AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tata Neu: ಬರುತ್ತಿದೆ ಹೊಸ ಇ ಕಾಮರ್ಸ್ ತಾಣ: ಬೆಚ್ಚಿಬಿದ್ದ ಅಮೆಜಾನ್, ಫ್ಲಿಪ್​ಕಾರ್ಟ್

What is Tata Neu: ಭಾರತದ ಇ ಕಾಮರ್ಸ್ ಉದ್ಯಮದಲ್ಲಿ ಇತರೆ ವಿದೇಶಿ ಕಂಪನಿಗಳೇ ಅಧಿಪತ್ಯ ಸಾಧಿಸುತ್ತಿದೆ. ಹೀಗಿರುವಾಗ ಇವುಗಳ ಮಧ್ಯೆ ಭಾರತದ ನೆಚ್ಚಿನ ಬ್ರ್ಯಾಂಡ್ ಟಾಟಾ ಗ್ರೂಪ್ ತನ್ನ ಬಹು ನಿರೀಕ್ಷಿತ ಅಪ್ಲಿಕೇಶನ್ 'Tata Neu' ಅನ್ನು ಇದೆ ಏಪ್ರಿಲ್ 7 ರಂದು ಬಿಡುಗಡೆ ಮಾಡಲಿದೆ.

Vinay Bhat
|

Updated on:Apr 04, 2022 | 2:46 PM

ಭಾರತದ ಪ್ರಸಿದ್ಧ ಬೃಹತ್ ಇ-ಕಾಮರ್ಸ್ ತಾಣವಾದ ಅಮೆಜಾನ್, ಫ್ಲಿಪ್ಕಾರ್ಟ್,  ಜಿಯೋ ಸೇರಿದಂತೆ ಕೆಲವು ಕಂಪನಿಗಳಿಗೆ ಇದೀಗ ನಡುಕ ಶುರುವಾಗಿದೆ. ಯಾಕೆಂದರೆ ಭಾರತೀಯರ ನೆಚ್ಚಿನ ಬ್ರ್ಯಾಂಡ್ ಟಾಟಾ ಗ್ರೂಪ್ ತನ್ನ ಬಹು ನಿರೀಕ್ಷಿತ ಅಪ್ಲಿಕೇಶನ್ 'Tata Neu' ಅನ್ನು ಇದೆ ಏಪ್ರಿಲ್ 7 ರಂದು ಬಿಡುಗಡೆ ಮಾಡಲಿದೆ.

1 / 5
Tata Neu ಅಪ್ಲಿಕೇಷನ್ ನಲ್ಲಿ ದಿನಸಿ ಸಾಮಾನುಗಳಿಂದ ಹಿಡಿದು ಗ್ಯಾಜೆಟ್ ಗಳವರೆಗೆ ಎಲ್ಲವೂ ಇದೆ. ವಿಶೇಷ ಕೊಡುಗೆಗಳು, ಪ್ರಯೋಜನಗಳು ಮತ್ತು ಸವಲತ್ತುಗಳೊಂದಿಗೆ Tata Neuನ ಲಾಭದಾಯಕ ಜಗತ್ತನ್ನು ಅನುಭವಿಸಿ ಎಂದು ಕಂಪನಿ ಹೇಳಿದೆ.

2 / 5
'Tata Neu' ಅಪ್ಲಿಕೇಷನ್ ಒಂದು ಸೂಪರ್ ಆ್ಯಪ್ ಆಗಿದ್ದು, ಇದರಲ್ಲಿ ಗ್ರಾಹಕರು ಬಹು ಟಾಟಾ ಬ್ರಾಂಡ್ ಅಪ್ಲಿಕೇಶನ್ ಗಳು, ಟಾಟಾ ವೆಬ್ ಸೈಟ್ ಗಳು ಮತ್ತು ಇನ್-ಸ್ಟೋರ್ನಲ್ಲಿ NeuCoins, ಕಾರ್ಡ್ಗಳು, UPI, EMI ಮತ್ತು ಇತರ ಆಯ್ಕೆಗಳನ್ನು ಬಳಸಿಕೊಂಡು ಪಾವತಿಗಳನ್ನು ಮಾಡಬಹುದಾದ ಆಯ್ಕೆ ನೀಡಲಾಗಿದೆ.

3 / 5
ಹಣ ಪಾವತಿ, ಸ್ಟ್ರೀಮಿಂಗ್, ಶಾಪಿಂಗ್, ಟಿಕೆಟ್ ಬುಕಿಂಗ್, ದಿನಸಿ ಸೇರಿದಂತೆ ಹಲವು ಸೇವೆಗಳು ಈ ಸೂಪರ್ ಆ್ಯಪ್ ನಲ್ಲಿ ಲಭ್ಯವಿರಲಿವೆ. ಇ ಮೊಬಿಲಿಟಿ, ಸೋಶಿಯಲ್ ಮೇಸೆಂಜಿಂಗ್, ಡಿಜಿಟಲ್ ಪೇಮೆಂಟ್, ಫುಡ್ ಡೆಲಿವರಿ, ತಂತ್ರಜ್ಞಾನ, ಆನ್ಲೈನ್ ಶಾಪಿಂಗ್, ಯುಟಿಲಿಟಿ ಬಿಲ್ ಸೇರಿದಂತೆ ಹಲವು ಸೇವೆಗಳನ್ನು Tata Neu ಒದಗಿಸುತ್ತದೆ.

4 / 5
ಭಾರತದ ಇ ಕಾಮರ್ಸ್ ಉದ್ಯಮದಲ್ಲಿ ಇತರೆ ವಿದೇಶಿ ಕಂಪನಿಗಳೇ ಅಧಿಪತ್ಯ ಸಾಧಿಸುತ್ತಿದೆ. ಹೀಗಿರುವಾಗ ಇವುಗಳ ಮಧ್ಯೆ ಭಾರತದ ನೆಚ್ಚಿನ ಬ್ರ್ಯಾಂಡ್ ಟಾಟಾ ಗ್ರೂಪ್ ಒಂದು ಹೆಜ್ಜೆ ಮುಂದೆ ಇಟ್ಟು ಹೊಸ ಪ್ರಯೋಗಕ್ಕೆ ಸಿದ್ಧವಾಗಿದೆ.

5 / 5

Published On - 2:04 pm, Mon, 4 April 22

Follow us
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?