AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೈಕಾ- ಅರ್ಜುನ್ ಮದುವೆಯ ಬಗ್ಗೆ ಜೋರಾಯ್ತು ಗಾಸಿಪ್; ರೂಮರ್​ಗಳಿಗೆ ನಟ ನೀಡಿದ ಉತ್ತರವೇನು?

Malaika Arora- Arjun Kapoor wedding: ಬಾಲಿವುಡ್​ನ ಕೆಲವು ಮಾಧ್ಯಮಗಳ ಪ್ರಕಾರ ಈ ವರ್ಷ ಅಂದರೆ 2022ರ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಮಲೈಕಾ- ಅರ್ಜುನ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ತೀರಾ ಆಪ್ತವರ್ಗದ ಮುಂದೆ ಸಮಾರಂಭ ಜರುಗಲಿದೆ ಎಂದೂ ಹೇಳಲಾಗಿದೆ. ಈ ಬಗ್ಗೆ ನಟ ಪ್ರತಿಕ್ರಿಯಿಸಿದ್ದಾರೆ.

TV9 Web
| Updated By: shivaprasad.hs|

Updated on: May 18, 2022 | 7:50 PM

Share
ಸದ್ಯ ಬಾಲಿವುಡ್​​ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ ತಾರಾ ಜೋಡಿಯಾದ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ. 36 ವರ್ಷದ ಅರ್ಜುನ್ ಕಪೂರ್ 48 ವರ್ಷದ ಮಲೈಕಾ ಜತೆ ಕಳೆದ ಐದಾರು ವರ್ಷಗಳಿಂದ ಜತೆಯಾಗಿ ಸುತ್ತಾಡುತ್ತಿದ್ದಾರೆ. ತಮ್ಮ ನಡುವಿನ ಸಂಬಂಧವನ್ನು ಬಚ್ಚಿಡದ ಈ ಜೋಡಿ, ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹೀಗಾಗಿಯೇ ಅರ್ಜುನ್- ಮಲೈಕಾರಿಗೆ ದೊಡ್ಡ ಅಭಿಮಾನಿ ಬಳಗವಿದೆ.

ಸದ್ಯ ಬಾಲಿವುಡ್​​ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ ತಾರಾ ಜೋಡಿಯಾದ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ. 36 ವರ್ಷದ ಅರ್ಜುನ್ ಕಪೂರ್ 48 ವರ್ಷದ ಮಲೈಕಾ ಜತೆ ಕಳೆದ ಐದಾರು ವರ್ಷಗಳಿಂದ ಜತೆಯಾಗಿ ಸುತ್ತಾಡುತ್ತಿದ್ದಾರೆ. ತಮ್ಮ ನಡುವಿನ ಸಂಬಂಧವನ್ನು ಬಚ್ಚಿಡದ ಈ ಜೋಡಿ, ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹೀಗಾಗಿಯೇ ಅರ್ಜುನ್- ಮಲೈಕಾರಿಗೆ ದೊಡ್ಡ ಅಭಿಮಾನಿ ಬಳಗವಿದೆ.

1 / 6
ಸದ್ಯ ಬಾಲಿವುಡ್​ನಲ್ಲಿ ಮದುವೆಯ ಟ್ರೆಂಡ್ ಜೋರಾಗಿದೆ. ವಿಕ್ಕಿ ಕೌಶಲ್- ಕತ್ರಿನಾ ಕೈಫ್, ರಣಬೀರ್ ಕಪೂರ್- ಆಲಿಯಾ ಭಟ್ ಸೇರಿದಂತೆ ಹಲವು ತಾರಾ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಲೈಕಾ ಹಾಗೂ ಅರ್ಜುನ್ ಮದುವೆಯ ಬಗ್ಗೆಯೂ ಗುಸುಗುಸು ಆರಂಭವಾಗಿದೆ.

ಸದ್ಯ ಬಾಲಿವುಡ್​ನಲ್ಲಿ ಮದುವೆಯ ಟ್ರೆಂಡ್ ಜೋರಾಗಿದೆ. ವಿಕ್ಕಿ ಕೌಶಲ್- ಕತ್ರಿನಾ ಕೈಫ್, ರಣಬೀರ್ ಕಪೂರ್- ಆಲಿಯಾ ಭಟ್ ಸೇರಿದಂತೆ ಹಲವು ತಾರಾ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಲೈಕಾ ಹಾಗೂ ಅರ್ಜುನ್ ಮದುವೆಯ ಬಗ್ಗೆಯೂ ಗುಸುಗುಸು ಆರಂಭವಾಗಿದೆ.

2 / 6
ಬಾಲಿವುಡ್​ನ ಕೆಲವು ಮಾಧ್ಯಮಗಳ ಪ್ರಕಾರ ಈ ವರ್ಷ ಅಂದರೆ 2022ರ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಮಲೈಕಾ- ಅರ್ಜುನ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ತೀರಾ ಆಪ್ತವರ್ಗದ ಮುಂದೆ ಸಮಾರಂಭ ಜರುಗಲಿದೆ ಎಂದೂ ಹೇಳಲಾಗಿದೆ.

ಬಾಲಿವುಡ್​ನ ಕೆಲವು ಮಾಧ್ಯಮಗಳ ಪ್ರಕಾರ ಈ ವರ್ಷ ಅಂದರೆ 2022ರ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಮಲೈಕಾ- ಅರ್ಜುನ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ತೀರಾ ಆಪ್ತವರ್ಗದ ಮುಂದೆ ಸಮಾರಂಭ ಜರುಗಲಿದೆ ಎಂದೂ ಹೇಳಲಾಗಿದೆ.

3 / 6
ಮದುವೆಯ ವಿಚಾರದ ಬಗ್ಗೆ ಗಾಸಿಪ್ ಬಹಳ ಜೋರಾಗಿಯೇ ಹಬ್ಬಿ, ಅದು ಅರ್ಜುನ್ ಕಪೂರ್ ಕಿವಿಗೂ ಬಿದ್ದಿದೆ. ಹೀಗಾಗಿ ಅವರು ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಈ ಎಲ್ಲಾ ಗಾಳಿ ಸುದ್ದಿಗಳಿಗೆ ಉತ್ತರ ರೂಪದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಮದುವೆಯ ವಿಚಾರದ ಬಗ್ಗೆ ಗಾಸಿಪ್ ಬಹಳ ಜೋರಾಗಿಯೇ ಹಬ್ಬಿ, ಅದು ಅರ್ಜುನ್ ಕಪೂರ್ ಕಿವಿಗೂ ಬಿದ್ದಿದೆ. ಹೀಗಾಗಿ ಅವರು ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಈ ಎಲ್ಲಾ ಗಾಳಿ ಸುದ್ದಿಗಳಿಗೆ ಉತ್ತರ ರೂಪದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

4 / 6
ಅರ್ಜುನ್ ಕಪೂರ್ ತಮ್ಮ ಸ್ಟೋರಿಯಲ್ಲಿ ‘‘ನನ್ನ ಜೀವನದ ಬಗ್ಗೆ ನನಗಿಂತ ಹೆಚ್ಚು ಉಳಿದವರಿಗೇ ತಿಳಿದಿರುವುದನ್ನು ನೋಡಲು ಖುಷಿಯಾಗುತ್ತದೆ’’ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ಮೂಲಕ ಮದುವೆಯ ವಿಚಾರಗಳನ್ನು ಪರೋಕ್ಷವಾಗಿ ನಿರಾಕರಿಸಿದ್ದಾರೆ.

ಅರ್ಜುನ್ ಕಪೂರ್ ತಮ್ಮ ಸ್ಟೋರಿಯಲ್ಲಿ ‘‘ನನ್ನ ಜೀವನದ ಬಗ್ಗೆ ನನಗಿಂತ ಹೆಚ್ಚು ಉಳಿದವರಿಗೇ ತಿಳಿದಿರುವುದನ್ನು ನೋಡಲು ಖುಷಿಯಾಗುತ್ತದೆ’’ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ಮೂಲಕ ಮದುವೆಯ ವಿಚಾರಗಳನ್ನು ಪರೋಕ್ಷವಾಗಿ ನಿರಾಕರಿಸಿದ್ದಾರೆ.

5 / 6
ಆದರೆ ಅಭಿಮಾನಿಗಳು ಮಾತ್ರ ಈ ವಿಚಾರಗಳನ್ನು ನಂಬಲು ಸಿದ್ಧರಿಲ್ಲ. ಕಾರಣ, ಈ ಹಿಂದೆ ಕತ್ರಿನಾ- ವಿಕ್ಕಿ, ರಣಬೀರ್- ಆಲಿಯಾ ಎಲ್ಲರೂ ಮದುವೆಯ ವಿಚಾರವನ್ನು ಕೊನೆಯವರೆಗೂ ಗುಟ್ಟಾಗಿಟ್ಟಿದ್ದರು. ಅರ್ಜುನ್- ಮಲೈಕಾ ಕೂಡಾ ಇದೆ ಹಾದಿಯಲ್ಲಿ ಸಾಗಬಹುದು ಎನ್ನಬಹುದು ಫ್ಯಾನ್ಸ್​​ ಅಭಿಪ್ರಾಯ.

ಆದರೆ ಅಭಿಮಾನಿಗಳು ಮಾತ್ರ ಈ ವಿಚಾರಗಳನ್ನು ನಂಬಲು ಸಿದ್ಧರಿಲ್ಲ. ಕಾರಣ, ಈ ಹಿಂದೆ ಕತ್ರಿನಾ- ವಿಕ್ಕಿ, ರಣಬೀರ್- ಆಲಿಯಾ ಎಲ್ಲರೂ ಮದುವೆಯ ವಿಚಾರವನ್ನು ಕೊನೆಯವರೆಗೂ ಗುಟ್ಟಾಗಿಟ್ಟಿದ್ದರು. ಅರ್ಜುನ್- ಮಲೈಕಾ ಕೂಡಾ ಇದೆ ಹಾದಿಯಲ್ಲಿ ಸಾಗಬಹುದು ಎನ್ನಬಹುದು ಫ್ಯಾನ್ಸ್​​ ಅಭಿಪ್ರಾಯ.

6 / 6
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!