AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roopesh Shetty: ‘ಸಾನ್ಯಾ ಐಯ್ಯರ್ ಅಂದ್ರೆ ಯಾರು?’ ದೀಪಿಕಾ ದಾಸ್​​ಗೆ ಪ್ರಶ್ನೆ ಮಾಡಿದ ರೂಪೇಶ್ ಶೆಟ್ಟಿ

ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

TV9 Web
| Updated By: ರಾಜೇಶ್ ದುಗ್ಗುಮನೆ|

Updated on: Dec 29, 2022 | 9:24 AM

Share
ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ ಒಟಿಟಿ ಹಾಗೂ ಟಿವಿ ಸೀಸನ್. ಸದ್ಯ ರೂಪೇಶ್​ ಫಿನಾಲೆಯಲ್ಲಿದ್ದಾರೆ. ಸಾನ್ಯಾ ಮನೆಯಿಂದ ಔಟ್ ಆಗಿ ಕೆಲವು ವಾರ ಕಳೆದಿದೆ.

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ ಒಟಿಟಿ ಹಾಗೂ ಟಿವಿ ಸೀಸನ್. ಸದ್ಯ ರೂಪೇಶ್​ ಫಿನಾಲೆಯಲ್ಲಿದ್ದಾರೆ. ಸಾನ್ಯಾ ಮನೆಯಿಂದ ಔಟ್ ಆಗಿ ಕೆಲವು ವಾರ ಕಳೆದಿದೆ.

1 / 5
ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

2 / 5
ಈಗ ‘ಸಾನ್ಯಾ ಐಯ್ಯರ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ ರೂಪೇಶ್. ಇದಕ್ಕೆ ಕಾರಣ ಆಗಿದ್ದು ಮೀನಿನಿಂದ ಮಾಡಿದ ಅಡುಗೆ.

ಈಗ ‘ಸಾನ್ಯಾ ಐಯ್ಯರ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ ರೂಪೇಶ್. ಇದಕ್ಕೆ ಕಾರಣ ಆಗಿದ್ದು ಮೀನಿನಿಂದ ಮಾಡಿದ ಅಡುಗೆ.

3 / 5
ಬಿಗ್ ಬಾಸ್ ಮೀನಿನ ಅಡುಗೆ ಮಾಡಿ ಕಳುಹಿಸಿದ್ದರು. ಅದನ್ನು ದೀಪಿಕಾ ಎತ್ತಿಟ್ಟುಕೊಂಡಿದ್ದರು. ‘ನನ್ನನ್ನು ಹೊಗಳಿದರೆ ಇದನ್ನು ಕೊಡ್ತೀನಿ’ ಎಂದು ದೀಪಿಕಾ ದಾಸ್ ಅವರು ರೂಪೇಶ್​ಗೆ ಹೇಳಿದರು.

ಬಿಗ್ ಬಾಸ್ ಮೀನಿನ ಅಡುಗೆ ಮಾಡಿ ಕಳುಹಿಸಿದ್ದರು. ಅದನ್ನು ದೀಪಿಕಾ ಎತ್ತಿಟ್ಟುಕೊಂಡಿದ್ದರು. ‘ನನ್ನನ್ನು ಹೊಗಳಿದರೆ ಇದನ್ನು ಕೊಡ್ತೀನಿ’ ಎಂದು ದೀಪಿಕಾ ದಾಸ್ ಅವರು ರೂಪೇಶ್​ಗೆ ಹೇಳಿದರು.

4 / 5
ಇದೇ ವೇಳೆ ‘ನಾನು ಚೆನ್ನಾಗಿ ಕಾಣ್ತೀನಾ ಅಥವಾ ಸಾನ್ಯಾ ಐಯ್ಯರ್ ಅವರಾ ಎಂದು ಪ್ರಶ್ನೆ ಮಾಡಿದರು ದೀಪಿಕಾ ದಾಸ್. ಇದಕ್ಕೆ ಉತ್ತರಿಸಿದ ರೂಪೇಶ್​, ‘ಸಾನ್ಯಾ ಅಂದ್ರೆ ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ‘ಸಾನ್ಯಾ ಇದು ಜೋಕ್ ಅಷ್ಟೇ’ ಎಂದಿದ್ದಾರೆ.

ಇದೇ ವೇಳೆ ‘ನಾನು ಚೆನ್ನಾಗಿ ಕಾಣ್ತೀನಾ ಅಥವಾ ಸಾನ್ಯಾ ಐಯ್ಯರ್ ಅವರಾ ಎಂದು ಪ್ರಶ್ನೆ ಮಾಡಿದರು ದೀಪಿಕಾ ದಾಸ್. ಇದಕ್ಕೆ ಉತ್ತರಿಸಿದ ರೂಪೇಶ್​, ‘ಸಾನ್ಯಾ ಅಂದ್ರೆ ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ‘ಸಾನ್ಯಾ ಇದು ಜೋಕ್ ಅಷ್ಟೇ’ ಎಂದಿದ್ದಾರೆ.

5 / 5
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ