AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಗೌರವ ನೀವೇ ತೆಗೆದುಕೊಳ್ತೀರ’; ಟವೆಲ್​ ಪ್ರ್ಯಾಂಕ್​ ಮಾಡಿದ ನಿವೇದಿತಾ ಗೌಡಗೆ ಜನರ ಬುದ್ಧಿಮಾತು

ಪೋಸ್ಟ್​ ಮಾಡಿ ಒಂದು ದಿನ ಕಳೆಯುವುದರೊಳಗೆ ಅಂದಾಜು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಕಮೆಂಟ್​ ಮಾಡಿದ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿವೇದಿತಾ ಗೌಡ ತುಂಬ ಬಾಲಿಶವಾಗಿ ವರ್ತಿಸುತ್ತಾರೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 13, 2022 | 8:25 PM

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ  ಅವರು ತುಂಬ ಆ್ಯಕ್ಟೀವ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಪತಿ ಚಂದನ್​ ಶೆಟ್ಟಿ ಜೊತೆಗೂಡಿ ಅವರು ಅನೇಕ ರೀಲ್ಸ್​ ಮಾಡುತ್ತಾರೆ.

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ಅವರು ತುಂಬ ಆ್ಯಕ್ಟೀವ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಪತಿ ಚಂದನ್​ ಶೆಟ್ಟಿ ಜೊತೆಗೂಡಿ ಅವರು ಅನೇಕ ರೀಲ್ಸ್​ ಮಾಡುತ್ತಾರೆ.

1 / 8
ಅವುಗಳಿಗೆ ಅಭಿಮಾನಿಗಳಿಂದ ಸಖತ್​ ಮೆಚ್ಚುಗೆ ಕೂಡ ವ್ಯಕ್ತವಾಗುತ್ತದೆ. ಆದರೆ ಕೆಲವೊಮ್ಮೆ ನೆಟ್ಟಿಗರು ಗರಂ ಆಗುತ್ತಾರೆ. ಹೌದು, ನಿವೇದಿತಾ ಗೌಡ ಹಂಚಿಕೊಂಡಿರುವ ಹೊಸ ರೀಲ್ಸ್​ ಬಗ್ಗೆ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದೆ.

ಅವುಗಳಿಗೆ ಅಭಿಮಾನಿಗಳಿಂದ ಸಖತ್​ ಮೆಚ್ಚುಗೆ ಕೂಡ ವ್ಯಕ್ತವಾಗುತ್ತದೆ. ಆದರೆ ಕೆಲವೊಮ್ಮೆ ನೆಟ್ಟಿಗರು ಗರಂ ಆಗುತ್ತಾರೆ. ಹೌದು, ನಿವೇದಿತಾ ಗೌಡ ಹಂಚಿಕೊಂಡಿರುವ ಹೊಸ ರೀಲ್ಸ್​ ಬಗ್ಗೆ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದೆ.

2 / 8
ಇನ್​ಸ್ಟಾಗ್ರಾಮ್​ನಲ್ಲಿ ಇದಕ್ಕೆ ಒಂದಷ್ಟು ನೆಗೆಟಿವ್​ ಕಮೆಂಟ್​ಗಳು ಬಂದಿವೆ. ಅಷ್ಟಕ್ಕೂ ಈ ರೀಲ್ಸ್​ನಲ್ಲಿ ನಿವೇದಿತಾ ಮಾಡಿದ್ದೇನು? ಧರಿಸಿದ್ದ ಟವೆಲ್​ ಅನ್ನು ಕ್ಯಾಮೆರಾ ಎದುರಲ್ಲೇ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಇದಕ್ಕೆ ಒಂದಷ್ಟು ನೆಗೆಟಿವ್​ ಕಮೆಂಟ್​ಗಳು ಬಂದಿವೆ. ಅಷ್ಟಕ್ಕೂ ಈ ರೀಲ್ಸ್​ನಲ್ಲಿ ನಿವೇದಿತಾ ಮಾಡಿದ್ದೇನು? ಧರಿಸಿದ್ದ ಟವೆಲ್​ ಅನ್ನು ಕ್ಯಾಮೆರಾ ಎದುರಲ್ಲೇ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ.

3 / 8
ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಬಗೆಯ ಪ್ರ್ಯಾಂಕ್​ ವಿಡಿಯೋಗಳು ವೈರಲ್​ ಆಗುತ್ತವೆ. ನಿವೇದಿತಾ ಗೌಡ ಕೂಡ ಅಂಥದ್ದೊಂದು ಪ್ರ್ಯಾಂಕ್​ ಮಾಡಲು ಪ್ರಯತ್ನಿಸಿದ್ದಾರೆ. ‘ನನ್ನ ಗಂಡನಿಗೆ ಪ್ರ್ಯಾಂಕ್​ ಮಾಡುತ್ತೇನೆ’ ಎಂಬ ಕ್ಯಾಪ್ಷನ್​ನೊಂದಿಗೆ ಈ ವಿಡಿಯೋ ಆರಂಭ ಆಗುತ್ತದೆ.

ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಬಗೆಯ ಪ್ರ್ಯಾಂಕ್​ ವಿಡಿಯೋಗಳು ವೈರಲ್​ ಆಗುತ್ತವೆ. ನಿವೇದಿತಾ ಗೌಡ ಕೂಡ ಅಂಥದ್ದೊಂದು ಪ್ರ್ಯಾಂಕ್​ ಮಾಡಲು ಪ್ರಯತ್ನಿಸಿದ್ದಾರೆ. ‘ನನ್ನ ಗಂಡನಿಗೆ ಪ್ರ್ಯಾಂಕ್​ ಮಾಡುತ್ತೇನೆ’ ಎಂಬ ಕ್ಯಾಪ್ಷನ್​ನೊಂದಿಗೆ ಈ ವಿಡಿಯೋ ಆರಂಭ ಆಗುತ್ತದೆ.

4 / 8
ತಾವು ಧರಿಸಿದ್ದ ಟವೆಲ್​ ಅನ್ನು ಕ್ಯಾಮೆರಾ ಎದುರಿನಲ್ಲಿಯೇ ಕಿತ್ತು ಎಸೆಯುವಂತೆ ನಿವೇದಿತಾ ಗೌಡ ನಟಿಸುತ್ತಾರೆ. ಅದನ್ನು ನಿಜವೆಂದು ನಂಬಿ, ಪತ್ನಿಯ ಮಾನ ಕಾಪಾಡಲು ಚಂದನ್​ ಶೆಟ್ಟಿ ಓಡೋಡಿ ಬರುತ್ತಾರೆ. ಇಂಥದ್ದೊಂದು ನಾಟಕೀಯ ಪ್ರಸಂಗ ಈ ರೀಲ್ಸ್​ನಲ್ಲಿ ಇದೆ.

ತಾವು ಧರಿಸಿದ್ದ ಟವೆಲ್​ ಅನ್ನು ಕ್ಯಾಮೆರಾ ಎದುರಿನಲ್ಲಿಯೇ ಕಿತ್ತು ಎಸೆಯುವಂತೆ ನಿವೇದಿತಾ ಗೌಡ ನಟಿಸುತ್ತಾರೆ. ಅದನ್ನು ನಿಜವೆಂದು ನಂಬಿ, ಪತ್ನಿಯ ಮಾನ ಕಾಪಾಡಲು ಚಂದನ್​ ಶೆಟ್ಟಿ ಓಡೋಡಿ ಬರುತ್ತಾರೆ. ಇಂಥದ್ದೊಂದು ನಾಟಕೀಯ ಪ್ರಸಂಗ ಈ ರೀಲ್ಸ್​ನಲ್ಲಿ ಇದೆ.

5 / 8
ಪೋಸ್ಟ್​ ಮಾಡಿ ಒಂದು ದಿನ ಕಳೆಯುವುದರೊಳಗೆ ಅಂದಾಜು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಕಮೆಂಟ್​ ಮಾಡಿದ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿವೇದಿತಾ ಗೌಡ ತುಂಬ ಬಾಲಿಶವಾಗಿ ವರ್ತಿಸುತ್ತಾರೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಪೋಸ್ಟ್​ ಮಾಡಿ ಒಂದು ದಿನ ಕಳೆಯುವುದರೊಳಗೆ ಅಂದಾಜು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಕಮೆಂಟ್​ ಮಾಡಿದ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿವೇದಿತಾ ಗೌಡ ತುಂಬ ಬಾಲಿಶವಾಗಿ ವರ್ತಿಸುತ್ತಾರೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

6 / 8
ಇದೆಲ್ಲ ಅತಿಯಾಯ್ತು ಅಂತ ಕೆಲವು ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದು ಪ್ರ್ಯಾಂಕ್​ ಅಲ್ಲ, ಸ್ಕ್ರಿಪ್ಟೆಡ್​ ವಿಡಿಯೋ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ಇದೆಲ್ಲ ಅತಿಯಾಯ್ತು ಅಂತ ಕೆಲವು ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದು ಪ್ರ್ಯಾಂಕ್​ ಅಲ್ಲ, ಸ್ಕ್ರಿಪ್ಟೆಡ್​ ವಿಡಿಯೋ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

7 / 8
ನಿಮ್ಮ ಗೌರವವನ್ನು ನೀವೇ ಕಳೆದುಕೊಳ್ಳುತ್ತಿದ್ದೀರಿ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ನಿಮ್ಮ ಗೌರವವನ್ನು ನೀವೇ ಕಳೆದುಕೊಳ್ಳುತ್ತಿದ್ದೀರಿ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

8 / 8

Published On - 8:25 pm, Thu, 13 January 22

Follow us
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್