AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sreeleela: ಏಕಿದು ಕೈಯಲ್ಲಿ ಕ್ಯಾಮೆರಾ, ವೃತ್ತಿ ಬದಲಿಸುತ್ತಿದ್ದಾರಾ ಶ್ರೀಲೀಲಾ?

Sreeleela: ಕ್ಯಾಮೆರಾ ಹಿಡಿದು ಏನು ಮಾಡುತ್ತಿದ್ದಾರೆ ಶ್ರೀಲೀಲಾ? ನಟನೆ ಬಿಟ್ಟು ಫೋಟೊಗ್ರಾಫರ್ ಆಗುತ್ತಾರೆಯೇ?

ಮಂಜುನಾಥ ಸಿ.
|

Updated on: Jun 20, 2023 | 7:45 PM

Share
ನಟಿಯಾಗಿ ಸೂಪರ್ ಸಕ್ಸಸ್ ಆಗುವತ್ತ ದಾಪುಗಾಲಿಟ್ಟಿರುವ ನಟಿ ಶ್ರೀಲೀಲಾ, ಫೋಟೊಗ್ರಾಫರ್ ಆಗಲಿದ್ದಾರೆಯೇ?

ನಟಿಯಾಗಿ ಸೂಪರ್ ಸಕ್ಸಸ್ ಆಗುವತ್ತ ದಾಪುಗಾಲಿಟ್ಟಿರುವ ನಟಿ ಶ್ರೀಲೀಲಾ, ಫೋಟೊಗ್ರಾಫರ್ ಆಗಲಿದ್ದಾರೆಯೇ?

1 / 5
ಫೋಟೊಗ್ರಾಫರ್ ಆಗುವ ಆಸೆಯೇನೂ ಶ್ರೀಲೀಲಾಗೆ ಇಲ್ಲ, ಸುಮ್ಮನೆ ಕ್ಯಾಮೆರಾ ಹಿಡಿದು ಭಿನ್ನವಾಗಿ ಫೋಸು ನೀಡಿದ್ದಾರಷ್ಟೆ.

ಫೋಟೊಗ್ರಾಫರ್ ಆಗುವ ಆಸೆಯೇನೂ ಶ್ರೀಲೀಲಾಗೆ ಇಲ್ಲ, ಸುಮ್ಮನೆ ಕ್ಯಾಮೆರಾ ಹಿಡಿದು ಭಿನ್ನವಾಗಿ ಫೋಸು ನೀಡಿದ್ದಾರಷ್ಟೆ.

2 / 5
ಪ್ರತಿದಿನ ಕ್ಯಾಮೆರಾ ನೋಡುತ್ತಾರಾದರೂ ಈ ಕ್ಯಾಮೆರಾವನ್ನು ಬಹು ಬೆರಗಿನಿಂದ ನಟಿ ಶ್ರೀಲೀಲಾ ನೋಡುತ್ತಿದ್ದಾರೆ.

ಪ್ರತಿದಿನ ಕ್ಯಾಮೆರಾ ನೋಡುತ್ತಾರಾದರೂ ಈ ಕ್ಯಾಮೆರಾವನ್ನು ಬಹು ಬೆರಗಿನಿಂದ ನಟಿ ಶ್ರೀಲೀಲಾ ನೋಡುತ್ತಿದ್ದಾರೆ.

3 / 5
ಕ್ಯಾಮೆರಾದಲ್ಲಿ ಜೋಕು ಕಂಡಿತೆ ಶ್ರೀಲೀಲಾಗೆ, ಏಕಿಷ್ಟು ನಕ್ಕಿದ್ದಾರೆ? ತಮ್ಮ ಮುಖ ನೋಡಿ ತಾವೇ ನಕ್ಕರೆ?

ಕ್ಯಾಮೆರಾದಲ್ಲಿ ಜೋಕು ಕಂಡಿತೆ ಶ್ರೀಲೀಲಾಗೆ, ಏಕಿಷ್ಟು ನಕ್ಕಿದ್ದಾರೆ? ತಮ್ಮ ಮುಖ ನೋಡಿ ತಾವೇ ನಕ್ಕರೆ?

4 / 5
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಾಗೆಂದು ಕನ್ನಡ ಚಿತ್ರರಂಗವನ್ನು ಮರೆತಿಲ್ಲ.

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಾಗೆಂದು ಕನ್ನಡ ಚಿತ್ರರಂಗವನ್ನು ಮರೆತಿಲ್ಲ.

5 / 5
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು