AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಕಾಲೇಜಿನಲ್ಲಿ ಸಂಕ್ರಾಂತಿ ಸಿರಿ ವೈಭವ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಪದವಿ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವತಿಯರು ಇಳಕಲ್ ಸೀರೆಯುಟ್ಟು ಸಂಭ್ರಮಿಸಿದ್ರೆ, ಯುವಕರು ಬಿಳಿ ಪಂಚೆ, ಜುಬ್ಬಾದಲ್ಲಿ ಮಿಂಚಿದ್ದಾರೆ.

ರವಿ ಹೆಚ್ ಮೂಕಿ, ಕಲಘಟಗಿ
| Updated By: ಆಯೇಷಾ ಬಾನು|

Updated on: Jan 14, 2024 | 2:44 PM

Share
ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಪದವಿ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವತಿಯರು ಇಳಕಲ್ ಸೀರೆಯುಟ್ಟು ಸಂಭ್ರಮಿಸಿದ್ರೆ, ಯುವಕರು ಬಿಳಿ ಪಂಚೆ, ಜುಬ್ಬಾದಲ್ಲಿ ಮಿಂಚಿದ್ದಾರೆ.

ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಪದವಿ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವತಿಯರು ಇಳಕಲ್ ಸೀರೆಯುಟ್ಟು ಸಂಭ್ರಮಿಸಿದ್ರೆ, ಯುವಕರು ಬಿಳಿ ಪಂಚೆ, ಜುಬ್ಬಾದಲ್ಲಿ ಮಿಂಚಿದ್ದಾರೆ.

1 / 8
ಬಸವೇಶ್ವರ ಪದವಿ ಕಲಾ ವಿಭಾಗ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸಂಭ್ರಮದಲ್ಲಿ ತೇಲಾಡಿದ್ದಾರೆ. ಇದಕ್ಕೆ ಕಾರಣ  "ಸಂಕ್ರಾಂತಿ ಸಿರಿ" ಆಚರಣೆ. ಸಂಕ್ರಾಂತಿ ಸಿರಿ ಆಚರಣೆ ಹಿನ್ನೆಲೆ ಎಲ್ಲ ವಿದ್ಯಾರ್ಥಿನಿಯರು ಇಳಕಲ್  ಸೀರೆಯಲ್ಲಿ ಮಿಂಚುತ್ತಿದ್ದರೆ, ವಿದ್ಯಾರ್ಥಿಗಳು ಪಂಚೆ, ಜುಬ್ಬಾದಲ್ಲಿ ಕಂಗೊಳಿಸುತ್ತಿದ್ದರು.

ಬಸವೇಶ್ವರ ಪದವಿ ಕಲಾ ವಿಭಾಗ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸಂಭ್ರಮದಲ್ಲಿ ತೇಲಾಡಿದ್ದಾರೆ. ಇದಕ್ಕೆ ಕಾರಣ "ಸಂಕ್ರಾಂತಿ ಸಿರಿ" ಆಚರಣೆ. ಸಂಕ್ರಾಂತಿ ಸಿರಿ ಆಚರಣೆ ಹಿನ್ನೆಲೆ ಎಲ್ಲ ವಿದ್ಯಾರ್ಥಿನಿಯರು ಇಳಕಲ್ ಸೀರೆಯಲ್ಲಿ ಮಿಂಚುತ್ತಿದ್ದರೆ, ವಿದ್ಯಾರ್ಥಿಗಳು ಪಂಚೆ, ಜುಬ್ಬಾದಲ್ಲಿ ಕಂಗೊಳಿಸುತ್ತಿದ್ದರು.

2 / 8
ಕಲರ್ ಪುಲ್ ರಂಗೋಲಿ ಬಿಡಿಸಿ ಕಾಲೇಜು ಅಂದವನ್ನು ವಿದ್ಯಾರ್ಥಿನಿಯರು ಹೆಚ್ಚಿಸಿದ್ದರು. ನಮ್ಮ ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ಸಂಕ್ರಾಂತಿ ಸಂಭ್ರಮ ಆಯೋಜಿಸಿತ್ತು.

ಕಲರ್ ಪುಲ್ ರಂಗೋಲಿ ಬಿಡಿಸಿ ಕಾಲೇಜು ಅಂದವನ್ನು ವಿದ್ಯಾರ್ಥಿನಿಯರು ಹೆಚ್ಚಿಸಿದ್ದರು. ನಮ್ಮ ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ಸಂಕ್ರಾಂತಿ ಸಂಭ್ರಮ ಆಯೋಜಿಸಿತ್ತು.

3 / 8
ಸಂಕ್ರಾಂತಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಸ್ಥಾನಮಾನವಿದೆ, ಮಹತ್ವವಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಸಡಗರ ಇನ್ನು ಹೆಚ್ಚು ಅಂತಾನೆ ಹೇಳಬಹುದು. ಅದೇ ಪ್ರಕಾರ ಬಿವಿವಿ ಸಂಘದಲ್ಲಿ ಸಂಕ್ರಾಂತಿ ಸಡಗರವೇ ಆವರಿಸಿತ್ತು. ಹಗ್ಗಜಗ್ಗಾಟ, ಜನಪದ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಸಂಕ್ರಾಂತಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಸ್ಥಾನಮಾನವಿದೆ, ಮಹತ್ವವಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಸಡಗರ ಇನ್ನು ಹೆಚ್ಚು ಅಂತಾನೆ ಹೇಳಬಹುದು. ಅದೇ ಪ್ರಕಾರ ಬಿವಿವಿ ಸಂಘದಲ್ಲಿ ಸಂಕ್ರಾಂತಿ ಸಡಗರವೇ ಆವರಿಸಿತ್ತು. ಹಗ್ಗಜಗ್ಗಾಟ, ಜನಪದ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

4 / 8
ರಂಗೋಲಿ ಹಾಕಿ ಕಾಲೇಜಿಗೆ ಮೆರುಗು ನೀಡಿದ್ದು ಒಂದು ಕಡೆ  ಆದ್ರೆ, ಮನೆಯಿಂದ ಪ್ರೊಫೆಸರ್ ಗಳು ವಿದ್ಯಾರ್ಥಿಗಳು  ಉತ್ತರಕರ್ನಾಟಕದ ಹೋಳಿಗೆ ಖಡಕ್ ರೊಟ್ಟಿ, ಕಡಬು, ಚಟ್ನಿ ತರಕಾರಿ ಸೇರಿದಂತೆ ಜವಾರಿ ಊಟ ತಯಾರಿಸಿ ತಂದಿದ್ದರು. ತಾವೆ ಖುದ್ದಾಗಿ ತಯಾರಿಸಿ ತಂದಿದ್ದು ವಿಶೇಷವಾಗಿತ್ತು.

ರಂಗೋಲಿ ಹಾಕಿ ಕಾಲೇಜಿಗೆ ಮೆರುಗು ನೀಡಿದ್ದು ಒಂದು ಕಡೆ ಆದ್ರೆ, ಮನೆಯಿಂದ ಪ್ರೊಫೆಸರ್ ಗಳು ವಿದ್ಯಾರ್ಥಿಗಳು ಉತ್ತರಕರ್ನಾಟಕದ ಹೋಳಿಗೆ ಖಡಕ್ ರೊಟ್ಟಿ, ಕಡಬು, ಚಟ್ನಿ ತರಕಾರಿ ಸೇರಿದಂತೆ ಜವಾರಿ ಊಟ ತಯಾರಿಸಿ ತಂದಿದ್ದರು. ತಾವೆ ಖುದ್ದಾಗಿ ತಯಾರಿಸಿ ತಂದಿದ್ದು ವಿಶೇಷವಾಗಿತ್ತು.

5 / 8
ತಂದಿದ್ದ ಆಹಾರ ಪದಾರ್ಥವನ್ನು ಕಾಲೇಜು ಉಪನ್ಯಾಸಕರೆಲ್ಲರೂ ಒಂದೆ ಕಡೆ ಕುಳಿತು ಒಟ್ಟಾಗಿ ಸವಿದರು. ದಿನಾಲು ಕಾಲೇಜು, ಕ್ಲಾಸ್ ಅಂತಿದ್ದ ವಿದ್ಯಾರ್ಥಿಗಳಿಗೆ ಸಂಕ್ರಾಂತಿ ಸಂಭ್ರಮ ವಿಭಿನ್ನ ಅನುಭವ ನೀಡ್ತು.

ತಂದಿದ್ದ ಆಹಾರ ಪದಾರ್ಥವನ್ನು ಕಾಲೇಜು ಉಪನ್ಯಾಸಕರೆಲ್ಲರೂ ಒಂದೆ ಕಡೆ ಕುಳಿತು ಒಟ್ಟಾಗಿ ಸವಿದರು. ದಿನಾಲು ಕಾಲೇಜು, ಕ್ಲಾಸ್ ಅಂತಿದ್ದ ವಿದ್ಯಾರ್ಥಿಗಳಿಗೆ ಸಂಕ್ರಾಂತಿ ಸಂಭ್ರಮ ವಿಭಿನ್ನ ಅನುಭವ ನೀಡ್ತು.

6 / 8
ಕಲರ್ ಕಲರ್ ಸೀರೆಯಲ್ಲಿ ಗಾಗಲ್ಸ್ ಹಾಕಿ ಪೋಜ್‌ನೀಡಿದ ವಿದ್ಯಾರ್ಥಿನಿಯರು, ಪಂಚೆಯಲ್ಲಿ ಮಿಂಚುತ್ತಿದ್ದ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬವನ್ನು ಎಂಜಾಯ್ ಮಾಡಿ ಹರ್ಷ ವ್ಯಕ್ತಪಡಿಸಿದರು..

ಕಲರ್ ಕಲರ್ ಸೀರೆಯಲ್ಲಿ ಗಾಗಲ್ಸ್ ಹಾಕಿ ಪೋಜ್‌ನೀಡಿದ ವಿದ್ಯಾರ್ಥಿನಿಯರು, ಪಂಚೆಯಲ್ಲಿ ಮಿಂಚುತ್ತಿದ್ದ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬವನ್ನು ಎಂಜಾಯ್ ಮಾಡಿ ಹರ್ಷ ವ್ಯಕ್ತಪಡಿಸಿದರು..

7 / 8
ಒಟ್ಟಿನಲ್ಲಿ ದಿನಾಲು ಕಾಲೇಜು, ಅಸೈನ್ಮೆಂಟ್ ಅಂತಿದ್ದ ಕ್ಯಾಂಪಸ್ ನಲ್ಲಿ ಸಂಕ್ರಾಂತಿ ಕಳೆ ಮೈದಳೆದಿತ್ತು. ಎಲ್ಲ ವಿದ್ಯಾರ್ಥಿಗಳು ಸಂಕ್ರಾಂತಿ ಆಚರಿಸೋದರ ಜೊತೆಗೆ ದೇಶಿ ಸಂಸ್ಕೃತಿ ಬಿಂಬಿಸಿದ್ದು ಶ್ಲಾಘನೀಯ.

ಒಟ್ಟಿನಲ್ಲಿ ದಿನಾಲು ಕಾಲೇಜು, ಅಸೈನ್ಮೆಂಟ್ ಅಂತಿದ್ದ ಕ್ಯಾಂಪಸ್ ನಲ್ಲಿ ಸಂಕ್ರಾಂತಿ ಕಳೆ ಮೈದಳೆದಿತ್ತು. ಎಲ್ಲ ವಿದ್ಯಾರ್ಥಿಗಳು ಸಂಕ್ರಾಂತಿ ಆಚರಿಸೋದರ ಜೊತೆಗೆ ದೇಶಿ ಸಂಸ್ಕೃತಿ ಬಿಂಬಿಸಿದ್ದು ಶ್ಲಾಘನೀಯ.

8 / 8
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?