ಮಲೈಕಾ- ಅರ್ಜುನ್ ಮದುವೆಯ ಬಗ್ಗೆ ಜೋರಾಯ್ತು ಗಾಸಿಪ್; ರೂಮರ್​ಗಳಿಗೆ ನಟ ನೀಡಿದ ಉತ್ತರವೇನು?

Malaika Arora- Arjun Kapoor wedding: ಬಾಲಿವುಡ್​ನ ಕೆಲವು ಮಾಧ್ಯಮಗಳ ಪ್ರಕಾರ ಈ ವರ್ಷ ಅಂದರೆ 2022ರ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಮಲೈಕಾ- ಅರ್ಜುನ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ತೀರಾ ಆಪ್ತವರ್ಗದ ಮುಂದೆ ಸಮಾರಂಭ ಜರುಗಲಿದೆ ಎಂದೂ ಹೇಳಲಾಗಿದೆ. ಈ ಬಗ್ಗೆ ನಟ ಪ್ರತಿಕ್ರಿಯಿಸಿದ್ದಾರೆ.

| Edited By: shivaprasad.hs

Updated on: May 18, 2022 | 7:50 PM

ಸದ್ಯ ಬಾಲಿವುಡ್​​ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ ತಾರಾ ಜೋಡಿಯಾದ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ. 36 ವರ್ಷದ ಅರ್ಜುನ್ ಕಪೂರ್ 48 ವರ್ಷದ ಮಲೈಕಾ ಜತೆ ಕಳೆದ ಐದಾರು ವರ್ಷಗಳಿಂದ ಜತೆಯಾಗಿ ಸುತ್ತಾಡುತ್ತಿದ್ದಾರೆ. ತಮ್ಮ ನಡುವಿನ ಸಂಬಂಧವನ್ನು ಬಚ್ಚಿಡದ ಈ ಜೋಡಿ, ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹೀಗಾಗಿಯೇ ಅರ್ಜುನ್- ಮಲೈಕಾರಿಗೆ ದೊಡ್ಡ ಅಭಿಮಾನಿ ಬಳಗವಿದೆ.

ಸದ್ಯ ಬಾಲಿವುಡ್​​ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ ತಾರಾ ಜೋಡಿಯಾದ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ. 36 ವರ್ಷದ ಅರ್ಜುನ್ ಕಪೂರ್ 48 ವರ್ಷದ ಮಲೈಕಾ ಜತೆ ಕಳೆದ ಐದಾರು ವರ್ಷಗಳಿಂದ ಜತೆಯಾಗಿ ಸುತ್ತಾಡುತ್ತಿದ್ದಾರೆ. ತಮ್ಮ ನಡುವಿನ ಸಂಬಂಧವನ್ನು ಬಚ್ಚಿಡದ ಈ ಜೋಡಿ, ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹೀಗಾಗಿಯೇ ಅರ್ಜುನ್- ಮಲೈಕಾರಿಗೆ ದೊಡ್ಡ ಅಭಿಮಾನಿ ಬಳಗವಿದೆ.

1 / 6
ಸದ್ಯ ಬಾಲಿವುಡ್​ನಲ್ಲಿ ಮದುವೆಯ ಟ್ರೆಂಡ್ ಜೋರಾಗಿದೆ. ವಿಕ್ಕಿ ಕೌಶಲ್- ಕತ್ರಿನಾ ಕೈಫ್, ರಣಬೀರ್ ಕಪೂರ್- ಆಲಿಯಾ ಭಟ್ ಸೇರಿದಂತೆ ಹಲವು ತಾರಾ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಲೈಕಾ ಹಾಗೂ ಅರ್ಜುನ್ ಮದುವೆಯ ಬಗ್ಗೆಯೂ ಗುಸುಗುಸು ಆರಂಭವಾಗಿದೆ.

ಸದ್ಯ ಬಾಲಿವುಡ್​ನಲ್ಲಿ ಮದುವೆಯ ಟ್ರೆಂಡ್ ಜೋರಾಗಿದೆ. ವಿಕ್ಕಿ ಕೌಶಲ್- ಕತ್ರಿನಾ ಕೈಫ್, ರಣಬೀರ್ ಕಪೂರ್- ಆಲಿಯಾ ಭಟ್ ಸೇರಿದಂತೆ ಹಲವು ತಾರಾ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಲೈಕಾ ಹಾಗೂ ಅರ್ಜುನ್ ಮದುವೆಯ ಬಗ್ಗೆಯೂ ಗುಸುಗುಸು ಆರಂಭವಾಗಿದೆ.

2 / 6
ಬಾಲಿವುಡ್​ನ ಕೆಲವು ಮಾಧ್ಯಮಗಳ ಪ್ರಕಾರ ಈ ವರ್ಷ ಅಂದರೆ 2022ರ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಮಲೈಕಾ- ಅರ್ಜುನ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ತೀರಾ ಆಪ್ತವರ್ಗದ ಮುಂದೆ ಸಮಾರಂಭ ಜರುಗಲಿದೆ ಎಂದೂ ಹೇಳಲಾಗಿದೆ.

ಬಾಲಿವುಡ್​ನ ಕೆಲವು ಮಾಧ್ಯಮಗಳ ಪ್ರಕಾರ ಈ ವರ್ಷ ಅಂದರೆ 2022ರ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಮಲೈಕಾ- ಅರ್ಜುನ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ತೀರಾ ಆಪ್ತವರ್ಗದ ಮುಂದೆ ಸಮಾರಂಭ ಜರುಗಲಿದೆ ಎಂದೂ ಹೇಳಲಾಗಿದೆ.

3 / 6
ಮದುವೆಯ ವಿಚಾರದ ಬಗ್ಗೆ ಗಾಸಿಪ್ ಬಹಳ ಜೋರಾಗಿಯೇ ಹಬ್ಬಿ, ಅದು ಅರ್ಜುನ್ ಕಪೂರ್ ಕಿವಿಗೂ ಬಿದ್ದಿದೆ. ಹೀಗಾಗಿ ಅವರು ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಈ ಎಲ್ಲಾ ಗಾಳಿ ಸುದ್ದಿಗಳಿಗೆ ಉತ್ತರ ರೂಪದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಮದುವೆಯ ವಿಚಾರದ ಬಗ್ಗೆ ಗಾಸಿಪ್ ಬಹಳ ಜೋರಾಗಿಯೇ ಹಬ್ಬಿ, ಅದು ಅರ್ಜುನ್ ಕಪೂರ್ ಕಿವಿಗೂ ಬಿದ್ದಿದೆ. ಹೀಗಾಗಿ ಅವರು ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಈ ಎಲ್ಲಾ ಗಾಳಿ ಸುದ್ದಿಗಳಿಗೆ ಉತ್ತರ ರೂಪದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

4 / 6
ಅರ್ಜುನ್ ಕಪೂರ್ ತಮ್ಮ ಸ್ಟೋರಿಯಲ್ಲಿ ‘‘ನನ್ನ ಜೀವನದ ಬಗ್ಗೆ ನನಗಿಂತ ಹೆಚ್ಚು ಉಳಿದವರಿಗೇ ತಿಳಿದಿರುವುದನ್ನು ನೋಡಲು ಖುಷಿಯಾಗುತ್ತದೆ’’ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ಮೂಲಕ ಮದುವೆಯ ವಿಚಾರಗಳನ್ನು ಪರೋಕ್ಷವಾಗಿ ನಿರಾಕರಿಸಿದ್ದಾರೆ.

ಅರ್ಜುನ್ ಕಪೂರ್ ತಮ್ಮ ಸ್ಟೋರಿಯಲ್ಲಿ ‘‘ನನ್ನ ಜೀವನದ ಬಗ್ಗೆ ನನಗಿಂತ ಹೆಚ್ಚು ಉಳಿದವರಿಗೇ ತಿಳಿದಿರುವುದನ್ನು ನೋಡಲು ಖುಷಿಯಾಗುತ್ತದೆ’’ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ಮೂಲಕ ಮದುವೆಯ ವಿಚಾರಗಳನ್ನು ಪರೋಕ್ಷವಾಗಿ ನಿರಾಕರಿಸಿದ್ದಾರೆ.

5 / 6
ಆದರೆ ಅಭಿಮಾನಿಗಳು ಮಾತ್ರ ಈ ವಿಚಾರಗಳನ್ನು ನಂಬಲು ಸಿದ್ಧರಿಲ್ಲ. ಕಾರಣ, ಈ ಹಿಂದೆ ಕತ್ರಿನಾ- ವಿಕ್ಕಿ, ರಣಬೀರ್- ಆಲಿಯಾ ಎಲ್ಲರೂ ಮದುವೆಯ ವಿಚಾರವನ್ನು ಕೊನೆಯವರೆಗೂ ಗುಟ್ಟಾಗಿಟ್ಟಿದ್ದರು. ಅರ್ಜುನ್- ಮಲೈಕಾ ಕೂಡಾ ಇದೆ ಹಾದಿಯಲ್ಲಿ ಸಾಗಬಹುದು ಎನ್ನಬಹುದು ಫ್ಯಾನ್ಸ್​​ ಅಭಿಪ್ರಾಯ.

ಆದರೆ ಅಭಿಮಾನಿಗಳು ಮಾತ್ರ ಈ ವಿಚಾರಗಳನ್ನು ನಂಬಲು ಸಿದ್ಧರಿಲ್ಲ. ಕಾರಣ, ಈ ಹಿಂದೆ ಕತ್ರಿನಾ- ವಿಕ್ಕಿ, ರಣಬೀರ್- ಆಲಿಯಾ ಎಲ್ಲರೂ ಮದುವೆಯ ವಿಚಾರವನ್ನು ಕೊನೆಯವರೆಗೂ ಗುಟ್ಟಾಗಿಟ್ಟಿದ್ದರು. ಅರ್ಜುನ್- ಮಲೈಕಾ ಕೂಡಾ ಇದೆ ಹಾದಿಯಲ್ಲಿ ಸಾಗಬಹುದು ಎನ್ನಬಹುದು ಫ್ಯಾನ್ಸ್​​ ಅಭಿಪ್ರಾಯ.

6 / 6
Follow us
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ