AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kriti Kharbanda: ಹಾಟ್ ಅವತಾರ ತಾಳಿದ ‘ಗೂಗ್ಲಿ’ ಚೆಲುವೆ ಕೃತಿ ಕರಬಂಧ

Kriti Kharbanda: 'ಗೂಗ್ಲಿ' ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದ ಕೃತಿ ಕರಬಂಧ ಈಗ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಹೊಸ ಚಿತ್ರಗಳು ಇಲ್ಲಿವೆ...

ಮಂಜುನಾಥ ಸಿ.
|

Updated on: Aug 13, 2023 | 11:09 PM

Share
ನಟಿ ಕೃತಿ ಕರಬಂಧ ದಿನೇ ದಿನೇ ಹಾಟ್ ಆಗುತ್ತಿದ್ದಾರೆ, ಹೊಸ ಹೊಸ ಹಾಟ್ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.

ನಟಿ ಕೃತಿ ಕರಬಂಧ ದಿನೇ ದಿನೇ ಹಾಟ್ ಆಗುತ್ತಿದ್ದಾರೆ, ಹೊಸ ಹೊಸ ಹಾಟ್ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.

1 / 8
ಕೆಲವು ದಿನಗಳ ಹಿಂದಷ್ಟೆ ಬಿಕಿನಿ ಮಾದರಿಯ ಉಡುಗೆ ತೊಟ್ಟು ಫೊಟೊಶೂಟ್ ಮಾಡಿಸಿಕೊಂಡು ಚಿತ್ರ ಹಂಚಿಕೊಂಡಿದ್ದರು ಕೃತಿ.

ಕೆಲವು ದಿನಗಳ ಹಿಂದಷ್ಟೆ ಬಿಕಿನಿ ಮಾದರಿಯ ಉಡುಗೆ ತೊಟ್ಟು ಫೊಟೊಶೂಟ್ ಮಾಡಿಸಿಕೊಂಡು ಚಿತ್ರ ಹಂಚಿಕೊಂಡಿದ್ದರು ಕೃತಿ.

2 / 8
2018ರ ಬಳಿಕ ಕೃತಿ ಕರಬಂಧ ಕನ್ನಡದ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

2018ರ ಬಳಿಕ ಕೃತಿ ಕರಬಂಧ ಕನ್ನಡದ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

3 / 8
ಈಗ ತೆಳ್ಳನೆಯ ಪರದೆಯಂತಹಾ ಉಡುಗೆ ತೊಟ್ಟು ಒನಪು ವೈಯ್ಯಾರ ತೋರಿದ್ದಾರೆ ಕೃತಿ ಕರಬಂಧ.

ಈಗ ತೆಳ್ಳನೆಯ ಪರದೆಯಂತಹಾ ಉಡುಗೆ ತೊಟ್ಟು ಒನಪು ವೈಯ್ಯಾರ ತೋರಿದ್ದಾರೆ ಕೃತಿ ಕರಬಂಧ.

4 / 8
33 ವರ್ಷದ ಈ ಚೆಲುವೆ ಹುಟ್ಟಿದ್ದು ದೆಹಲಿಯ ಪಂಜಾಬಿ ಕುಟುಂಬದಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ

33 ವರ್ಷದ ಈ ಚೆಲುವೆ ಹುಟ್ಟಿದ್ದು ದೆಹಲಿಯ ಪಂಜಾಬಿ ಕುಟುಂಬದಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ

5 / 8
ಕರ್ನಾಟಕದ ಚೆಲುವೆಯೇ ಆಗಿಬಿಟ್ಟಿರುವ ಕೃತಿ ಕರಬಂಧ ನಟನೆಗೆ ಕಾಲಿಟ್ಟಿದ್ದು ಮಾತ್ರ ತೆಲುಗು ಸಿನಿಮಾ ಮೂಲಕ

ಕರ್ನಾಟಕದ ಚೆಲುವೆಯೇ ಆಗಿಬಿಟ್ಟಿರುವ ಕೃತಿ ಕರಬಂಧ ನಟನೆಗೆ ಕಾಲಿಟ್ಟಿದ್ದು ಮಾತ್ರ ತೆಲುಗು ಸಿನಿಮಾ ಮೂಲಕ

6 / 8
ಕೃತಿಯ ಎರಡನೇ ಸಿನಿಮಾ ಕನ್ನಡದ 'ಚಿರು', ಆದರೆ ಕೃತಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾ 'ಗೂಗ್ಲಿ'

ಕೃತಿಯ ಎರಡನೇ ಸಿನಿಮಾ ಕನ್ನಡದ 'ಚಿರು', ಆದರೆ ಕೃತಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾ 'ಗೂಗ್ಲಿ'

7 / 8
'ಗೂಗ್ಲಿ' ಸಿನಿಮಾದ ಡಾ ಸ್ವಾತಿ ಪಾತ್ರ ಭಾರಿ ಹಿಟ್ ಆಗಿತ್ತು, ಮುಂಗುರಳನ್ನು ಹಿಂದೆ ಸರಿಸುವ ರೀತಿಗೆ ಯುವಕರು ಫಿದಾ ಆಗಿದ್ದರು.

'ಗೂಗ್ಲಿ' ಸಿನಿಮಾದ ಡಾ ಸ್ವಾತಿ ಪಾತ್ರ ಭಾರಿ ಹಿಟ್ ಆಗಿತ್ತು, ಮುಂಗುರಳನ್ನು ಹಿಂದೆ ಸರಿಸುವ ರೀತಿಗೆ ಯುವಕರು ಫಿದಾ ಆಗಿದ್ದರು.

8 / 8
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ