AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air Pollution ವಾಯುಮಾಲಿನ್ಯದಿಂದ ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ

ಇತ್ತಿಚೆಗೆ ವಾಯು ಮಾಲಿನ್ಯದಿಂದ ಅನಾರೋಗ್ಯಕ್ಕೆ ತುತ್ತಾಗಿ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳು ಕೂಡ ಹೆಚ್ಚುತ್ತಿದೆ. ಹೀಗಾಗಿ ನೀವು ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಇಲ್ಲಿದೆ ಮಾಹಿತಿ

TV9 Web
| Edited By: |

Updated on: Feb 10, 2022 | 10:22 AM

Share
ವಾಯು ಮಾಲಿನ್ಯದಿಂದ ಪ್ರತೀವರ್ಷ ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಲೇ ಇದೆ. ವಾಹನಗಳ ಓಡಾಟ, ಧೂಳು ತುಂಬಿದ ಪ್ರದೇಶಗಳಲ್ಲಿ ಇರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳು ಅತಿಯಾಗುತ್ತಿವೆ. ಇದನ್ನು ನಿಯಂತ್ರಿಸಲು ನೀವು ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲಿದೆ ಕೆಲವು ಟಿಪ್ಸ್​ಗಳು

ವಾಯು ಮಾಲಿನ್ಯದಿಂದ ಪ್ರತೀವರ್ಷ ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಲೇ ಇದೆ. ವಾಹನಗಳ ಓಡಾಟ, ಧೂಳು ತುಂಬಿದ ಪ್ರದೇಶಗಳಲ್ಲಿ ಇರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳು ಅತಿಯಾಗುತ್ತಿವೆ. ಇದನ್ನು ನಿಯಂತ್ರಿಸಲು ನೀವು ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲಿದೆ ಕೆಲವು ಟಿಪ್ಸ್​ಗಳು

1 / 7
ಆದಷ್ಟು ಮನೆಯ ಒಳಗೆ ಇರಿ. ಮನೆಯಿಂದ ಹೊರಹೊರಡುವಾಗ ಬಟ್ಟೆಯ ಮಾಸ್ಕ್​ ಬದಲಾಗಿ N95 ಮಾಸ್ಕ್​ಅನ್ನೇ ಧರಿಸಿ.

ಆದಷ್ಟು ಮನೆಯ ಒಳಗೆ ಇರಿ. ಮನೆಯಿಂದ ಹೊರಹೊರಡುವಾಗ ಬಟ್ಟೆಯ ಮಾಸ್ಕ್​ ಬದಲಾಗಿ N95 ಮಾಸ್ಕ್​ಅನ್ನೇ ಧರಿಸಿ.

2 / 7
ಹೊರಗಡೆ ಹೋಗಿ ವ್ಯಾಯಾಮ ಮಾಡುವುದನ್ನು ಆದಷ್ಟು ನಿಲ್ಲಿಸಿ, ಹೊರಗಿನ ವಾತಾವರಣದಲ್ಲಿ ಧೂಳು, ಹೊಗೆ ತುಂಬಿಕೊಂಡ ಸಂದರ್ಭಗಳಲ್ಲಿ ಮನೆಯಲ್ಲಿಯೇ ವ್ಯಾಯಾಮ ಮಾಡಿ. ಇದರಿಂದ ಆರೋಗಯಕ್ಕೂ ಒಳಿತು.

ಹೊರಗಡೆ ಹೋಗಿ ವ್ಯಾಯಾಮ ಮಾಡುವುದನ್ನು ಆದಷ್ಟು ನಿಲ್ಲಿಸಿ, ಹೊರಗಿನ ವಾತಾವರಣದಲ್ಲಿ ಧೂಳು, ಹೊಗೆ ತುಂಬಿಕೊಂಡ ಸಂದರ್ಭಗಳಲ್ಲಿ ಮನೆಯಲ್ಲಿಯೇ ವ್ಯಾಯಾಮ ಮಾಡಿ. ಇದರಿಂದ ಆರೋಗಯಕ್ಕೂ ಒಳಿತು.

3 / 7
ಧೂಮಪಾನದ ಅಭ್ಯಾಸವಿದ್ದರೆ ಅದನ್ನು ನಿರ್ಬಂಧಿಸಿ. ಇದರಿಂದ ವಾತಾವರಣ ಅಷ್ಟೇ ಅಲ್ಲ ಆರೋಗ್ಯವೂ ಕೆಡುತ್ತದೆ.

ಧೂಮಪಾನದ ಅಭ್ಯಾಸವಿದ್ದರೆ ಅದನ್ನು ನಿರ್ಬಂಧಿಸಿ. ಇದರಿಂದ ವಾತಾವರಣ ಅಷ್ಟೇ ಅಲ್ಲ ಆರೋಗ್ಯವೂ ಕೆಡುತ್ತದೆ.

4 / 7
ಮನೆಯಲ್ಲಿ ಏರ್​ ಪ್ಯೂರಿಪೈರ್​ಗಳನ್ನು ಬಳಸಿ. ಇದರಿಂದ ಹೊರಗಡೆಯಿಂದ ಬರುವ ಧೂಳು ತುಂಬಿದ ಗಾಳಿ ಪಿಲ್ಟರ್​ ಆಗುವ ಮೂಲಕ ಶುದ್ಧ ಗಾಳಿ ಸಿಗುತ್ತದೆ.

ಮನೆಯಲ್ಲಿ ಏರ್​ ಪ್ಯೂರಿಪೈರ್​ಗಳನ್ನು ಬಳಸಿ. ಇದರಿಂದ ಹೊರಗಡೆಯಿಂದ ಬರುವ ಧೂಳು ತುಂಬಿದ ಗಾಳಿ ಪಿಲ್ಟರ್​ ಆಗುವ ಮೂಲಕ ಶುದ್ಧ ಗಾಳಿ ಸಿಗುತ್ತದೆ.

5 / 7
ನೀರನ್ನು ಹೆಚ್ಚು ಸೇವಿಸಿ, ಜತೆಗೆ ಹಣ್ಣು ತರಕಾರಿಗಳನ್ನು ತಿಂದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ನೀರನ್ನು ಹೆಚ್ಚು ಸೇವಿಸಿ, ಜತೆಗೆ ಹಣ್ಣು ತರಕಾರಿಗಳನ್ನು ತಿಂದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

6 / 7
ಮನೆಯ ಬಳಿ ಹೆಚ್ಚು ಗಿಡಗಳನ್ನು ಬೆಳೆಸಿ. ತುಳಸಿ, ಆಲೋವೇರಾದಂತಹ ಗಿಡಗಳು ನಿಮಗೆ ಹೆಚ್ಚು ಶುದ್ಧವಾದ ಗಾಳಿಯನ್ನು ನೀಡುತ್ತದೆ.

ಮನೆಯ ಬಳಿ ಹೆಚ್ಚು ಗಿಡಗಳನ್ನು ಬೆಳೆಸಿ. ತುಳಸಿ, ಆಲೋವೇರಾದಂತಹ ಗಿಡಗಳು ನಿಮಗೆ ಹೆಚ್ಚು ಶುದ್ಧವಾದ ಗಾಳಿಯನ್ನು ನೀಡುತ್ತದೆ.

7 / 7
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು