ತಾಯಿ: ಚೈತ್ರ ಎಮ್., ಊರು: ಬೆಂಗಳೂರು

ಕೃಷ್ಣ: ವಿಧ್ಮಹಿ, ತಂದೆ: ಶಿವರಾಜ್, ತಾಯಿ: ಲೋಲಾಕ್ಷಿ, ಊರು: ಬ್ರಹ್ಮರಕೊಟ್ಲು, ಬಂಟ್ವಾಳ

ಕೃಷ್ಣ: ಧ್ರುವಂತ್, ತಂದೆ: ರವೀಂದ್ರನಾಥ್, ತಾಯಿ: ಶಾಂತ, ಊರು: ದ್ಯಾವಪ್ಪನ ಗುಡಿ, ಚಿಕ್ಕಬಳ್ಳಾಪುರ
Related Photo Gallery
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಭೂಮಿ ದುಂಡಗಿದೆ; ವಿಧಾನಸಭೆಯಲ್ಲಿ TMC ವಿರುದ್ಧ ಗುಡುಗಿದ ಸುವೇಂದು ಅಧಿಕಾರಿ
ಕಾಂಗ್ರೆಸ್ ಸರ್ಕಾರದ ಕಳ್ಳಾಟ ತೆರೆದಿಟ್ಟ ಸಿಎಜಿ ವರದಿ: ಪ್ರಲ್ಹಾದ ಜೋಶಿ ಕಿಡಿ
‘ವೆಲ್ಕಮ್ ಟು ದಿ ಜಂಗಲ್’: ದೇಶಾದ್ಯಂತ ಪ್ರದರ್ಶಕರ ಮುಂದೆ ದೊಡ್ಡ ಬೇಡಿಕೆ
ಸಂಪುಟ ಪುನಾರಚನೆ ವದಂತಿ; ರಾಷ್ಟ್ರಪತಿಯನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್




