Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿತೃ ಪಕ್ಷ 2022: ಪೂರ್ವಜರ ಕೋಪ ನಿಮ್ಮ ಮನೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ಇಲ್ಲಿದೆ ನೋಡಿ

ಹಿಂದೂ ಧರ್ಮದಲ್ಲಿ ಪಿತ್ರ ಪಕ್ಷ ಅಥವಾ ಶ್ರಾದ್ಧಕ್ಕೆ ವಿಶೇಷ ಮಹತ್ವವಿದ್ದು, ಶ್ರದ್ಧಾ, ತರ್ಪಣ ಅಥವಾ ಪಿಂಡದಾನ ಇತ್ಯಾದಿಗಳನ್ನು ಮಾಡಲಾಗುತ್ತದೆ. ಪೂರ್ವಜರು ಕೋಪಗೊಂಡರೆ ಮನೆಯಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ ಎಂದು ನಂಬಲಾಗಿದೆ.

TV9 Web
| Updated By: Rakesh Nayak Manchi

Updated on: Sep 10, 2022 | 7:01 AM

ಹಿಂದೂ ಧರ್ಮದಲ್ಲಿ ಪಿತೃ ಪಕ್ಷ ಅಥವಾ ಶ್ರಾದ್ಧಕ್ಕೆ ವಿಶೇಷ ಮಹತ್ವವಿದೆ. ಪಂಚಾಂಗದ ಪ್ರಕಾರ ಪಿತೃಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ತಿಥಿಯಿಂದ ಅಶ್ವಿನ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆಯವರೆಗೆ ನಡೆಯುತ್ತದೆ. ಈ ವರ್ಷ ಪಿತೃ ಪಕ್ಷ ಇಂದಿನಿಂದ (ಸೆಪ್ಟೆಂಬರ್ 10) ಆರಂಭಗೊಂಡಿದ್ದು, ಸೆಪ್ಟೆಂಬರ್ 25 ರಂದು ಕೊನೆಗೊಳ್ಳುತ್ತದೆ. ಪಿತೃಪಕ್ಷದ ಸಮಯದಲ್ಲಿ, ಮೇಲಿನ ಲೋಕದಿಂದ ಎಲ್ಲಾ ಪೂರ್ವಜರು ಈ 15 ದಿನಗಳಲ್ಲಿ ಮನುಷ್ಯ ಲೋಕಕ್ಕೆ ಇಳಿಯುತ್ತಾರೆ ಎಂದು ನಂಬಲಾಗಿದೆ.

Pitru Paksha 2022 Here are the signs of Ancestral Anger

1 / 6
ಪಿತೃಪಕ್ಷದ ಸಮಯದಲ್ಲಿ, ಮಕ್ಕಳು ತಮ್ಮ ಪೂರ್ವಜರಿಗೆ ಶ್ರಾದ್ಧ, ತರ್ಪಣ ಅಥವಾ ಪಿಂಡದಾನ ಇತ್ಯಾದಿಗಳನ್ನು ಮಾಡುತ್ತಾರೆ. ಪೂರ್ವಜರನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಈ ಕರ್ಮವನ್ನು ಮಾಡಲಾಗುತ್ತದೆ. ಸತ್ತುಹೋಗಿರುವ ಮನೆಯ ಮುಖ್ಯಸ್ಥರು ಅಥವಾ ಹಿರಿಯರು ಕೋಪಗೊಂಡರೆ, ಕುಟುಂಬವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಪೂರ್ವಜರು ಕೋಪಗೊಂಡಿದ್ದಾರೆ ಎಂಬೂದನ್ನು ಈ ಕೆಳಗಿನ ಚಿಹ್ನೆಗಳ ಮೂಲಕ ತಿಳಿದುಕೊಳ್ಳಬಹುದು.

Pitru Paksha 2022 Here are the signs of Ancestral Anger

2 / 6
Pitru Paksha 2022 Here are the signs of Ancestral Anger

ಕೆಲಸಕ್ಕೆ ಅಡ್ಡಿ: ನಿಮ್ಮ ಕೆಲಸದಲ್ಲಿ ಪದೇ ಪದೇ ಅಡಚಣೆಗಳು ಉಂಟಾಗುತ್ತಿದ್ದರೆ, ಮಾಡುವ ಕೆಲಸವು ಕೆಡುತ್ತಿದ್ದರೆ, ಮಾಡಿವ ಕೆಲಸ ಗುರಿ ತಲುಪದಿದ್ದರೆ ಅಥವಾ ನಿರಂತರ ಕಠಿಣ ಪರಿಶ್ರಮವಿದ್ದರೂ ಹಿಡಿದ ಕೆಲಸ ಯಶಸ್ವಿಯಾಗದಿದ್ದರೆ ನಿಮ್ಮ ಪೂರ್ವಜರು ಕೋಪಗೊಂಡಿದ್ದಾರೆ ಎಂದು ಅರ್ಥ.

3 / 6
Pitru Paksha 2022 Here are the signs of Ancestral Anger

ಮನೆಯಲ್ಲಿ ತೊಂದರೆಗಳು: ಯಾವುದೇ ಕಾರಣವಿಲ್ಲದೆ ಮನೆಯಲ್ಲಿ ಜಗಳಗಳು ನಡೆದರೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿದ್ದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಪಿತ್ರಾ ದೋಷಕ್ಕೂ ಕಾರಣವಿರಬಹುದು. ಸಂಸಾರದಲ್ಲಿ ಏನಾದರೂ ಸರಿ ಹೋಗದಿದ್ದರೆ, ಕೆಲಸದಲ್ಲಿ ದಿಢೀರ್ ನಷ್ಟ ಉಂಟಾದರೆ ಅಥವಾ ಮನೆಯ ಸದಸ್ಯರು ಪದೇ ಪದೇ ಅಪಘಾತಗಳನ್ನು ಎದುರಿಸುತ್ತಿದ್ದರೆ ಪೂರ್ವಜರು ಕೋಪಗೊಂಡಿದ್ದಾರೆ ಎಂದರ್ಥ.

4 / 6
Pitru Paksha 2022 Here are the signs of Ancestral Anger

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಿತೃ ದೋಷವನ್ನು ತೊಡೆದುಹಾಕಲು ಪಿತೃಪಕ್ಷಕ್ಕೆ ಸಂಬಂಧಿಸಿದಂತೆ ನಿಮ್ಮ ಪೂರ್ವಜರ ತರ್ಪಣ ಮತ್ತು ಶ್ರಾದ್ಧ ಕಾರ್ಯವನ್ನು ಮಾಡಿ. ಪಿತ್ರ ಪಕ್ಷ ಮಾತ್ರವಲ್ಲದೆ ಯಾವುದೇ ತಿಂಗಳ ಅಮವಾಸ್ಯೆ, ಪೂರ್ಣಿಮೆ ಮತ್ತು ಚತುರ್ದಶಿ ತಿಥಿಗಳಂದು ನಿಮ್ಮ ಮನೆಯ ಮೂಲೆ ಮೂಲೆಯಲ್ಲಿ ತುಪ್ಪ ಮತ್ತು ಬೆಲ್ಲದ ಧೂಪವನ್ನು ಅರ್ಪಿಸಬಹುದು.

5 / 6
Pitru Paksha 2022 Here are the signs of Ancestral Anger

ಮದುವೆಯಲ್ಲಿ ಅಡೆತಡೆ: ಕುಟುಂಬದ ಮಗ ಅಥವಾ ಮಗಳು ಮದುವೆಗೆ ಅರ್ಹರಾಗಿದ್ದರೂ ಅವರ ಮದುವೆಗೆ ಅಡ್ಡಿಯುಂಟಾದರೆ ಅಥವಾ ಮದುವೆಯ ಸಂಬಂಧವು ಹಾಳಾಗಿದ್ದರೆ ಅಥವಾ ವೈವಾಹಿಕ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದರೆ ಪೂರ್ವಜರು ನಿಮ್ಮೊಂದಿಗೆ ಇದ್ದಾರೆ ಎಂದರ್ಥ.

6 / 6
Follow us
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ