AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ದೊಡ್ಡ ಗೆಲುವಿನ ಹುಡುಕಾಟದಲ್ಲಿ ನಟಿ ಕೃತಿ ಶೆಟ್ಟಿ

Krithi Shetty: ‘ಉಪ್ಪೆನ’ ತೆಲುಗು ಸಿನಿಮಾದ ಮೂಲಕ ನಾಯಕಿಯಾದ ಮಂಗಳೂರು ಮೂಲದ ಕೃತಿ ಶೆಟ್ಟಿಗೆ ಆ ಬಳಿಕ ಯಾವುದೇ ದೊಡ್ಡ ಗೆಲುವು ದೊರೆತಿಲ್ಲ.

ಮಂಜುನಾಥ ಸಿ.
|

Updated on: Dec 02, 2023 | 8:14 PM

ನಟಿ ಕೃತಿ ಶೆಟ್ಟಿ ಮಿಂಚುತ್ತಿರುವುದು ಪರಭಾಷೆಯಲ್ಲಾದರೂ ಅವರ ಮೂಲ ಕರ್ನಾಟಕದ ಮಂಗಳೂರು.

ನಟಿ ಕೃತಿ ಶೆಟ್ಟಿ ಮಿಂಚುತ್ತಿರುವುದು ಪರಭಾಷೆಯಲ್ಲಾದರೂ ಅವರ ಮೂಲ ಕರ್ನಾಟಕದ ಮಂಗಳೂರು.

1 / 7
ಬಾಲಿವುಡ್​ನ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ಕೃತಿ, ಕೆಲವು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದರು.

ಬಾಲಿವುಡ್​ನ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ಕೃತಿ, ಕೆಲವು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದರು.

2 / 7
ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾದರು ಕೃತಿ ಶೆಟ್ಟಿ, ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು.

ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾದರು ಕೃತಿ ಶೆಟ್ಟಿ, ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು.

3 / 7
‘ಉಪ್ಪೆನ’ ಸಿನಿಮಾದಿಂದಾಗಿ ಹಲವು ಅವಕಾಶಗಳು ಕೃತಿ ಶೆಟ್ಟಿಯನ್ನು ಅರಸಿ ಬಂದವು. ಕೃತಿ ತೆಲುಗಿನಲ್ಲಿ ಸಖತ್ ಬ್ಯುಸಿ ನಟಿಯಾದರು.

‘ಉಪ್ಪೆನ’ ಸಿನಿಮಾದಿಂದಾಗಿ ಹಲವು ಅವಕಾಶಗಳು ಕೃತಿ ಶೆಟ್ಟಿಯನ್ನು ಅರಸಿ ಬಂದವು. ಕೃತಿ ತೆಲುಗಿನಲ್ಲಿ ಸಖತ್ ಬ್ಯುಸಿ ನಟಿಯಾದರು.

4 / 7
ಆದರೆ ‘ಉಪ್ಪೆನ’ ಸಿನಿಮಾದ ಬಳಿಕ ಯಾವುದೇ ದೊಡ್ಡ ಹಿಟ್ ಕೃತಿ ಶೆಟ್ಟಿಗೆ ಈ ವರೆಗೆ ಲಭಿಸಿಲ್ಲ. ಅವರ ಸಿನಿಮಾಗಳು ಪ್ಲಾಪ್ ಅಥವಾ ಸಾಧಾರಣ ಯಶಸ್ಸಷ್ಟೆ ಗಳಿಸುತ್ತಿವೆ.

ಆದರೆ ‘ಉಪ್ಪೆನ’ ಸಿನಿಮಾದ ಬಳಿಕ ಯಾವುದೇ ದೊಡ್ಡ ಹಿಟ್ ಕೃತಿ ಶೆಟ್ಟಿಗೆ ಈ ವರೆಗೆ ಲಭಿಸಿಲ್ಲ. ಅವರ ಸಿನಿಮಾಗಳು ಪ್ಲಾಪ್ ಅಥವಾ ಸಾಧಾರಣ ಯಶಸ್ಸಷ್ಟೆ ಗಳಿಸುತ್ತಿವೆ.

5 / 7
ಸುಂದರಿಯಾಗಿರುವ ಜೊತೆಗೆ ಒಳ್ಳೆಯ ನಟಿಯೂ ಆಗಿರುವ ಕೃತಿ ಶೆಟ್ಟಿ ಒಂದೊಳ್ಳೆ ದೊಡ್ಡ ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

ಸುಂದರಿಯಾಗಿರುವ ಜೊತೆಗೆ ಒಳ್ಳೆಯ ನಟಿಯೂ ಆಗಿರುವ ಕೃತಿ ಶೆಟ್ಟಿ ಒಂದೊಳ್ಳೆ ದೊಡ್ಡ ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

6 / 7
ಕೃತಿ ಶೆಟ್ಟಿ ಪ್ರಸ್ತುತ ಒಂದು ಮಲಯಾಳಂ ಸಿನಿಮಾ, ಎರಡು ತಮಿಳು ಹಾಗೂ ಒಂದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕೃತಿ ಶೆಟ್ಟಿ ಪ್ರಸ್ತುತ ಒಂದು ಮಲಯಾಳಂ ಸಿನಿಮಾ, ಎರಡು ತಮಿಳು ಹಾಗೂ ಒಂದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

7 / 7
Follow us
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್