AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನ್ಸೂನ್ ಋತುವಿನಲ್ಲಿ ನಿಮ್ಮ ಮನೆಯ ಅಂದವನ್ನು ಹೀಗೆ ಹೆಚ್ಚಿಸಿ, ಇಲ್ಲಿದೆ ಟಿಪ್ಸ್

ಮನೆ ದೊಡ್ಡದಿರಲಿ ಸಣ್ಣದಿರಲಿ ಸುಂದರವಾಗಿರಬೇಕೆನ್ನುವುದು ಎಲ್ಲರಿಗೂ ಇರುತ್ತದೆ. ಹೀಗಾಗಿ ಹೆಚ್ಚಿನ ಮಹಿಳೆಯರು ಮನೆಯ ಅಲಂಕಾರದ ಕಡೆಗೆ ಗಮನ ಕೊಡುತ್ತಾರೆ. ಆದರೆ ಈ ಮಳೆಗಾಲದಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಸುಂದರವಾಗಿ ಕಾಣುವಂತೆಯೂ ಮಾಡಬಹುದು. ನಿಮ್ಮ ಮನೆಯು ಸಣ್ಣದಿದ್ದರೂ ತೊಂದರೆಯಿಲ್ಲ, ಆದರೆ ಈ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ಅಂದ ಹೆಚ್ಚುತ್ತದೆ.

ಸಾಯಿನಂದಾ
| Edited By: |

Updated on: Jul 19, 2024 | 3:20 PM

Share
ಡೋರ್ ಮ್ಯಾಟ್​​ಗಳು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಈಗಾಗಲೇ ಪ್ಲಾಸ್ಟಿಕ್‌, ಜ್ಯೂಟ್‌, ರಬ್ಬರ್‌, ಫೈಬರ್‌ ಸೇರಿದಂತೆ ಆಧುನಿಕ ಟ್ರೆಂಡಿ ಡೋರ್‌ ಮ್ಯಾಟ್‌ಗಳು ಲಭ್ಯವಿದೆ. ಆದರೆ ಮಳೆಗಾಲದಲ್ಲಿ  ಮಳೆ ನೀರನ್ನು ಹೀರುವ ಡೋರ್ ಮ್ಯಾಟ್ ನೊಂದಿಗೆ ವಿವಿಧ ವಿನ್ಯಾಸದ ಡೋರ್‌ ಮ್ಯಾಟ್‌ ಗಳ ಆಯ್ಕೆಯಿದ್ದರೆ ಉತ್ತಮ. ಅದಲ್ಲದೇ ಫ್ಲೋರ್‌ ಮ್ಯಾಟ್​​​ಗಳಲ್ಲಿ ಆ್ಯಕ್ವಾಟ್ರಾಪ್‌ ಮ್ಯಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ಇದು ತೇವಾಂಶವನ್ನು ಹೀರಿಕೊಳ್ಳುತ್ತದೆ.

ಡೋರ್ ಮ್ಯಾಟ್​​ಗಳು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಈಗಾಗಲೇ ಪ್ಲಾಸ್ಟಿಕ್‌, ಜ್ಯೂಟ್‌, ರಬ್ಬರ್‌, ಫೈಬರ್‌ ಸೇರಿದಂತೆ ಆಧುನಿಕ ಟ್ರೆಂಡಿ ಡೋರ್‌ ಮ್ಯಾಟ್‌ಗಳು ಲಭ್ಯವಿದೆ. ಆದರೆ ಮಳೆಗಾಲದಲ್ಲಿ ಮಳೆ ನೀರನ್ನು ಹೀರುವ ಡೋರ್ ಮ್ಯಾಟ್ ನೊಂದಿಗೆ ವಿವಿಧ ವಿನ್ಯಾಸದ ಡೋರ್‌ ಮ್ಯಾಟ್‌ ಗಳ ಆಯ್ಕೆಯಿದ್ದರೆ ಉತ್ತಮ. ಅದಲ್ಲದೇ ಫ್ಲೋರ್‌ ಮ್ಯಾಟ್​​​ಗಳಲ್ಲಿ ಆ್ಯಕ್ವಾಟ್ರಾಪ್‌ ಮ್ಯಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ಇದು ತೇವಾಂಶವನ್ನು ಹೀರಿಕೊಳ್ಳುತ್ತದೆ.

1 / 5
ಮಳೆಗಾಲವಾದ ಕಾರಣ ಒದ್ದೆಯಾದ ರೈನ್‌ಕೋಟ್‌, ಛತ್ರಿಗಳನ್ನು ತಂದು ಅಲ್ಲಲ್ಲಿ ಇಟ್ಟರೆ ಮನೆಯು ಅಂದ ಹಾಳಾಗಬಹುದು. ಸುಂದರವಾಗಿ ಕಾಣುವುದಿಲ್ಲ. ಹೀಗಾಗಿ ಈ ಸಮಯದಲ್ಲಿ  ವಾಲ್ ಹುಕ್​​​ಗಳು ಬಳಕೆಗೆ ಬರುತ್ತದೆ. ವೈವಿಧ್ಯಮಯವಾದ ಹುಕ್ ಗಳು ಲಭ್ಯವಿರುವ ಕಾರಣ ಇಷ್ಟವಾದ ಹುಕ್​​ಗಳನ್ನು ಖರೀದಿ ಮನೆಯ ಸ್ವಚ್ಛತೆಯೊಂದಿಗೆ ಮನೆಯ ಅಂದವು ಹಾಳಾಗದಂತೆ ನೋಡಿಕೊಳ್ಳಬಹುದು.

ಮಳೆಗಾಲವಾದ ಕಾರಣ ಒದ್ದೆಯಾದ ರೈನ್‌ಕೋಟ್‌, ಛತ್ರಿಗಳನ್ನು ತಂದು ಅಲ್ಲಲ್ಲಿ ಇಟ್ಟರೆ ಮನೆಯು ಅಂದ ಹಾಳಾಗಬಹುದು. ಸುಂದರವಾಗಿ ಕಾಣುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ವಾಲ್ ಹುಕ್​​​ಗಳು ಬಳಕೆಗೆ ಬರುತ್ತದೆ. ವೈವಿಧ್ಯಮಯವಾದ ಹುಕ್ ಗಳು ಲಭ್ಯವಿರುವ ಕಾರಣ ಇಷ್ಟವಾದ ಹುಕ್​​ಗಳನ್ನು ಖರೀದಿ ಮನೆಯ ಸ್ವಚ್ಛತೆಯೊಂದಿಗೆ ಮನೆಯ ಅಂದವು ಹಾಳಾಗದಂತೆ ನೋಡಿಕೊಳ್ಳಬಹುದು.

2 / 5
ಮನೆಯೊಳಗಿನ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುವುದು ಮುಖ್ಯ. ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ. ಇದು ಮನೆಯು ಅಂದವಾಗಿ ಕಾಣುವಂತೆ ಮಾಡುತ್ತದೆ. ಮನೆಯ ಸದಸ್ಯರು ಸಾಮಗ್ರಿಗಳನ್ನು ಬಳಸಿದ ಬಳಿಕ ಎಲ್ಲಿ ಇತ್ತೋ ಅದೇ ಸ್ಥಳದಲ್ಲಿ ಆ ಸಾಮಗ್ರಿಗಳನ್ನು ಇಡುವ ಅಭ್ಯಾಸವಿರಲಿ.  ವಸ್ತುಗಳ ಸರಿಯಾದ ಜೋಡಣೆಯು ಮನೆಯ ಲುಕನ್ನು ಬದಲಾಯಿಸುತ್ತದೆ.

ಮನೆಯೊಳಗಿನ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುವುದು ಮುಖ್ಯ. ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ. ಇದು ಮನೆಯು ಅಂದವಾಗಿ ಕಾಣುವಂತೆ ಮಾಡುತ್ತದೆ. ಮನೆಯ ಸದಸ್ಯರು ಸಾಮಗ್ರಿಗಳನ್ನು ಬಳಸಿದ ಬಳಿಕ ಎಲ್ಲಿ ಇತ್ತೋ ಅದೇ ಸ್ಥಳದಲ್ಲಿ ಆ ಸಾಮಗ್ರಿಗಳನ್ನು ಇಡುವ ಅಭ್ಯಾಸವಿರಲಿ. ವಸ್ತುಗಳ ಸರಿಯಾದ ಜೋಡಣೆಯು ಮನೆಯ ಲುಕನ್ನು ಬದಲಾಯಿಸುತ್ತದೆ.

3 / 5
ಮನೆಯ ಮುಂದೆ ಇರುವ ಹೂದೋಟವನ್ನು ಸಂರಕ್ಷಣೆ ಮಾಡಲು ಒಳ್ಳೆಯ ಸಮಯ ಇದಾಗಿದೆ. ಈ ಸಮಯದಲ್ಲಿ ಗಿಡಗಳಿಲ್ಲದೆ ಹೂಕುಂಡಗಳಿಗೆ ಬೀಜ ಹಾಕುವುದು ಅಥವಾ ಹೂವಿನ ಗಿಡಗಳನ್ನು ನೆಡುವುದಕ್ಕೆ ಈ ಋತುವು ಸೂಕ್ತವಾಗಿದೆ. ಜೊತೆಗೆ ದಟ್ಟವಾಗಿ ಬೆಳೆದಿರುವ ಗಿಡಗಳನ್ನು ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಿ. ಇದು ನಿಮ್ಮ ಮನೆಯ ಮುಂಭಾಗದ ಅಂದವನ್ನು ಹೆಚ್ಚಿಸುತ್ತದೆ.

ಮನೆಯ ಮುಂದೆ ಇರುವ ಹೂದೋಟವನ್ನು ಸಂರಕ್ಷಣೆ ಮಾಡಲು ಒಳ್ಳೆಯ ಸಮಯ ಇದಾಗಿದೆ. ಈ ಸಮಯದಲ್ಲಿ ಗಿಡಗಳಿಲ್ಲದೆ ಹೂಕುಂಡಗಳಿಗೆ ಬೀಜ ಹಾಕುವುದು ಅಥವಾ ಹೂವಿನ ಗಿಡಗಳನ್ನು ನೆಡುವುದಕ್ಕೆ ಈ ಋತುವು ಸೂಕ್ತವಾಗಿದೆ. ಜೊತೆಗೆ ದಟ್ಟವಾಗಿ ಬೆಳೆದಿರುವ ಗಿಡಗಳನ್ನು ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಿ. ಇದು ನಿಮ್ಮ ಮನೆಯ ಮುಂಭಾಗದ ಅಂದವನ್ನು ಹೆಚ್ಚಿಸುತ್ತದೆ.

4 / 5
ಒಂದು ವೇಳೆ ಮನೆಯ ಮುಂಭಾಗದಲ್ಲಿ ಬಾಲ್ಕನಿಯಿದ್ದರೆ, ಅಲ್ಲಿಯೂ ಅಂದವಾಗಿ ಹೂ ಗಿಡಗಳಿಂದ ಅಲಂಕರಿಸಬಹುದು. ಹೂ ಕುಂಡಗಳನ್ನು ಮೇಲೆ ಅಥವಾ ಸಣ್ಣ ಸಣ್ಣ ಗಿಡಗಳನ್ನು ಹ್ಯಾಂಗ್‌ ಮಾಡಬಹುದು. ಇದು ಮನೆಯ ಸುತ್ತ ಮುತ್ತಲು ಹಚ್ಚ ಹಸಿರಿನ ವಾತಾವರಣವನ್ನು ಉಂಟು ಮಾಡುತ್ತದೆ.

ಒಂದು ವೇಳೆ ಮನೆಯ ಮುಂಭಾಗದಲ್ಲಿ ಬಾಲ್ಕನಿಯಿದ್ದರೆ, ಅಲ್ಲಿಯೂ ಅಂದವಾಗಿ ಹೂ ಗಿಡಗಳಿಂದ ಅಲಂಕರಿಸಬಹುದು. ಹೂ ಕುಂಡಗಳನ್ನು ಮೇಲೆ ಅಥವಾ ಸಣ್ಣ ಸಣ್ಣ ಗಿಡಗಳನ್ನು ಹ್ಯಾಂಗ್‌ ಮಾಡಬಹುದು. ಇದು ಮನೆಯ ಸುತ್ತ ಮುತ್ತಲು ಹಚ್ಚ ಹಸಿರಿನ ವಾತಾವರಣವನ್ನು ಉಂಟು ಮಾಡುತ್ತದೆ.

5 / 5
ಹಣ ಕೊಡುವುದಿಲ್ಲ ಎಂದಿದ್ದಕ್ಕೆ ಯುವತಿ ಮುಖಕ್ಕೆ ಗುಟ್ಕಾ ಉಗಿದ ಮಂಗಳಮುಖಿ
ಹಣ ಕೊಡುವುದಿಲ್ಲ ಎಂದಿದ್ದಕ್ಕೆ ಯುವತಿ ಮುಖಕ್ಕೆ ಗುಟ್ಕಾ ಉಗಿದ ಮಂಗಳಮುಖಿ
ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: 1 ಕೋಟಿಗೂ ಅಧಿಕ ಮೌಲ್ಯದ ಕಾರುಗಳು ಭಸ್ಮ
ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: 1 ಕೋಟಿಗೂ ಅಧಿಕ ಮೌಲ್ಯದ ಕಾರುಗಳು ಭಸ್ಮ
ಹವಳ ಧಾರಣೆಯಿಂದ ಏನು ಲಾಭಗಳು, ಇದು ಯಾರಿಗೆ ಸೂಕ್ತ?
ಹವಳ ಧಾರಣೆಯಿಂದ ಏನು ಲಾಭಗಳು, ಇದು ಯಾರಿಗೆ ಸೂಕ್ತ?
ದಿನದ ಪಂಚಾಂಗ ಮತ್ತು ಸಂಕಷ್ಟಿ ಚತುರ್ಥಿಯ ಮಹತ್ವ
ದಿನದ ಪಂಚಾಂಗ ಮತ್ತು ಸಂಕಷ್ಟಿ ಚತುರ್ಥಿಯ ಮಹತ್ವ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ
ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಅಪಾರ್ಟ್​ಮೆಂಟ್​ ಲಿಫ್ಟ್​ನೊಳಗೆ ಬಲೂನ್​ಗಳ ಸ್ಫೋಟ; ಕಂಗಾಲಾದ ನಿವಾಸಿಗಳು
ಅಪಾರ್ಟ್​ಮೆಂಟ್​ ಲಿಫ್ಟ್​ನೊಳಗೆ ಬಲೂನ್​ಗಳ ಸ್ಫೋಟ; ಕಂಗಾಲಾದ ನಿವಾಸಿಗಳು
ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?
ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ
ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ