- Kannada News Photo gallery Premam Poojyam actor Nenapirali Prem celebrates daughter Amrutha birthday
‘ನೆನಪಿರಲಿ’ ಪ್ರೇಮ್ ಮಗಳ ಜನ್ಮದಿನ; ಮುದ್ದಿನ ಪುತ್ರಿಯ ಫೋಟೋ ಹಂಚಿಕೊಂಡು ಶುಭಕೋರಿದ ನಟ
ನಟ ‘ನೆನಪಿರಲಿ’ ಪ್ರೇಮ್ ಮನೆಯಲ್ಲಿ ಇಂದು (ಜ.23) ಸಂಭ್ರಮ. ಅದಕ್ಕೆ ಕಾರಣ ಅವರ ಪುತ್ರಿ ಅಮೃತಾ ಹುಟ್ಟುಹಬ್ಬ. ಮಗಳ ಜನ್ಮದಿನಕ್ಕೆ ಪ್ರೇಮ್ ಅವರು ವಿಶೇಷ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.
Updated on: Jan 23, 2022 | 12:03 PM

Premam Poojyam actor Nenapirali Prem celebrates daughter Amrutha birthday

Premam Poojyam actor Nenapirali Prem celebrates daughter Amrutha birthday

ನಟಿ ಅಮೂಲ್ಯ, ಖುಷಿ ರವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರೇಮ್ ಪುತ್ರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಪ್ರೇಮ್ ಮತ್ತು ಜ್ಯೋತಿ ದಂಪತಿ ಮಗಳಿಗೆ ಮುತ್ತಿಡುತ್ತಿರುವ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಮೃತಾ ಅವರ ಬಾಲ್ಯದ ಫೋಟೋವನ್ನು ಜ್ಯೋತಿ ಪ್ರೇಮ್ ಹಂಚಿಕೊಂಡಿದ್ದಾರೆ. ಮುದ್ದು ಮಗಳ ಭವಿಷ್ಯಕ್ಕೆ ಒಳಿತಾಗಲಿ ಎಂದು ಅವರು ವಿಶ್ ಮಾಡಿದ್ದಾರೆ.

‘ನೀನೀಗ ಹದಿಹರೆಯವನ್ನು ಅಧಿಕೃತವಾಗಿ ದಾಟಿ ಹೊರಬಂದಿರುವೆ. ಖುಷಿಯ ಹೊಸ ದಶಕಕ್ಕೆ ಕಾಲಿಟ್ಟಿರುವೆ. ನಿನ್ನ ಭವಿಷ್ಯ ಹೇಗಿರಲಿದೆ ಅಂತ ತಿಳಿಯಲು ನಾನು ಉತ್ಸುಕಳಾಗಿರುವೆ’ ಎಂದು ಅಮೃತಾ ತಾಯಿ ಜ್ಯೋತಿ ಹಾರೈಸಿದ್ದಾರೆ.
Related Photo Gallery

ಐಪಿಎಲ್ನಲ್ಲಿ ಅಧಿಕ ಬಾರಿ ಸೊನ್ನೆಗೆ ಔಟಾದ ಟಾಪ್ 5 ಬ್ಯಾಟರ್ಗಳಿವರು

ರಸ್ತೆ ಅಪಘಾತದಲ್ಲಿ ರುದ್ರಪ್ಪ ಲಮಾಣಿಗೆ ಗಾಯ, ಆಸ್ಪತ್ರೆಗೆ ದಾಖಲು

ಬಣ್ಣಗಳಲ್ಲಿ ಮಿಂದೆದ್ದ ನಟ-ನಟಿಯರು: ಇಲ್ಲಿವೆ ಕೆಲ ಚಿತ್ರಗಳು

ತುಂಬಾ ಆಯಾಸ, ನಿಶ್ಯಕ್ತಿಯಾಗಿ ದೇಹದಲ್ಲಿ ಹುಮ್ಮಸ್ಸು ಇಲ್ಲದೆ ಇದ್ದರೆ ಈ ಸಲಹೆ

ಕಿಂಗ್ ಕೊಹ್ಲಿಯ ಹೊಸ ಲುಕ್ಗೆ ಎಷ್ಟು ಮಾರ್ಕ್ಸ್ ಕೊಡ್ತೀರಾ? ಫೋಟೋ ನೋಡಿ

ಯೋಗದಲ್ಲಿ ವಿಶ್ವ ದಾಖಲೆ ಬರೆದ ಕೊಡಗಿನ ಹತ್ತರ ಪೋರಿ: ಗಿನ್ನೆಸ್ ದಾಖಲೆ ಗರಿ

ಅನುಭವಿಗೆ ತಂಡದ ನಾಯಕತ್ವವಹಿಸಿದ ಡೆಲ್ಲಿ ಕ್ಯಾಪಿಟಲ್ಸ್

ಕಾಮಾಲೆ ರೋಗಕ್ಕೆ ಈ ತರಕಾರಿಯ ಬೀಜದಲ್ಲಿದೆ ಮದ್ದು

ಐಪಿಎಲ್ ಆರಂಭಕ್ಕೂ ಮುನ್ನ ಲಕ್ನೋ ತಂಡಕ್ಕೆ ಬಂತು ಆನೆಬಲ

ಡೆಲ್ಲಿ ಕ್ಯಾಪಿಟಲ್ಸ್ಗೆ ಕೈಕೊಟ್ಟ ಬ್ರೂಕ್; 2 ವರ್ಷ ಐಪಿಎಲ್ನಿಂದ ಔಟ್
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 15ರ ದಿನಭವಿಷ್ಯ

ವಿದೇಶಕ್ಕೆ ತೆರಳುವ ನಿರೀಕ್ಷೆ, ಮನಸ್ಸಿಗೆ ಹಿಡಿಸುವ ಕೆಲಸ ಮಾತ್ರ ಮಾಡುವಿರಿ

ಈ ರಾಶಿಯವರಿಗೆ ತಾವಂದುಕೊಂಡ ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾಗಬಹುದು

Horoscope Today 15 March: ಸಣ್ಣ ಸಹಾಯವು ಮಹತ್ತಾದ ಫಲ ಕೊಡುವುದು

ಕಾರಿನಿಂದ ಗುದ್ದಿ ಕೊಲ್ಲಲು ಯತ್ನ: ಬಚಾವಾದ ಬಗ್ಗೆ ಮುರಳಿ ಪ್ರಸಾದ್ ಮಾತು

ಸ್ಪೈಸ್ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ

ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ

ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್, ಪ್ರದೀಪ್ ಈಶ್ವರ್

ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ

ಗೋರಖ್ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ

ಆಮಿರ್- ರಣ್ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್

ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್

‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ

ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?

ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
