AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ವರ್ಷದ ನಂತರ ಸಾಮಾನ್ಯವಾಗಿ ಕಾಡುವ ಕಣ್ಣಿನ ಸಮಸ್ಯೆಗಳಿವು

ವಯಸ್ಸಾದಂತೆ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಅದರಲ್ಲೂ 40 ವರ್ಷದ ಬಳಿಕವೇ ಕಣ್ಣಿನ ಸಮಸ್ಯೆ ಕಾಡುತ್ತದೆ ಹೀಗಾಗಿ ಯಾವೆಲ್ಲಾ ಸಮಸ್ಯೆಗಳು ಕಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.

TV9 Web
| Edited By: |

Updated on: Feb 10, 2022 | 3:16 PM

Share
ಕಣ್ಣಿನ ಮಸ್ಯೆ ಎದುರಾಗಲು ವಯಸ್ಸಿನ ಹಂಗಿಲ್ಲ. ಆದರೆ ಎಷ್ಟೇ ಆರೋಗ್ಯವಾಗಿದ್ದರೂ ಕೂಡ 40ರ ಆಸುಪಾಸಿನಲ್ಲೊಮ್ಮೆ ಕಣ್ಣಿನ ತೊಂದರೆ ಎದುರಾಗುತ್ತದೆ. ಹೀಗಾಗಿ ಪ್ರತೀ 6 ತಿಂಗಳಿಗಾದರೂ ಕಣ್ಣಿನ ಪರೀಕ್ಷೆ ಮಾಡಿಸಿ ಎನ್ನುತ್ತಾರೆ ವೈದ್ಯರು. ಹಾಗಾದರೆ 40 ನೇ ವಯಸ್ಸಿನಲ್ಲಿ ಯಾವೆಲ್ಲಾ ಕಣ್ಣಿನ ಸಮಸ್ಯೆಗಳು ಕಾಡಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಕಣ್ಣಿನ ಮಸ್ಯೆ ಎದುರಾಗಲು ವಯಸ್ಸಿನ ಹಂಗಿಲ್ಲ. ಆದರೆ ಎಷ್ಟೇ ಆರೋಗ್ಯವಾಗಿದ್ದರೂ ಕೂಡ 40ರ ಆಸುಪಾಸಿನಲ್ಲೊಮ್ಮೆ ಕಣ್ಣಿನ ತೊಂದರೆ ಎದುರಾಗುತ್ತದೆ. ಹೀಗಾಗಿ ಪ್ರತೀ 6 ತಿಂಗಳಿಗಾದರೂ ಕಣ್ಣಿನ ಪರೀಕ್ಷೆ ಮಾಡಿಸಿ ಎನ್ನುತ್ತಾರೆ ವೈದ್ಯರು. ಹಾಗಾದರೆ 40 ನೇ ವಯಸ್ಸಿನಲ್ಲಿ ಯಾವೆಲ್ಲಾ ಕಣ್ಣಿನ ಸಮಸ್ಯೆಗಳು ಕಾಡಲಿದೆ ಎನ್ನುವ ಮಾಹಿತಿ ಇಲ್ಲಿದೆ.

1 / 7
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2 / 7
ಸ್ಪಷ್ಟತೆ ಇಲ್ಲದಿರುವುದು: ವಯಸ್ಸಾದಂತೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುವಂತಾಗಿ, ನೋಡುತ್ತಿರುವಾಗಲೇ ಮಂಜಿನಂತಾಗುತ್ತದೆ.

ಸ್ಪಷ್ಟತೆ ಇಲ್ಲದಿರುವುದು: ವಯಸ್ಸಾದಂತೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುವಂತಾಗಿ, ನೋಡುತ್ತಿರುವಾಗಲೇ ಮಂಜಿನಂತಾಗುತ್ತದೆ.

3 / 7
ಎರಡು ರೀತಿಯ ದೃಷ್ಟಿ:  ಎರಡೂ ಕಣ್ಣುಗಳ ದೃಷ್ಟಿ ಬೇರೆ ಬೇರೆ ಕಾಣವುದು. ಒಂದೇ ಕಣ್ಣಿನಲ್ಲಿ ದೂರದಲ್ಲಿರುವುದು ಸ್ಪಷ್ಟವಾಗಿ ಕಾಣಿಸಿದರೆ, ಇನ್ನೊಂದು ಕಣ್ಣಿನಲ್ಲಿ ಕಾಣಿಸಿದೆ ವಸ್ತು ಅಸ್ಪಷ್ಟವಾಗಿ ಗೋಚರವಾಗುವ ಸಮಸ್ಯೆ ಉಲ್ಬಣವಾಗಬಹುದು.

ಎರಡು ರೀತಿಯ ದೃಷ್ಟಿ: ಎರಡೂ ಕಣ್ಣುಗಳ ದೃಷ್ಟಿ ಬೇರೆ ಬೇರೆ ಕಾಣವುದು. ಒಂದೇ ಕಣ್ಣಿನಲ್ಲಿ ದೂರದಲ್ಲಿರುವುದು ಸ್ಪಷ್ಟವಾಗಿ ಕಾಣಿಸಿದರೆ, ಇನ್ನೊಂದು ಕಣ್ಣಿನಲ್ಲಿ ಕಾಣಿಸಿದೆ ವಸ್ತು ಅಸ್ಪಷ್ಟವಾಗಿ ಗೋಚರವಾಗುವ ಸಮಸ್ಯೆ ಉಲ್ಬಣವಾಗಬಹುದು.

4 / 7
ನೀವು ಮಧುಮೇಹಿಗಳಾಗಿದ್ದರೆ ಅವಶ್ಯವಾಗಿ ಕೆಲವು ತಿಂಗಳಿಗೊಮ್ಮೆ ಕಣ್ಣಿನ ತಪಾಸಣೆ ಮಾಡಿಕೊಳ್ಳಿ. ಇಲ್ಲವಾದರೆ ದೃಷ್ಟಿಯ ಸಮಸ್ಯೆ ಕ್ರಮೇಣ ಉಲ್ಬಣಿಸಬಹುದು.

ನೀವು ಮಧುಮೇಹಿಗಳಾಗಿದ್ದರೆ ಅವಶ್ಯವಾಗಿ ಕೆಲವು ತಿಂಗಳಿಗೊಮ್ಮೆ ಕಣ್ಣಿನ ತಪಾಸಣೆ ಮಾಡಿಕೊಳ್ಳಿ. ಇಲ್ಲವಾದರೆ ದೃಷ್ಟಿಯ ಸಮಸ್ಯೆ ಕ್ರಮೇಣ ಉಲ್ಬಣಿಸಬಹುದು.

5 / 7
ಕಣ್ಣಿನ ತುರಿಸುವಿಕೆ, ಅಲರ್ಜಿಯಿಂದ ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದರೆ ಅದು 40ರ ಬಳಿಕ ಹೆಚ್ಚಾಗಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.

ಕಣ್ಣಿನ ತುರಿಸುವಿಕೆ, ಅಲರ್ಜಿಯಿಂದ ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದರೆ ಅದು 40ರ ಬಳಿಕ ಹೆಚ್ಚಾಗಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.

6 / 7
40 ವರ್ಷದ ನಂತರ ಮುಪ್ಪಿನಲ್ಲಿ ಸಹಜವಾಗಿ ಕಾಡುವ ದೃಷ್ಟಿದೋಷ ಉಂಟಾಗಬಹುದು. ಹೀಗಾಗಿ ಕಣ್ಣಿನ ಸಮಸ್ಯೆ ಆರಂಭದಲ್ಲೇ ವೈದ್ಯರನ್ನು ಸಂಪರ್ಕಿಸಿ ಕನ್ನಡಕವನ್ನು ಪಡೆದುಕೊಳ್ಳಿ.

40 ವರ್ಷದ ನಂತರ ಮುಪ್ಪಿನಲ್ಲಿ ಸಹಜವಾಗಿ ಕಾಡುವ ದೃಷ್ಟಿದೋಷ ಉಂಟಾಗಬಹುದು. ಹೀಗಾಗಿ ಕಣ್ಣಿನ ಸಮಸ್ಯೆ ಆರಂಭದಲ್ಲೇ ವೈದ್ಯರನ್ನು ಸಂಪರ್ಕಿಸಿ ಕನ್ನಡಕವನ್ನು ಪಡೆದುಕೊಳ್ಳಿ.

7 / 7
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ