AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami 2025: ಕೃಷ್ಣಜನ್ಮಾಷ್ಟಮಿಯಂದು ಗಮನ ಸೆಳೆದ ಪುಟಾಣಿ ರಾಧ-ಕೃಷ್ಣರು

ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಮುದ್ದು ಮುದ್ದು ರಾಧೆ-ಕೃಷ್ಣರನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಈ ಬಾರಿಯ ಹಬ್ಬದ ಸಂಭ್ರಮವನ್ನು ಪುಟಾಣಿ ರಾಧೆ ಕೃಷ್ಣರು ಇಮ್ಮಡಿಗೊಳಿಸಿದ್ದು.ಈ ಪುಟಾಣಿಗಳ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ರಾದೆ ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

ಮಾಲಾಶ್ರೀ ಅಂಚನ್​
|

Updated on:Aug 16, 2025 | 10:17 PM

Share
ಕೃಷ್ಣ: ರಾಘನ್‌ ಹೂಲಿ, ತಂದೆ: ರಾಹುಲ್‌ ಹೂಲಿ, ತಾಯಿ: ಶ್ರೀದೇವಿ ಹೂಲಿ, ಊರು: ಧಾರವಾಡ

ಕೃಷ್ಣ: ರಾಘನ್‌ ಹೂಲಿ, ತಂದೆ: ರಾಹುಲ್‌ ಹೂಲಿ, ತಾಯಿ: ಶ್ರೀದೇವಿ ಹೂಲಿ, ಊರು: ಧಾರವಾಡ

1 / 11
ಕೃಷ್ಣ ಅರ್ಜುನ್‌, ತಂದೆ: ದೀಕ್ಷಿತ್‌, ತಾಯಿ: ನಿಖಿತ, ಊರು: ತಮಕೂರು

ಕೃಷ್ಣ ಅರ್ಜುನ್‌, ತಂದೆ: ದೀಕ್ಷಿತ್‌, ತಾಯಿ: ನಿಖಿತ, ಊರು: ತಮಕೂರು

2 / 11
ಕೃಷ್ಣ: ನವಿಶ್‌ ಕಲಕುಪ್ಪಿ, ತಂದೆ: ಸುಶಾಂತ, ತಾಯಿ: ಸರಿತಾ, ಊರು: ವಿಜ್ಞಾನ ನಗರ ಬೆಂಗಳೂರು

ಕೃಷ್ಣ: ನವಿಶ್‌ ಕಲಕುಪ್ಪಿ, ತಂದೆ: ಸುಶಾಂತ, ತಾಯಿ: ಸರಿತಾ, ಊರು: ವಿಜ್ಞಾನ ನಗರ ಬೆಂಗಳೂರು

3 / 11
ಕೃಷ್ಣ: ಅನಘ ಎ. ಕಣವಿ, ತಂದೆ: ಅಕ್ಷಯ್‌ ಕಣವಿ, ತಾಯಿ: ನಾಗಶ್ರೀ ಕೆ., ಊರು: ಆರ್.‌ಆರ್‌ ನಗರ ಬೆಂಗಳೂರು

ಕೃಷ್ಣ: ಅನಘ ಎ. ಕಣವಿ, ತಂದೆ: ಅಕ್ಷಯ್‌ ಕಣವಿ, ತಾಯಿ: ನಾಗಶ್ರೀ ಕೆ., ಊರು: ಆರ್.‌ಆರ್‌ ನಗರ ಬೆಂಗಳೂರು

4 / 11
ಕೃಷ್ಣ: ಧ್ರುವ ಜೆ., ರಾಧೆ: ಆದ್ಯ ಜೆ., ತಂದೆ: ಜಯರಾಮ್‌, ತಾಯಿ: ಮಮತಾ, ಊರು: ಬೆಂಗಳೂರು

ಕೃಷ್ಣ: ಧ್ರುವ ಜೆ., ರಾಧೆ: ಆದ್ಯ ಜೆ., ತಂದೆ: ಜಯರಾಮ್‌, ತಾಯಿ: ಮಮತಾ, ಊರು: ಬೆಂಗಳೂರು

5 / 11
ರಾಧೆ: ಪೂಜಾ, ತಂದೆ: ವೆಂಕಟೇಶ, ತಾಯಿ: ಲಕ್ಷ್ಮಿ, ಊರು ಜವಳಗೇರಾ, ರಾಯಚೂರು

ರಾಧೆ: ಪೂಜಾ, ತಂದೆ: ವೆಂಕಟೇಶ, ತಾಯಿ: ಲಕ್ಷ್ಮಿ, ಊರು ಜವಳಗೇರಾ, ರಾಯಚೂರು

6 / 11
ಕೃಷ್ಣ: ಅರ್ಜುನ್‌ ನಾಗರಾಳ, ತಂದೆ: ಜಗದೀಶ ನಾಗರಾಳ, ತಾಯಿ: ಜಗದೀಶ ನಾಗರಾಳ, ಊರು: ವಿಜಯಪುರ

ಕೃಷ್ಣ: ಅರ್ಜುನ್‌ ನಾಗರಾಳ, ತಂದೆ: ಜಗದೀಶ ನಾಗರಾಳ, ತಾಯಿ: ಜಗದೀಶ ನಾಗರಾಳ, ಊರು: ವಿಜಯಪುರ

7 / 11
ಕೃಷ್ಣ: ವೈಭವ್‌, ತಂದೆ: ವೆಂಕಟೇಶ್‌, ತಾಯಿ: ರೂಪ, ಊರು: ಯಲಹಂಕ

ಕೃಷ್ಣ: ವೈಭವ್‌, ತಂದೆ: ವೆಂಕಟೇಶ್‌, ತಾಯಿ: ರೂಪ, ಊರು: ಯಲಹಂಕ

8 / 11
ಕೃಷ್ಣ: ಜಯಲಕ್ಷ್ಮೀ, ತಂದೆ: ಗುರುರಾಜ್‌ ಶೆಟ್ಟಿ, ತಾಯಿ: ರಮ್ಯಾ ಶೆಟ್ಟಿ, ಊರು: ಕುಮಾರಸ್ವಾಮಿ ಲೇಔಟ್‌ ಬೆಂಗಳೂರು

ಕೃಷ್ಣ: ಜಯಲಕ್ಷ್ಮೀ, ತಂದೆ: ಗುರುರಾಜ್‌ ಶೆಟ್ಟಿ, ತಾಯಿ: ರಮ್ಯಾ ಶೆಟ್ಟಿ, ಊರು: ಕುಮಾರಸ್ವಾಮಿ ಲೇಔಟ್‌ ಬೆಂಗಳೂರು

9 / 11
ರಾಧೆ: ಆಯ್ರಾ, ತಂದೆ: ಅನೀಲ್‌, ತಾಯಿ: ಸೌಭಾಗ್ಯ ಅನೀಲ್‌, ಊರು: ಗದಗ

ರಾಧೆ: ಆಯ್ರಾ, ತಂದೆ: ಅನೀಲ್‌, ತಾಯಿ: ಸೌಭಾಗ್ಯ ಅನೀಲ್‌, ಊರು: ಗದಗ

10 / 11
ಕೃಷ್ಣ: ರಾಮಲಿಂಗ, ತಂದೆ: ಅಂಬಣ್ಣ ಜಾನೇಕಲ್‌, ತಾಯಿ: ಸುಮಲತಾ, ಊರು: ಜವಳಗೇರಾ ರಾಯಚೂರು

ಕೃಷ್ಣ: ರಾಮಲಿಂಗ, ತಂದೆ: ಅಂಬಣ್ಣ ಜಾನೇಕಲ್‌, ತಾಯಿ: ಸುಮಲತಾ, ಊರು: ಜವಳಗೇರಾ ರಾಯಚೂರು

11 / 11

Published On - 6:39 pm, Sat, 16 August 25

Follow Us
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ