AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶಿ ಯಾತ್ರೆ ಕೈಗೊಂಡ ಸ್ವಾಮೀಜಿಗಳು: ದಾರಿಯುದ್ದಕ್ಕೂ 100,008 ಮರಗಳು ನೆಡಲು ಮುಂದಾದ ಉತ್ತರಾಖಂಡ ಸಚಿವ

ಮಹಾಮಂಡಲೇಶ್ವರ ಅವಧೂತ್ ಆನಂದ್ ಅರುಣ್ ಗಿರಿ ಮಹಾರಾಜಿ ಮತ್ತು ಮಹಾಮಂಡಲೇಶ್ವರ 1008 ಅನಂತ ವಿಭೂಷಿತ್ ಸ್ವಾಮಿ ಶ್ರೀ ನಾರಾಯಣ್ ನಾನದ್ ಗಿರಿಜಿ ಮಹಾರಾಜ್ ಜಿ ನೇತೃತ್ವದಲ್ಲಿ ಕಾಶಿ ಯಾತ್ರೆ ಕೈಗೊಳ್ಳಲಾಗಿದೆ.

ಗಂಗಾಧರ​ ಬ. ಸಾಬೋಜಿ
|

Updated on: May 28, 2023 | 11:03 PM

Share
ರಿಷಿಕೇಶ್ ಮೂಲದ ಜುನಾ ಅಖಾರಾದ ಮಹಾಮಂಡಲೇಶ್ವರ ಅವಧೂತ್ 
ಅರುಣ್​ ಗುರು ಜಿ ಮಹಾರಾಜ್​​ ಮತ್ತು 1008 ಅನಂತ ವಿಭೂಷಿತ್ ಸ್ವಾಮಿ ಶ್ರೀ ನಾರಾಯಣ್ ನನಾದ್ ಗಿರಿಜಿ ಮಹಾರಾಜ್ ಜಿ ನೇತೃತ್ವದಲ್ಲಿ ಕಾಶಿ ಯಾತ್ರೆಯನ್ನು ಕೈಗೊಳ್ಳಲಾಗಿದೆ.

ರಿಷಿಕೇಶ್ ಮೂಲದ ಜುನಾ ಅಖಾರಾದ ಮಹಾಮಂಡಲೇಶ್ವರ ಅವಧೂತ್ ಅರುಣ್​ ಗುರು ಜಿ ಮಹಾರಾಜ್​​ ಮತ್ತು 1008 ಅನಂತ ವಿಭೂಷಿತ್ ಸ್ವಾಮಿ ಶ್ರೀ ನಾರಾಯಣ್ ನನಾದ್ ಗಿರಿಜಿ ಮಹಾರಾಜ್ ಜಿ ನೇತೃತ್ವದಲ್ಲಿ ಕಾಶಿ ಯಾತ್ರೆಯನ್ನು ಕೈಗೊಳ್ಳಲಾಗಿದೆ.

1 / 5
ಉತ್ತರಾಖಂಡ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು
ಕಾಶ್ಮೀರ ರಾಜ್ಯಗಳ ಮೂಲಕ ಈ ಯಾತ್ರೆ ಸಾಗಲಿದ್ದು, ಮುಂಚಿತವಾಗಿ ಇಂದು 
ಪೂಜೆ ಮಾಡುವ ಮೂಲಕ ಯಾತ್ರೆಯನ್ನು ಆರಂಭಿಸಲಾಗಿದೆ.

ಉತ್ತರಾಖಂಡ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಮೂಲಕ ಈ ಯಾತ್ರೆ ಸಾಗಲಿದ್ದು, ಮುಂಚಿತವಾಗಿ ಇಂದು ಪೂಜೆ ಮಾಡುವ ಮೂಲಕ ಯಾತ್ರೆಯನ್ನು ಆರಂಭಿಸಲಾಗಿದೆ.

2 / 5
ಅಭಿವೃದ್ಧಿ ಪ್ರಾಧಿಕಾರ ಸಚಿವ ಪ್ರೇಮ್ ಚಂದ್ ಅಗರ್ ವಾಲ್ ಮತ್ತು
ಮೇಯರ್ ಅನಿತಾ ಮಾಮ ಗೈನ್ ಅವರು ಯಾತ್ರೆಗೆ ಕೈಜೋಡಿಸಿದ್ದು, ದಾರಿಯುದ್ದಕ್ಕೂ
100,008 ಮರಗಳನ್ನು ನೆಡಲು ಸಹಕರಿಸಿದ್ದಾರೆ.

ಅಭಿವೃದ್ಧಿ ಪ್ರಾಧಿಕಾರ ಸಚಿವ ಪ್ರೇಮ್ ಚಂದ್ ಅಗರ್ ವಾಲ್ ಮತ್ತು ಮೇಯರ್ ಅನಿತಾ ಮಾಮ ಗೈನ್ ಅವರು ಯಾತ್ರೆಗೆ ಕೈಜೋಡಿಸಿದ್ದು, ದಾರಿಯುದ್ದಕ್ಕೂ 100,008 ಮರಗಳನ್ನು ನೆಡಲು ಸಹಕರಿಸಿದ್ದಾರೆ.

3 / 5
ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿರುವ ಸೈನಿಕರು ಮತ್ತು ಹುತಾತ್ಮರ ಶಾಂತಿಗಾಗಿ 
ರಿಷಿಕೇಶದಿಂದ 1008 ಕಳಶಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ.

ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿರುವ ಸೈನಿಕರು ಮತ್ತು ಹುತಾತ್ಮರ ಶಾಂತಿಗಾಗಿ ರಿಷಿಕೇಶದಿಂದ 1008 ಕಳಶಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ.

4 / 5
ಯಾತ್ರೆಯ ಕೊನೆಯಲ್ಲಿ, ಪವಿತ್ರ ಗಂಗಾ ನದಿಯಿಂದ 1008 ಕಲಶ ನೀರನ್ನು 
ಬಳಸಿಕೊಂಡು ಅಭಿಷೇಕವನ್ನು ಮಾಡುತ್ತೇವೆ. ಈ ಕಾಶಿ ಯಾತ್ರೆ ಎಲ್ಲರಲ್ಲಿ 
ಶಾಂತಿ ಮೂಡಿಸಲಿ, ಒಗ್ಗಟ್ಟಿನ ಬಂಧಗಳನ್ನು ಬೆಳೆಯಲಿ ಎಂದು
ಅವಧೂತ್ ಅರುಣ್​ ಗುರು ಜಿ ಮಹಾರಾಜ್​ ಹೇಳಿದ್ದಾರೆ.

ಯಾತ್ರೆಯ ಕೊನೆಯಲ್ಲಿ, ಪವಿತ್ರ ಗಂಗಾ ನದಿಯಿಂದ 1008 ಕಲಶ ನೀರನ್ನು ಬಳಸಿಕೊಂಡು ಅಭಿಷೇಕವನ್ನು ಮಾಡುತ್ತೇವೆ. ಈ ಕಾಶಿ ಯಾತ್ರೆ ಎಲ್ಲರಲ್ಲಿ ಶಾಂತಿ ಮೂಡಿಸಲಿ, ಒಗ್ಗಟ್ಟಿನ ಬಂಧಗಳನ್ನು ಬೆಳೆಯಲಿ ಎಂದು ಅವಧೂತ್ ಅರುಣ್​ ಗುರು ಜಿ ಮಹಾರಾಜ್​ ಹೇಳಿದ್ದಾರೆ.

5 / 5
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ