AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami 2025: ಕೃಷ್ಣಜನ್ಮಾಷ್ಟಮಿಯಂದು ಗಮನ ಸೆಳೆದ ಪುಟಾಣಿ ರಾಧ-ಕೃಷ್ಣರು

ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಮುದ್ದು ಮುದ್ದು ರಾಧೆ-ಕೃಷ್ಣರನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಈ ಬಾರಿಯ ಹಬ್ಬದ ಸಂಭ್ರಮವನ್ನು ಪುಟಾಣಿ ರಾಧೆ ಕೃಷ್ಣರು ಇಮ್ಮಡಿಗೊಳಿಸಿದ್ದು.ಈ ಪುಟಾಣಿಗಳ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ರಾದೆ ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

ಮಾಲಾಶ್ರೀ ಅಂಚನ್​
|

Updated on:Aug 16, 2025 | 10:17 PM

Share
ಕೃಷ್ಣ: ರಾಘನ್‌ ಹೂಲಿ, ತಂದೆ: ರಾಹುಲ್‌ ಹೂಲಿ, ತಾಯಿ: ಶ್ರೀದೇವಿ ಹೂಲಿ, ಊರು: ಧಾರವಾಡ

ಕೃಷ್ಣ: ರಾಘನ್‌ ಹೂಲಿ, ತಂದೆ: ರಾಹುಲ್‌ ಹೂಲಿ, ತಾಯಿ: ಶ್ರೀದೇವಿ ಹೂಲಿ, ಊರು: ಧಾರವಾಡ

1 / 11
ಕೃಷ್ಣ ಅರ್ಜುನ್‌, ತಂದೆ: ದೀಕ್ಷಿತ್‌, ತಾಯಿ: ನಿಖಿತ, ಊರು: ತಮಕೂರು

ಕೃಷ್ಣ ಅರ್ಜುನ್‌, ತಂದೆ: ದೀಕ್ಷಿತ್‌, ತಾಯಿ: ನಿಖಿತ, ಊರು: ತಮಕೂರು

2 / 11
ಕೃಷ್ಣ: ನವಿಶ್‌ ಕಲಕುಪ್ಪಿ, ತಂದೆ: ಸುಶಾಂತ, ತಾಯಿ: ಸರಿತಾ, ಊರು: ವಿಜ್ಞಾನ ನಗರ ಬೆಂಗಳೂರು

ಕೃಷ್ಣ: ನವಿಶ್‌ ಕಲಕುಪ್ಪಿ, ತಂದೆ: ಸುಶಾಂತ, ತಾಯಿ: ಸರಿತಾ, ಊರು: ವಿಜ್ಞಾನ ನಗರ ಬೆಂಗಳೂರು

3 / 11
ಕೃಷ್ಣ: ಅನಘ ಎ. ಕಣವಿ, ತಂದೆ: ಅಕ್ಷಯ್‌ ಕಣವಿ, ತಾಯಿ: ನಾಗಶ್ರೀ ಕೆ., ಊರು: ಆರ್.‌ಆರ್‌ ನಗರ ಬೆಂಗಳೂರು

ಕೃಷ್ಣ: ಅನಘ ಎ. ಕಣವಿ, ತಂದೆ: ಅಕ್ಷಯ್‌ ಕಣವಿ, ತಾಯಿ: ನಾಗಶ್ರೀ ಕೆ., ಊರು: ಆರ್.‌ಆರ್‌ ನಗರ ಬೆಂಗಳೂರು

4 / 11
ಕೃಷ್ಣ: ಧ್ರುವ ಜೆ., ರಾಧೆ: ಆದ್ಯ ಜೆ., ತಂದೆ: ಜಯರಾಮ್‌, ತಾಯಿ: ಮಮತಾ, ಊರು: ಬೆಂಗಳೂರು

ಕೃಷ್ಣ: ಧ್ರುವ ಜೆ., ರಾಧೆ: ಆದ್ಯ ಜೆ., ತಂದೆ: ಜಯರಾಮ್‌, ತಾಯಿ: ಮಮತಾ, ಊರು: ಬೆಂಗಳೂರು

5 / 11
ರಾಧೆ: ಪೂಜಾ, ತಂದೆ: ವೆಂಕಟೇಶ, ತಾಯಿ: ಲಕ್ಷ್ಮಿ, ಊರು ಜವಳಗೇರಾ, ರಾಯಚೂರು

ರಾಧೆ: ಪೂಜಾ, ತಂದೆ: ವೆಂಕಟೇಶ, ತಾಯಿ: ಲಕ್ಷ್ಮಿ, ಊರು ಜವಳಗೇರಾ, ರಾಯಚೂರು

6 / 11
ಕೃಷ್ಣ: ಅರ್ಜುನ್‌ ನಾಗರಾಳ, ತಂದೆ: ಜಗದೀಶ ನಾಗರಾಳ, ತಾಯಿ: ಜಗದೀಶ ನಾಗರಾಳ, ಊರು: ವಿಜಯಪುರ

ಕೃಷ್ಣ: ಅರ್ಜುನ್‌ ನಾಗರಾಳ, ತಂದೆ: ಜಗದೀಶ ನಾಗರಾಳ, ತಾಯಿ: ಜಗದೀಶ ನಾಗರಾಳ, ಊರು: ವಿಜಯಪುರ

7 / 11
ಕೃಷ್ಣ: ವೈಭವ್‌, ತಂದೆ: ವೆಂಕಟೇಶ್‌, ತಾಯಿ: ರೂಪ, ಊರು: ಯಲಹಂಕ

ಕೃಷ್ಣ: ವೈಭವ್‌, ತಂದೆ: ವೆಂಕಟೇಶ್‌, ತಾಯಿ: ರೂಪ, ಊರು: ಯಲಹಂಕ

8 / 11
ಕೃಷ್ಣ: ಜಯಲಕ್ಷ್ಮೀ, ತಂದೆ: ಗುರುರಾಜ್‌ ಶೆಟ್ಟಿ, ತಾಯಿ: ರಮ್ಯಾ ಶೆಟ್ಟಿ, ಊರು: ಕುಮಾರಸ್ವಾಮಿ ಲೇಔಟ್‌ ಬೆಂಗಳೂರು

ಕೃಷ್ಣ: ಜಯಲಕ್ಷ್ಮೀ, ತಂದೆ: ಗುರುರಾಜ್‌ ಶೆಟ್ಟಿ, ತಾಯಿ: ರಮ್ಯಾ ಶೆಟ್ಟಿ, ಊರು: ಕುಮಾರಸ್ವಾಮಿ ಲೇಔಟ್‌ ಬೆಂಗಳೂರು

9 / 11
ರಾಧೆ: ಆಯ್ರಾ, ತಂದೆ: ಅನೀಲ್‌, ತಾಯಿ: ಸೌಭಾಗ್ಯ ಅನೀಲ್‌, ಊರು: ಗದಗ

ರಾಧೆ: ಆಯ್ರಾ, ತಂದೆ: ಅನೀಲ್‌, ತಾಯಿ: ಸೌಭಾಗ್ಯ ಅನೀಲ್‌, ಊರು: ಗದಗ

10 / 11
ಕೃಷ್ಣ: ರಾಮಲಿಂಗ, ತಂದೆ: ಅಂಬಣ್ಣ ಜಾನೇಕಲ್‌, ತಾಯಿ: ಸುಮಲತಾ, ಊರು: ಜವಳಗೇರಾ ರಾಯಚೂರು

ಕೃಷ್ಣ: ರಾಮಲಿಂಗ, ತಂದೆ: ಅಂಬಣ್ಣ ಜಾನೇಕಲ್‌, ತಾಯಿ: ಸುಮಲತಾ, ಊರು: ಜವಳಗೇರಾ ರಾಯಚೂರು

11 / 11

Published On - 6:39 pm, Sat, 16 August 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!