AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sreeleela: ಏಕಿದು ಕೈಯಲ್ಲಿ ಕ್ಯಾಮೆರಾ, ವೃತ್ತಿ ಬದಲಿಸುತ್ತಿದ್ದಾರಾ ಶ್ರೀಲೀಲಾ?

Sreeleela: ಕ್ಯಾಮೆರಾ ಹಿಡಿದು ಏನು ಮಾಡುತ್ತಿದ್ದಾರೆ ಶ್ರೀಲೀಲಾ? ನಟನೆ ಬಿಟ್ಟು ಫೋಟೊಗ್ರಾಫರ್ ಆಗುತ್ತಾರೆಯೇ?

ಮಂಜುನಾಥ ಸಿ.
|

Updated on: Jun 20, 2023 | 7:45 PM

ನಟಿಯಾಗಿ ಸೂಪರ್ ಸಕ್ಸಸ್ ಆಗುವತ್ತ ದಾಪುಗಾಲಿಟ್ಟಿರುವ ನಟಿ ಶ್ರೀಲೀಲಾ, ಫೋಟೊಗ್ರಾಫರ್ ಆಗಲಿದ್ದಾರೆಯೇ?

ನಟಿಯಾಗಿ ಸೂಪರ್ ಸಕ್ಸಸ್ ಆಗುವತ್ತ ದಾಪುಗಾಲಿಟ್ಟಿರುವ ನಟಿ ಶ್ರೀಲೀಲಾ, ಫೋಟೊಗ್ರಾಫರ್ ಆಗಲಿದ್ದಾರೆಯೇ?

1 / 5
ಫೋಟೊಗ್ರಾಫರ್ ಆಗುವ ಆಸೆಯೇನೂ ಶ್ರೀಲೀಲಾಗೆ ಇಲ್ಲ, ಸುಮ್ಮನೆ ಕ್ಯಾಮೆರಾ ಹಿಡಿದು ಭಿನ್ನವಾಗಿ ಫೋಸು ನೀಡಿದ್ದಾರಷ್ಟೆ.

ಫೋಟೊಗ್ರಾಫರ್ ಆಗುವ ಆಸೆಯೇನೂ ಶ್ರೀಲೀಲಾಗೆ ಇಲ್ಲ, ಸುಮ್ಮನೆ ಕ್ಯಾಮೆರಾ ಹಿಡಿದು ಭಿನ್ನವಾಗಿ ಫೋಸು ನೀಡಿದ್ದಾರಷ್ಟೆ.

2 / 5
ಪ್ರತಿದಿನ ಕ್ಯಾಮೆರಾ ನೋಡುತ್ತಾರಾದರೂ ಈ ಕ್ಯಾಮೆರಾವನ್ನು ಬಹು ಬೆರಗಿನಿಂದ ನಟಿ ಶ್ರೀಲೀಲಾ ನೋಡುತ್ತಿದ್ದಾರೆ.

ಪ್ರತಿದಿನ ಕ್ಯಾಮೆರಾ ನೋಡುತ್ತಾರಾದರೂ ಈ ಕ್ಯಾಮೆರಾವನ್ನು ಬಹು ಬೆರಗಿನಿಂದ ನಟಿ ಶ್ರೀಲೀಲಾ ನೋಡುತ್ತಿದ್ದಾರೆ.

3 / 5
ಕ್ಯಾಮೆರಾದಲ್ಲಿ ಜೋಕು ಕಂಡಿತೆ ಶ್ರೀಲೀಲಾಗೆ, ಏಕಿಷ್ಟು ನಕ್ಕಿದ್ದಾರೆ? ತಮ್ಮ ಮುಖ ನೋಡಿ ತಾವೇ ನಕ್ಕರೆ?

ಕ್ಯಾಮೆರಾದಲ್ಲಿ ಜೋಕು ಕಂಡಿತೆ ಶ್ರೀಲೀಲಾಗೆ, ಏಕಿಷ್ಟು ನಕ್ಕಿದ್ದಾರೆ? ತಮ್ಮ ಮುಖ ನೋಡಿ ತಾವೇ ನಕ್ಕರೆ?

4 / 5
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಾಗೆಂದು ಕನ್ನಡ ಚಿತ್ರರಂಗವನ್ನು ಮರೆತಿಲ್ಲ.

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಾಗೆಂದು ಕನ್ನಡ ಚಿತ್ರರಂಗವನ್ನು ಮರೆತಿಲ್ಲ.

5 / 5
Follow us
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ