AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡಿಕೆ ಗಿಡದಲ್ಲಿ ಪ್ರತ್ಯಕ್ಷನಾದ ಗಣಪ; ಪ್ರಕೃತಿಯ ವಿಸ್ಮಯ ನೋಡಿ ಗ್ರಾಮಸ್ಥರು ಅಚ್ಚರಿ

ಮೂರು ವರ್ಷದ ಅಡಿಕೆ ಮರದಲ್ಲಿ ಗಣಪನ ಮೂರ್ತಿ ಮೂಡಿರುವ ದೃಶ್ಯ ದಾವಣಗೆರೆಯ ಅರೆಹಳ್ಳಿ ಗ್ರಾಮದ ವೈ.ಜೆ.ಗಿರೀಶ್ ಎಂಬ ರೈತನ ತೋಟದಲ್ಲಿ ಕಂಡು ಬಂದಿದೆ. ಪ್ರಕೃತಿ ವಿಸ್ಮಯವನ್ನು ಕಂಡ ಗ್ರಾಮಸ್ಥರು ಗಣಪನನ್ನ ನೋಡಿ ಆಶ್ವರ್ಯ ಚಕಿತರಾಗಿದ್ದಾರೆ.

shruti hegde
|

Updated on: Mar 05, 2021 | 1:51 PM

ಹೊನ್ನಾಳಿ ತಾಲೂಕಿನ ಅರೆಹಳ್ಳಿ ಗ್ರಾಮದ ರೈತರ ತೋಟದ ಅಡಿಕೆ ಗಿಡದಲ್ಲಿ ಕಂಡು ಬಂದ ದೃಶ್ಯವಿದು. ನೈಸರ್ಗಿಕವಾಗಿ ಪೃಕೃತಿಯ ವಿಸ್ಮಯವನ್ನು ನೋಡಿ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.

ಹೊನ್ನಾಳಿ ತಾಲೂಕಿನ ಅರೆಹಳ್ಳಿ ಗ್ರಾಮದ ರೈತರ ತೋಟದ ಅಡಿಕೆ ಗಿಡದಲ್ಲಿ ಕಂಡು ಬಂದ ದೃಶ್ಯವಿದು. ನೈಸರ್ಗಿಕವಾಗಿ ಪೃಕೃತಿಯ ವಿಸ್ಮಯವನ್ನು ನೋಡಿ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.

1 / 6
ಅರೆಹಳ್ಳಿ ಗ್ರಾಮದಲ್ಲಿ ವೈ.ಜೆ.ಗಿರೀಶ್ ಎಂಬುವವರ ತೋಟದಲ್ಲಿ ದೃಶ್ಯ ಕಂಡು ಬಂದಿದೆ. ಪ್ರಕೃತಿಯ ಸೌಂದರ್ಯವೇ ಅಷ್ಟೊಂದು ಚಂದ. ಜೊತೆಗೆ ಎಲ್ಲರೂ ದಿಗ್ಬೆರಗಾಗುವಂತೆ ಗಣಪನ ರೂಪ ಅಡಿಕೆ ಗಿಡದಲ್ಲಿ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ.

ಅರೆಹಳ್ಳಿ ಗ್ರಾಮದಲ್ಲಿ ವೈ.ಜೆ.ಗಿರೀಶ್ ಎಂಬುವವರ ತೋಟದಲ್ಲಿ ದೃಶ್ಯ ಕಂಡು ಬಂದಿದೆ. ಪ್ರಕೃತಿಯ ಸೌಂದರ್ಯವೇ ಅಷ್ಟೊಂದು ಚಂದ. ಜೊತೆಗೆ ಎಲ್ಲರೂ ದಿಗ್ಬೆರಗಾಗುವಂತೆ ಗಣಪನ ರೂಪ ಅಡಿಕೆ ಗಿಡದಲ್ಲಿ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ.

2 / 6
ಹಚ್ಚ ಹಸುರಿನ ಗದ್ದೆ. ತಂಪಾದ ವಾತಾವರಣ. ನೋಡಲು ರಮಣೀಯ ದೃಶ್ಯ. ಜೊತೆಗೆ ಅಡಿಕೆ ಗಿಡದಲ್ಲಿ ಮೂಡಿದ್ದ ಗಣಪನ ಮೂರ್ತಿ ನೋಡುವುದೇ ಸುಂದರ.

ಹಚ್ಚ ಹಸುರಿನ ಗದ್ದೆ. ತಂಪಾದ ವಾತಾವರಣ. ನೋಡಲು ರಮಣೀಯ ದೃಶ್ಯ. ಜೊತೆಗೆ ಅಡಿಕೆ ಗಿಡದಲ್ಲಿ ಮೂಡಿದ್ದ ಗಣಪನ ಮೂರ್ತಿ ನೋಡುವುದೇ ಸುಂದರ.

3 / 6
ಅಡಿಕೆ ಗಿಡದಲ್ಲಿ ಮೂಡಿದ ಗಣಪನನ್ನು ನೋಡಿ ಊರಿನ ಜನರು ಅಚ್ಚರಿಗೊಂಡಿದ್ದಾರೆ.

Lord Ganesha Idol shape created in Areca Tree and Honnali people excited to have sight

4 / 6
ಮೂರು ವರ್ಷದ ಅಡಿಕೆ ಗಿಡದಲ್ಲಿ ಗಣಪನ ಮೂರ್ತಿ ರಂಗೇರಿದೆ. ತೋಟಕ್ಕೆ ನೀರು ಬಿಡುವಾಗ ರೈತ ವೈ.ಜೆ.ಗಿರೀಶ್ ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ. ವಿಸ್ಮಯದ ಜೊತೆಗೆ ಗಣೇಶದ ಚಿತ್ರ ಮರದಲ್ಲಿ ಮೂಡಿಸುವುದು ರೈತರ ಮನೆಯವರಿಗೆ ಸಂತೋಷ ತಂದಿದೆ.

ಮೂರು ವರ್ಷದ ಅಡಿಕೆ ಗಿಡದಲ್ಲಿ ಗಣಪನ ಮೂರ್ತಿ ರಂಗೇರಿದೆ. ತೋಟಕ್ಕೆ ನೀರು ಬಿಡುವಾಗ ರೈತ ವೈ.ಜೆ.ಗಿರೀಶ್ ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ. ವಿಸ್ಮಯದ ಜೊತೆಗೆ ಗಣೇಶದ ಚಿತ್ರ ಮರದಲ್ಲಿ ಮೂಡಿಸುವುದು ರೈತರ ಮನೆಯವರಿಗೆ ಸಂತೋಷ ತಂದಿದೆ.

5 / 6
ಅಡಿಕೆ ಗಿಡದಲ್ಲಿ ಕಂಡು ಬಂದ ಗಣಪನನ್ನ ನೋಡಲು ಸುತ್ತಲಿನ ಜನರ ಆಗಮಿಸಿದ್ದಾರೆ. ಗಣೇಶನನ್ನು ನೋಡಿ ಭಕ್ತಿ ಪರವಶರಾಗಿ ಗಣೇಶನಿಗೆ ಆರತಿ ಬೆಳಗಿ ಪೂಜಿಸಿದ್ದಾರೆ.

ಅಡಿಕೆ ಗಿಡದಲ್ಲಿ ಕಂಡು ಬಂದ ಗಣಪನನ್ನ ನೋಡಲು ಸುತ್ತಲಿನ ಜನರ ಆಗಮಿಸಿದ್ದಾರೆ. ಗಣೇಶನನ್ನು ನೋಡಿ ಭಕ್ತಿ ಪರವಶರಾಗಿ ಗಣೇಶನಿಗೆ ಆರತಿ ಬೆಳಗಿ ಪೂಜಿಸಿದ್ದಾರೆ.

6 / 6
Follow us
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್