AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Dasara 2024: ಮೈಸೂರಿಗೆ ದಸರಾ ನೋಡಲು ಹೋದ್ರೆ ಈ ತಿನಿಸನ್ನು ಮಿಸ್ ಮಾಡದೇ ಸವಿಯಿರಿ

ಮೈಸೂರು ದಸರಾ ಎಷ್ಟೊಂದು ಸುಂದರ ಈ ಹಾಡು ಕೇಳುವುದಕ್ಕೆ ಎಷ್ಟು ಚಂದವೋ, ಇಲ್ಲಿನ ಖಾದ್ಯಗಳು ಅಷ್ಟೇ ರುಚಿಕರವಾಗಿರುತ್ತದೆ. ಈಗಾಗಲೇ ನಾಡಹಬ್ಬ ದಸರಾಕ್ಕೆ ಎಲ್ಲಾ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದ್ದು, ಮೈಸೂರಿನಲ್ಲಿ ದಸರಾವನ್ನು ನೋಡುವುದು ಒಂದು ಸುಂದರ ಅನುಭವ. ಅದಲ್ಲದೇ, ನೀವೇನಾದ್ರೂ ಈ ಸಾಂಸ್ಕೃತಿಕ ನಗರಿಗೆ ಹೋಗುವಿರಿ ಅಂತಾದ್ರೆ ಇಲ್ಲಿನ ಪ್ರಸಿದ್ಧ ತಿನಿಸನ್ನು ಮಿಸ್ ಮಾಡದೇ ಸವಿಯಲೇ ಬೇಕು.

ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: Sep 22, 2024 | 12:17 PM

Share
ಮೈಸೂರ್ ಪಾಕ್ : ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಪಾಕ್ ಸಿಕ್ಕಾಪಟ್ಟೆ ಫೇಮಸ್. ಮುಟ್ಟಿದರೆ ಮೃದುವಾಗಿರುವ, ಬಾಯಲ್ಲಿ ಇಟ್ಟರೆ ಕರಗುವ ಶತಮಾನಗಳಷ್ಟೇ ಹಿಂದಿನ ಈ ಸಿಹಿ ತಿನಿಸಿನ ಮೂಲ ರೆಸಿಪಿಯ ರುಚಿಯನ್ನು ಸವಿಯಬೇಕೆಂದರೆ ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್‌ ಮಾರ್ಟ್‌ನಲ್ಲಿ ಹೋಗಲೇಬೇಕು. ಮೈಸೂರಿಗೆ ಹೋದರೆ ಈ ಸಿಹಿ ತಿಂಡಿಯನ್ನು ಒಮ್ಮೆ ಸವಿಯಿರಿ.

ಮೈಸೂರ್ ಪಾಕ್ : ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಪಾಕ್ ಸಿಕ್ಕಾಪಟ್ಟೆ ಫೇಮಸ್. ಮುಟ್ಟಿದರೆ ಮೃದುವಾಗಿರುವ, ಬಾಯಲ್ಲಿ ಇಟ್ಟರೆ ಕರಗುವ ಶತಮಾನಗಳಷ್ಟೇ ಹಿಂದಿನ ಈ ಸಿಹಿ ತಿನಿಸಿನ ಮೂಲ ರೆಸಿಪಿಯ ರುಚಿಯನ್ನು ಸವಿಯಬೇಕೆಂದರೆ ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್‌ ಮಾರ್ಟ್‌ನಲ್ಲಿ ಹೋಗಲೇಬೇಕು. ಮೈಸೂರಿಗೆ ಹೋದರೆ ಈ ಸಿಹಿ ತಿಂಡಿಯನ್ನು ಒಮ್ಮೆ ಸವಿಯಿರಿ.

1 / 5
ಮೈಸೂರ್ ಮಸಾಲೆ ದೋಸೆ : ಘಮ್ ಎನ್ನುವ ಮಸಾಲೆ ದೋಸೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ಆದರೆ ಮೈಸೂರಲ್ಲಿ ಸಿಗುವ ಮಸಾಲೆ ದೋಸೆ ಸ್ವಲ್ಪ ವಿಭಿನ್ನವಾಗಿದ್ದು , ಗರಿಗರಿಯಾಗಿರುವ ಈ ದೋಸೆಯನ್ನು ಬಾಳೆಎಲೆಯಲ್ಲಿ ಇಟ್ಟು ಕೊಡಲಾಗುತ್ತದೆ. ಈ ದೋಸೆಯನ್ನು ಅದ್ದಿ ತಿನ್ನಲು ಕಾಯಿ ಚಟ್ನಿ ಇರುತ್ತದೆ. ಇದರ ರುಚಿ ಸವಿದರೆ ಮತ್ತೆ ಬೇಡ ಎನ್ನುವುದೇ ಇಲ್ಲ.

ಮೈಸೂರ್ ಮಸಾಲೆ ದೋಸೆ : ಘಮ್ ಎನ್ನುವ ಮಸಾಲೆ ದೋಸೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ಆದರೆ ಮೈಸೂರಲ್ಲಿ ಸಿಗುವ ಮಸಾಲೆ ದೋಸೆ ಸ್ವಲ್ಪ ವಿಭಿನ್ನವಾಗಿದ್ದು , ಗರಿಗರಿಯಾಗಿರುವ ಈ ದೋಸೆಯನ್ನು ಬಾಳೆಎಲೆಯಲ್ಲಿ ಇಟ್ಟು ಕೊಡಲಾಗುತ್ತದೆ. ಈ ದೋಸೆಯನ್ನು ಅದ್ದಿ ತಿನ್ನಲು ಕಾಯಿ ಚಟ್ನಿ ಇರುತ್ತದೆ. ಇದರ ರುಚಿ ಸವಿದರೆ ಮತ್ತೆ ಬೇಡ ಎನ್ನುವುದೇ ಇಲ್ಲ.

2 / 5
ಬಿಸಿಬೇಳೆಬಾತ್ : ಕರ್ನಾಟಕದ ಪ್ರಸಿದ್ಧವಾದ ತಿಂಡಿ ಈ ಬಿಸಿಬೇಳೆಬಾತ್. ಆದರೆ ಈ ಸ್ಪೆಷಲ್ ತಿಂಡಿ ಮೈಸೂರಲ್ಲಿ ವಿಭಿನ್ನವಾಗಿಯೇ ಮಾಡಲಾಗುತ್ತದೆ. ಈ ಬಿಸಿಬೇಳೆಬಾತ್ ನಲ್ಲಿ ಬಳಸುವ ಪದಾರ್ಥಗಳು, ಬೇಳೆ, ತರಕಾರಿಗಳು ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಕಾರಣ ಇದನ್ನೊಮ್ಮೆ ನೀವು ಇಲ್ಲಿ ತಿನ್ನಲೇಬೇಕು.

ಬಿಸಿಬೇಳೆಬಾತ್ : ಕರ್ನಾಟಕದ ಪ್ರಸಿದ್ಧವಾದ ತಿಂಡಿ ಈ ಬಿಸಿಬೇಳೆಬಾತ್. ಆದರೆ ಈ ಸ್ಪೆಷಲ್ ತಿಂಡಿ ಮೈಸೂರಲ್ಲಿ ವಿಭಿನ್ನವಾಗಿಯೇ ಮಾಡಲಾಗುತ್ತದೆ. ಈ ಬಿಸಿಬೇಳೆಬಾತ್ ನಲ್ಲಿ ಬಳಸುವ ಪದಾರ್ಥಗಳು, ಬೇಳೆ, ತರಕಾರಿಗಳು ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಕಾರಣ ಇದನ್ನೊಮ್ಮೆ ನೀವು ಇಲ್ಲಿ ತಿನ್ನಲೇಬೇಕು.

3 / 5
ಮಲ್ಲಿಗೆ ಇಡ್ಲಿ : ದಕ್ಷಿಣ ಭಾರತದ ಬೆಳಗ್ಗಿನ ಬಹುತೇಕ ಉಪಹಾರಗಳಲ್ಲಿ ಒಂದು ಈ ಇಡ್ಲಿ. ವಿವಿಧ ರೀತಿಯ ಇಡ್ಲಿಗಳಿದ್ದು ಟೇಸ್ಟ್ ಕೂಡ ಭಿನ್ನವಾಗಿರುತ್ತದೆ. ಆದರೆ ಮೈಸೂರಿನಲ್ಲಿ ಮಲ್ಲಿಗೆ ಇಡ್ಲಿಯೊಂದಿಗೆ ಚಟ್ನಿಗಳು ಮತ್ತು ಸಾಂಬಾರ್‌ಗಳೊಂದಿಗೆ ನೀಡಲಾಗುತ್ತದೆ. ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.

ಮಲ್ಲಿಗೆ ಇಡ್ಲಿ : ದಕ್ಷಿಣ ಭಾರತದ ಬೆಳಗ್ಗಿನ ಬಹುತೇಕ ಉಪಹಾರಗಳಲ್ಲಿ ಒಂದು ಈ ಇಡ್ಲಿ. ವಿವಿಧ ರೀತಿಯ ಇಡ್ಲಿಗಳಿದ್ದು ಟೇಸ್ಟ್ ಕೂಡ ಭಿನ್ನವಾಗಿರುತ್ತದೆ. ಆದರೆ ಮೈಸೂರಿನಲ್ಲಿ ಮಲ್ಲಿಗೆ ಇಡ್ಲಿಯೊಂದಿಗೆ ಚಟ್ನಿಗಳು ಮತ್ತು ಸಾಂಬಾರ್‌ಗಳೊಂದಿಗೆ ನೀಡಲಾಗುತ್ತದೆ. ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.

4 / 5
ಖಾರಾ ಬಾತ್ : ರವಾ ಬಾತ್ ಎಂದೂ ಕರೆಯಲ್ಪಡುವ ಇದು ಮೈಸೂರಿನಲ್ಲಿ ಜನಪ್ರಿಯ ಉಪಹಾರ ಆಯ್ಕೆಯಾಗಿದೆ. ಮೈಸೂರಿನ ಈ ಪ್ರಸಿದ್ಧ ಆಹಾರವನ್ನು ಸೂಜಿ ರವೆ, ಈರುಳ್ಳಿ, ಟೊಮೆಟೊ, ಮಿಶ್ರ ತರಕಾರಿಗಳು ಮತ್ತು ಗೋಡಂಬಿಗಳನ್ನು ಬಳಸಿ ತಯಾರಿಸಲಾಗುತ್ತದೆ. ಉಪ್ಪಿಟ್ಟು ಅಥವಾ ಉಪ್ಮಾ ಎಂದು ಕೂಡ ಕರೆಯಲಾಗುವ ಖಾರಾ ಬಾತನ್ನು ಇಲ್ಲಿನ ಜನರು ಬಾಯಿಚಪ್ಪರಿಸಿಕೊಂಡು ಸವಿಯುತ್ತಾರೆ.

ಖಾರಾ ಬಾತ್ : ರವಾ ಬಾತ್ ಎಂದೂ ಕರೆಯಲ್ಪಡುವ ಇದು ಮೈಸೂರಿನಲ್ಲಿ ಜನಪ್ರಿಯ ಉಪಹಾರ ಆಯ್ಕೆಯಾಗಿದೆ. ಮೈಸೂರಿನ ಈ ಪ್ರಸಿದ್ಧ ಆಹಾರವನ್ನು ಸೂಜಿ ರವೆ, ಈರುಳ್ಳಿ, ಟೊಮೆಟೊ, ಮಿಶ್ರ ತರಕಾರಿಗಳು ಮತ್ತು ಗೋಡಂಬಿಗಳನ್ನು ಬಳಸಿ ತಯಾರಿಸಲಾಗುತ್ತದೆ. ಉಪ್ಪಿಟ್ಟು ಅಥವಾ ಉಪ್ಮಾ ಎಂದು ಕೂಡ ಕರೆಯಲಾಗುವ ಖಾರಾ ಬಾತನ್ನು ಇಲ್ಲಿನ ಜನರು ಬಾಯಿಚಪ್ಪರಿಸಿಕೊಂಡು ಸವಿಯುತ್ತಾರೆ.

5 / 5
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?