Roopesh Shetty: ‘ಸಾನ್ಯಾ ಐಯ್ಯರ್ ಅಂದ್ರೆ ಯಾರು?’ ದೀಪಿಕಾ ದಾಸ್​​ಗೆ ಪ್ರಶ್ನೆ ಮಾಡಿದ ರೂಪೇಶ್ ಶೆಟ್ಟಿ

ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

| Updated By: ರಾಜೇಶ್ ದುಗ್ಗುಮನೆ

Updated on: Dec 29, 2022 | 9:24 AM

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ ಒಟಿಟಿ ಹಾಗೂ ಟಿವಿ ಸೀಸನ್. ಸದ್ಯ ರೂಪೇಶ್​ ಫಿನಾಲೆಯಲ್ಲಿದ್ದಾರೆ. ಸಾನ್ಯಾ ಮನೆಯಿಂದ ಔಟ್ ಆಗಿ ಕೆಲವು ವಾರ ಕಳೆದಿದೆ.

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ ಒಟಿಟಿ ಹಾಗೂ ಟಿವಿ ಸೀಸನ್. ಸದ್ಯ ರೂಪೇಶ್​ ಫಿನಾಲೆಯಲ್ಲಿದ್ದಾರೆ. ಸಾನ್ಯಾ ಮನೆಯಿಂದ ಔಟ್ ಆಗಿ ಕೆಲವು ವಾರ ಕಳೆದಿದೆ.

1 / 5
ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

2 / 5
ಈಗ ‘ಸಾನ್ಯಾ ಐಯ್ಯರ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ ರೂಪೇಶ್. ಇದಕ್ಕೆ ಕಾರಣ ಆಗಿದ್ದು ಮೀನಿನಿಂದ ಮಾಡಿದ ಅಡುಗೆ.

ಈಗ ‘ಸಾನ್ಯಾ ಐಯ್ಯರ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ ರೂಪೇಶ್. ಇದಕ್ಕೆ ಕಾರಣ ಆಗಿದ್ದು ಮೀನಿನಿಂದ ಮಾಡಿದ ಅಡುಗೆ.

3 / 5
ಬಿಗ್ ಬಾಸ್ ಮೀನಿನ ಅಡುಗೆ ಮಾಡಿ ಕಳುಹಿಸಿದ್ದರು. ಅದನ್ನು ದೀಪಿಕಾ ಎತ್ತಿಟ್ಟುಕೊಂಡಿದ್ದರು. ‘ನನ್ನನ್ನು ಹೊಗಳಿದರೆ ಇದನ್ನು ಕೊಡ್ತೀನಿ’ ಎಂದು ದೀಪಿಕಾ ದಾಸ್ ಅವರು ರೂಪೇಶ್​ಗೆ ಹೇಳಿದರು.

ಬಿಗ್ ಬಾಸ್ ಮೀನಿನ ಅಡುಗೆ ಮಾಡಿ ಕಳುಹಿಸಿದ್ದರು. ಅದನ್ನು ದೀಪಿಕಾ ಎತ್ತಿಟ್ಟುಕೊಂಡಿದ್ದರು. ‘ನನ್ನನ್ನು ಹೊಗಳಿದರೆ ಇದನ್ನು ಕೊಡ್ತೀನಿ’ ಎಂದು ದೀಪಿಕಾ ದಾಸ್ ಅವರು ರೂಪೇಶ್​ಗೆ ಹೇಳಿದರು.

4 / 5
ಇದೇ ವೇಳೆ ‘ನಾನು ಚೆನ್ನಾಗಿ ಕಾಣ್ತೀನಾ ಅಥವಾ ಸಾನ್ಯಾ ಐಯ್ಯರ್ ಅವರಾ ಎಂದು ಪ್ರಶ್ನೆ ಮಾಡಿದರು ದೀಪಿಕಾ ದಾಸ್. ಇದಕ್ಕೆ ಉತ್ತರಿಸಿದ ರೂಪೇಶ್​, ‘ಸಾನ್ಯಾ ಅಂದ್ರೆ ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ‘ಸಾನ್ಯಾ ಇದು ಜೋಕ್ ಅಷ್ಟೇ’ ಎಂದಿದ್ದಾರೆ.

ಇದೇ ವೇಳೆ ‘ನಾನು ಚೆನ್ನಾಗಿ ಕಾಣ್ತೀನಾ ಅಥವಾ ಸಾನ್ಯಾ ಐಯ್ಯರ್ ಅವರಾ ಎಂದು ಪ್ರಶ್ನೆ ಮಾಡಿದರು ದೀಪಿಕಾ ದಾಸ್. ಇದಕ್ಕೆ ಉತ್ತರಿಸಿದ ರೂಪೇಶ್​, ‘ಸಾನ್ಯಾ ಅಂದ್ರೆ ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ‘ಸಾನ್ಯಾ ಇದು ಜೋಕ್ ಅಷ್ಟೇ’ ಎಂದಿದ್ದಾರೆ.

5 / 5
Follow us
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ