AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami 2025: ಕೃಷ್ಣಜನ್ಮಾಷ್ಟಮಿಯಂದು ಗಮನ ಸೆಳೆದ ಪುಟಾಣಿ ರಾಧ-ಕೃಷ್ಣರು

ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಮುದ್ದು ಮುದ್ದು ರಾಧೆ-ಕೃಷ್ಣರನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಈ ಬಾರಿಯ ಹಬ್ಬದ ಸಂಭ್ರಮವನ್ನು ಪುಟಾಣಿ ರಾಧೆ ಕೃಷ್ಣರು ಇಮ್ಮಡಿಗೊಳಿಸಿದ್ದು.ಈ ಪುಟಾಣಿಗಳ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ರಾದೆ ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

ಮಾಲಾಶ್ರೀ ಅಂಚನ್​
|

Updated on:Aug 16, 2025 | 10:17 PM

Share
ಕೃಷ್ಣ: ರಾಘನ್‌ ಹೂಲಿ, ತಂದೆ: ರಾಹುಲ್‌ ಹೂಲಿ, ತಾಯಿ: ಶ್ರೀದೇವಿ ಹೂಲಿ, ಊರು: ಧಾರವಾಡ

ಕೃಷ್ಣ: ರಾಘನ್‌ ಹೂಲಿ, ತಂದೆ: ರಾಹುಲ್‌ ಹೂಲಿ, ತಾಯಿ: ಶ್ರೀದೇವಿ ಹೂಲಿ, ಊರು: ಧಾರವಾಡ

1 / 11
ಕೃಷ್ಣ ಅರ್ಜುನ್‌, ತಂದೆ: ದೀಕ್ಷಿತ್‌, ತಾಯಿ: ನಿಖಿತ, ಊರು: ತಮಕೂರು

ಕೃಷ್ಣ ಅರ್ಜುನ್‌, ತಂದೆ: ದೀಕ್ಷಿತ್‌, ತಾಯಿ: ನಿಖಿತ, ಊರು: ತಮಕೂರು

2 / 11
ಕೃಷ್ಣ: ನವಿಶ್‌ ಕಲಕುಪ್ಪಿ, ತಂದೆ: ಸುಶಾಂತ, ತಾಯಿ: ಸರಿತಾ, ಊರು: ವಿಜ್ಞಾನ ನಗರ ಬೆಂಗಳೂರು

ಕೃಷ್ಣ: ನವಿಶ್‌ ಕಲಕುಪ್ಪಿ, ತಂದೆ: ಸುಶಾಂತ, ತಾಯಿ: ಸರಿತಾ, ಊರು: ವಿಜ್ಞಾನ ನಗರ ಬೆಂಗಳೂರು

3 / 11
ಕೃಷ್ಣ: ಅನಘ ಎ. ಕಣವಿ, ತಂದೆ: ಅಕ್ಷಯ್‌ ಕಣವಿ, ತಾಯಿ: ನಾಗಶ್ರೀ ಕೆ., ಊರು: ಆರ್.‌ಆರ್‌ ನಗರ ಬೆಂಗಳೂರು

ಕೃಷ್ಣ: ಅನಘ ಎ. ಕಣವಿ, ತಂದೆ: ಅಕ್ಷಯ್‌ ಕಣವಿ, ತಾಯಿ: ನಾಗಶ್ರೀ ಕೆ., ಊರು: ಆರ್.‌ಆರ್‌ ನಗರ ಬೆಂಗಳೂರು

4 / 11
ಕೃಷ್ಣ: ಧ್ರುವ ಜೆ., ರಾಧೆ: ಆದ್ಯ ಜೆ., ತಂದೆ: ಜಯರಾಮ್‌, ತಾಯಿ: ಮಮತಾ, ಊರು: ಬೆಂಗಳೂರು

ಕೃಷ್ಣ: ಧ್ರುವ ಜೆ., ರಾಧೆ: ಆದ್ಯ ಜೆ., ತಂದೆ: ಜಯರಾಮ್‌, ತಾಯಿ: ಮಮತಾ, ಊರು: ಬೆಂಗಳೂರು

5 / 11
ರಾಧೆ: ಪೂಜಾ, ತಂದೆ: ವೆಂಕಟೇಶ, ತಾಯಿ: ಲಕ್ಷ್ಮಿ, ಊರು ಜವಳಗೇರಾ, ರಾಯಚೂರು

ರಾಧೆ: ಪೂಜಾ, ತಂದೆ: ವೆಂಕಟೇಶ, ತಾಯಿ: ಲಕ್ಷ್ಮಿ, ಊರು ಜವಳಗೇರಾ, ರಾಯಚೂರು

6 / 11
ಕೃಷ್ಣ: ಅರ್ಜುನ್‌ ನಾಗರಾಳ, ತಂದೆ: ಜಗದೀಶ ನಾಗರಾಳ, ತಾಯಿ: ಜಗದೀಶ ನಾಗರಾಳ, ಊರು: ವಿಜಯಪುರ

ಕೃಷ್ಣ: ಅರ್ಜುನ್‌ ನಾಗರಾಳ, ತಂದೆ: ಜಗದೀಶ ನಾಗರಾಳ, ತಾಯಿ: ಜಗದೀಶ ನಾಗರಾಳ, ಊರು: ವಿಜಯಪುರ

7 / 11
ಕೃಷ್ಣ: ವೈಭವ್‌, ತಂದೆ: ವೆಂಕಟೇಶ್‌, ತಾಯಿ: ರೂಪ, ಊರು: ಯಲಹಂಕ

ಕೃಷ್ಣ: ವೈಭವ್‌, ತಂದೆ: ವೆಂಕಟೇಶ್‌, ತಾಯಿ: ರೂಪ, ಊರು: ಯಲಹಂಕ

8 / 11
ಕೃಷ್ಣ: ಜಯಲಕ್ಷ್ಮೀ, ತಂದೆ: ಗುರುರಾಜ್‌ ಶೆಟ್ಟಿ, ತಾಯಿ: ರಮ್ಯಾ ಶೆಟ್ಟಿ, ಊರು: ಕುಮಾರಸ್ವಾಮಿ ಲೇಔಟ್‌ ಬೆಂಗಳೂರು

ಕೃಷ್ಣ: ಜಯಲಕ್ಷ್ಮೀ, ತಂದೆ: ಗುರುರಾಜ್‌ ಶೆಟ್ಟಿ, ತಾಯಿ: ರಮ್ಯಾ ಶೆಟ್ಟಿ, ಊರು: ಕುಮಾರಸ್ವಾಮಿ ಲೇಔಟ್‌ ಬೆಂಗಳೂರು

9 / 11
ರಾಧೆ: ಆಯ್ರಾ, ತಂದೆ: ಅನೀಲ್‌, ತಾಯಿ: ಸೌಭಾಗ್ಯ ಅನೀಲ್‌, ಊರು: ಗದಗ

ರಾಧೆ: ಆಯ್ರಾ, ತಂದೆ: ಅನೀಲ್‌, ತಾಯಿ: ಸೌಭಾಗ್ಯ ಅನೀಲ್‌, ಊರು: ಗದಗ

10 / 11
ಕೃಷ್ಣ: ರಾಮಲಿಂಗ, ತಂದೆ: ಅಂಬಣ್ಣ ಜಾನೇಕಲ್‌, ತಾಯಿ: ಸುಮಲತಾ, ಊರು: ಜವಳಗೇರಾ ರಾಯಚೂರು

ಕೃಷ್ಣ: ರಾಮಲಿಂಗ, ತಂದೆ: ಅಂಬಣ್ಣ ಜಾನೇಕಲ್‌, ತಾಯಿ: ಸುಮಲತಾ, ಊರು: ಜವಳಗೇರಾ ರಾಯಚೂರು

11 / 11

Published On - 6:39 pm, Sat, 16 August 25

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ