AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

St Mary Island: ನೀಲಿ ಸಾಗರದಲ್ಲಿ ತೇಲುವ ಕಲ್ಲುಗಳ ಮಧ್ಯೆ ಪ್ರಕೃತಿ ಸೌಂದರ್ಯದ ಸೊಬಗು ಫೋಟೋಗಳಲ್ಲಿ

ಸೈಂಟ್ ಮೇರಿಸ್ ದ್ವೀಪ. ಕರಾವಳಿಯ ಪ್ರವಾಸಿಗರ ಸ್ವರ್ಗ. ದೇಶದಲ್ಲೇ ಪ್ರಸಿದ್ಧಿ ಪಡೆದ ಸುಂದರ ಸ್ವರ್ಚ ಐಲ್ಯಾಂಡ್.

TV9 Web
| Edited By: ಆಯೇಷಾ ಬಾನು|

Updated on:Jan 02, 2023 | 2:49 PM

Share
ಸೈಂಟ್ ಮೇರಿಸ್ ದ್ವೀಪ. ಕರಾವಳಿಯ ಪ್ರವಾಸಿಗರ ಸ್ವರ್ಗ. ದೇಶದಲ್ಲೇ ಪ್ರಸಿದ್ಧಿ ಪಡೆದ ಸುಂದರ ಸ್ವರ್ಚ ಐಲ್ಯಾಂಡ್. ವರ್ಷಾಚರಣೆ ಹಿನ್ನಲೆ ಸೈಂಟ್ ಮೇರಿಸ್ ದ್ವೀಪಕ್ಕೆ  ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಸಮುದ್ರದ ನಡು ಗಡ್ಡೆಯಲ್ಲಿ ನಿಂತು ಜನ ಮಸ್ತ್ ಎಂಜಾಯ್ ಮಾಡ್ತಿದ್ದಾರೆ.

ಸೈಂಟ್ ಮೇರಿಸ್ ದ್ವೀಪ. ಕರಾವಳಿಯ ಪ್ರವಾಸಿಗರ ಸ್ವರ್ಗ. ದೇಶದಲ್ಲೇ ಪ್ರಸಿದ್ಧಿ ಪಡೆದ ಸುಂದರ ಸ್ವರ್ಚ ಐಲ್ಯಾಂಡ್. ವರ್ಷಾಚರಣೆ ಹಿನ್ನಲೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಸಮುದ್ರದ ನಡು ಗಡ್ಡೆಯಲ್ಲಿ ನಿಂತು ಜನ ಮಸ್ತ್ ಎಂಜಾಯ್ ಮಾಡ್ತಿದ್ದಾರೆ.

1 / 7
ಕಣ್ಣು ಹಾಯಿಸಿದಷ್ಟು ನೀಲಿ ಜಲ ಸಾಗರದ, ಬಿಳಿ ಹಾಲ್ನೊರೆಯ ಮಧ್ಯೆ ತೇಲುತ್ತಾ ಸಾಗುವ ಹಡಗು. ಹಡಗಿನಲ್ಲಿ ಪ್ರವಾಸಿಗರ ಸಂಭ್ರಮ ಸಡಗರ. ಅಂದಹಾಗೆ ಇವರೆಲ್ಲ ಹೀಗೆ ಸಂಭ್ರಮಿಸುತ್ತಾ ಹೋಗ್ತಾ ಇರೋದು ಎಲ್ಲಿಗೆ ಗೊತ್ತಾ. ಸೈಂಟ್ ಮೇರಿಸ್ ಐಲ್ಯಾಂಡ್‌ಗೆ.

ಕಣ್ಣು ಹಾಯಿಸಿದಷ್ಟು ನೀಲಿ ಜಲ ಸಾಗರದ, ಬಿಳಿ ಹಾಲ್ನೊರೆಯ ಮಧ್ಯೆ ತೇಲುತ್ತಾ ಸಾಗುವ ಹಡಗು. ಹಡಗಿನಲ್ಲಿ ಪ್ರವಾಸಿಗರ ಸಂಭ್ರಮ ಸಡಗರ. ಅಂದಹಾಗೆ ಇವರೆಲ್ಲ ಹೀಗೆ ಸಂಭ್ರಮಿಸುತ್ತಾ ಹೋಗ್ತಾ ಇರೋದು ಎಲ್ಲಿಗೆ ಗೊತ್ತಾ. ಸೈಂಟ್ ಮೇರಿಸ್ ಐಲ್ಯಾಂಡ್‌ಗೆ.

2 / 7
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಲವಾರು ಬೀಚ್ ಇದ್ರೂ ಪ್ರವಾಸಿಗರಿಗೆ ಮುಕ್ತವಾಗಿರುವ ಐಲ್ಯಾಂಡ್ ಅಂತ ಇರೋದು, ಉಡುಪಿಯ ಮಲ್ಪೆಯಿಂದ ಆರು ಕಿಲೋಮೀಟರ್ ದೂರದಲ್ಲಿ ಇರೋ ಸೈಂಟ್ ಮೇರಿಸ್ ದ್ವೀಪ ಮಾತ್ರ. ಹೀಗಾಗಿ ಪ್ರವಾಸಿಗರಿಗೆ ಐಲ್ಯಾಂಡ್‌ಗೆ ‌ಹೋಗ್ಬೇಕು ಅಂತ ಆಸೆ ಸಹಜ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಲವಾರು ಬೀಚ್ ಇದ್ರೂ ಪ್ರವಾಸಿಗರಿಗೆ ಮುಕ್ತವಾಗಿರುವ ಐಲ್ಯಾಂಡ್ ಅಂತ ಇರೋದು, ಉಡುಪಿಯ ಮಲ್ಪೆಯಿಂದ ಆರು ಕಿಲೋಮೀಟರ್ ದೂರದಲ್ಲಿ ಇರೋ ಸೈಂಟ್ ಮೇರಿಸ್ ದ್ವೀಪ ಮಾತ್ರ. ಹೀಗಾಗಿ ಪ್ರವಾಸಿಗರಿಗೆ ಐಲ್ಯಾಂಡ್‌ಗೆ ‌ಹೋಗ್ಬೇಕು ಅಂತ ಆಸೆ ಸಹಜ.

3 / 7
ಸದ್ಯ ದೂರದ ಬೆಂಗಳೂರು ಕೇರಳ ಸೇರಿದಂತೆ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯ ನೋಡಿ ಖುಷಿ ಪಡುತ್ತಿದ್ದಾರೆ. ಸೆಲ್ಪಿ‌ ತೆಗೆದು ಒಂದಷ್ಟು ಕಲಾ ಆನಂದಿಸುತ್ತಿದ್ದಾರೆ.

ಸದ್ಯ ದೂರದ ಬೆಂಗಳೂರು ಕೇರಳ ಸೇರಿದಂತೆ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯ ನೋಡಿ ಖುಷಿ ಪಡುತ್ತಿದ್ದಾರೆ. ಸೆಲ್ಪಿ‌ ತೆಗೆದು ಒಂದಷ್ಟು ಕಲಾ ಆನಂದಿಸುತ್ತಿದ್ದಾರೆ.

4 / 7
ಆದ್ರೆ ಈ ಬಾರಿ ಸೈಂಟ್ ಮೇರಿಸ್ ದ್ವೀಪಕ್ಕೆ ಬರುವವರಿಗೆ ಕೊಂಚ ನಿರಾಸೆಯಾಗುತ್ತಿದೆ. ಯಾಕಂದ್ರೆ, ಕಳೆದ ವರ್ಷ ಬಂಡೆಯ ಮೇಲೆ‌ ಸೆಲ್ಫಿ ಕ್ಲಿಕಿಸಲು ಹೋಗಿ ಸಾವು ಸಂಭವಿಸಿತ್ತು. ಹಾಗಾಗಿ ಈ ಸಲ ಸಮುದ್ರದಲ್ಲಿ ಈಜಾಡಲು, ದೊಡ್ಡದಾದ ಬಂಡೆ ಏರಲು ಅವಕಾಶ ಇಲ್ಲ. ದೂರದಿಂದಲೇ ಸಮುದ್ರ ಅಲೆಗಳ ಅಂದ, ಕಲ್ಲು ಬಂಡೆಗಳ ಚಂದ ನೋಡಿ ಖುಷಿ ಪಡೆಯಬಹುದು.

ಆದ್ರೆ ಈ ಬಾರಿ ಸೈಂಟ್ ಮೇರಿಸ್ ದ್ವೀಪಕ್ಕೆ ಬರುವವರಿಗೆ ಕೊಂಚ ನಿರಾಸೆಯಾಗುತ್ತಿದೆ. ಯಾಕಂದ್ರೆ, ಕಳೆದ ವರ್ಷ ಬಂಡೆಯ ಮೇಲೆ‌ ಸೆಲ್ಫಿ ಕ್ಲಿಕಿಸಲು ಹೋಗಿ ಸಾವು ಸಂಭವಿಸಿತ್ತು. ಹಾಗಾಗಿ ಈ ಸಲ ಸಮುದ್ರದಲ್ಲಿ ಈಜಾಡಲು, ದೊಡ್ಡದಾದ ಬಂಡೆ ಏರಲು ಅವಕಾಶ ಇಲ್ಲ. ದೂರದಿಂದಲೇ ಸಮುದ್ರ ಅಲೆಗಳ ಅಂದ, ಕಲ್ಲು ಬಂಡೆಗಳ ಚಂದ ನೋಡಿ ಖುಷಿ ಪಡೆಯಬಹುದು.

5 / 7
ಇನ್ನೂ, ಐಲ್ಯಾಂಡ್ ಪ್ರಯಾಣಿಸಲು ಬೋಟ್‌ಗಳಿಗೆ ದುಬಾರಿ ವೆಚ್ಚ ಭರಿಸುವ ಅನಿವಾರ್ಯತೆ ಕೂಡ ಪ್ರವಾಸಿಗರದ್ದಾಗಿದೆ. ಹೀಗಾಗಿ ಸ್ವಲ್ಪ ಬೋಟ್ ರೇಟ್ ಕಡಿಮೆ ಮಾಡಿ ಎನ್ನುವ ಆಗ್ರಹ ಕೂಡ ಪ್ರವಾಸಿಗರದ್ದು.

ಇನ್ನೂ, ಐಲ್ಯಾಂಡ್ ಪ್ರಯಾಣಿಸಲು ಬೋಟ್‌ಗಳಿಗೆ ದುಬಾರಿ ವೆಚ್ಚ ಭರಿಸುವ ಅನಿವಾರ್ಯತೆ ಕೂಡ ಪ್ರವಾಸಿಗರದ್ದಾಗಿದೆ. ಹೀಗಾಗಿ ಸ್ವಲ್ಪ ಬೋಟ್ ರೇಟ್ ಕಡಿಮೆ ಮಾಡಿ ಎನ್ನುವ ಆಗ್ರಹ ಕೂಡ ಪ್ರವಾಸಿಗರದ್ದು.

6 / 7
ಇನ್ನೂ, ಐಲ್ಯಾಂಡ್ ಪ್ರಯಾಣಿಸಲು ಬೋಟ್‌ಗಳಿಗೆ ದುಬಾರಿ ವೆಚ್ಚ ಭರಿಸುವ ಅನಿವಾರ್ಯತೆ ಕೂಡ ಪ್ರವಾಸಿಗರದ್ದಾಗಿದೆ. ಹೀಗಾಗಿ ಸ್ವಲ್ಪ ಬೋಟ್ ರೇಟ್ ಕಡಿಮೆ ಮಾಡಿ ಎನ್ನುವ ಆಗ್ರಹ ಕೂಡ ಪ್ರವಾಸಿಗರದ್ದು.

ಇನ್ನೂ, ಐಲ್ಯಾಂಡ್ ಪ್ರಯಾಣಿಸಲು ಬೋಟ್‌ಗಳಿಗೆ ದುಬಾರಿ ವೆಚ್ಚ ಭರಿಸುವ ಅನಿವಾರ್ಯತೆ ಕೂಡ ಪ್ರವಾಸಿಗರದ್ದಾಗಿದೆ. ಹೀಗಾಗಿ ಸ್ವಲ್ಪ ಬೋಟ್ ರೇಟ್ ಕಡಿಮೆ ಮಾಡಿ ಎನ್ನುವ ಆಗ್ರಹ ಕೂಡ ಪ್ರವಾಸಿಗರದ್ದು.

7 / 7

Published On - 2:49 pm, Mon, 2 January 23

Follow Us
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ