Sreeleela: ಏಕಿದು ಕೈಯಲ್ಲಿ ಕ್ಯಾಮೆರಾ, ವೃತ್ತಿ ಬದಲಿಸುತ್ತಿದ್ದಾರಾ ಶ್ರೀಲೀಲಾ?

Sreeleela: ಕ್ಯಾಮೆರಾ ಹಿಡಿದು ಏನು ಮಾಡುತ್ತಿದ್ದಾರೆ ಶ್ರೀಲೀಲಾ? ನಟನೆ ಬಿಟ್ಟು ಫೋಟೊಗ್ರಾಫರ್ ಆಗುತ್ತಾರೆಯೇ?

|

Updated on: Jun 20, 2023 | 7:45 PM

ನಟಿಯಾಗಿ ಸೂಪರ್ ಸಕ್ಸಸ್ ಆಗುವತ್ತ ದಾಪುಗಾಲಿಟ್ಟಿರುವ ನಟಿ ಶ್ರೀಲೀಲಾ, ಫೋಟೊಗ್ರಾಫರ್ ಆಗಲಿದ್ದಾರೆಯೇ?

ನಟಿಯಾಗಿ ಸೂಪರ್ ಸಕ್ಸಸ್ ಆಗುವತ್ತ ದಾಪುಗಾಲಿಟ್ಟಿರುವ ನಟಿ ಶ್ರೀಲೀಲಾ, ಫೋಟೊಗ್ರಾಫರ್ ಆಗಲಿದ್ದಾರೆಯೇ?

1 / 5
ಫೋಟೊಗ್ರಾಫರ್ ಆಗುವ ಆಸೆಯೇನೂ ಶ್ರೀಲೀಲಾಗೆ ಇಲ್ಲ, ಸುಮ್ಮನೆ ಕ್ಯಾಮೆರಾ ಹಿಡಿದು ಭಿನ್ನವಾಗಿ ಫೋಸು ನೀಡಿದ್ದಾರಷ್ಟೆ.

ಫೋಟೊಗ್ರಾಫರ್ ಆಗುವ ಆಸೆಯೇನೂ ಶ್ರೀಲೀಲಾಗೆ ಇಲ್ಲ, ಸುಮ್ಮನೆ ಕ್ಯಾಮೆರಾ ಹಿಡಿದು ಭಿನ್ನವಾಗಿ ಫೋಸು ನೀಡಿದ್ದಾರಷ್ಟೆ.

2 / 5
ಪ್ರತಿದಿನ ಕ್ಯಾಮೆರಾ ನೋಡುತ್ತಾರಾದರೂ ಈ ಕ್ಯಾಮೆರಾವನ್ನು ಬಹು ಬೆರಗಿನಿಂದ ನಟಿ ಶ್ರೀಲೀಲಾ ನೋಡುತ್ತಿದ್ದಾರೆ.

ಪ್ರತಿದಿನ ಕ್ಯಾಮೆರಾ ನೋಡುತ್ತಾರಾದರೂ ಈ ಕ್ಯಾಮೆರಾವನ್ನು ಬಹು ಬೆರಗಿನಿಂದ ನಟಿ ಶ್ರೀಲೀಲಾ ನೋಡುತ್ತಿದ್ದಾರೆ.

3 / 5
ಕ್ಯಾಮೆರಾದಲ್ಲಿ ಜೋಕು ಕಂಡಿತೆ ಶ್ರೀಲೀಲಾಗೆ, ಏಕಿಷ್ಟು ನಕ್ಕಿದ್ದಾರೆ? ತಮ್ಮ ಮುಖ ನೋಡಿ ತಾವೇ ನಕ್ಕರೆ?

ಕ್ಯಾಮೆರಾದಲ್ಲಿ ಜೋಕು ಕಂಡಿತೆ ಶ್ರೀಲೀಲಾಗೆ, ಏಕಿಷ್ಟು ನಕ್ಕಿದ್ದಾರೆ? ತಮ್ಮ ಮುಖ ನೋಡಿ ತಾವೇ ನಕ್ಕರೆ?

4 / 5
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಾಗೆಂದು ಕನ್ನಡ ಚಿತ್ರರಂಗವನ್ನು ಮರೆತಿಲ್ಲ.

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಾಗೆಂದು ಕನ್ನಡ ಚಿತ್ರರಂಗವನ್ನು ಮರೆತಿಲ್ಲ.

5 / 5
Follow us
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ