AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾಗೆ ಔಷಧ ಇನ್ನೂ ದೂರದ ಮಾತು, ಆದ್ರೆ ವಿದ್ಯಾರ್ಥಿಯೊಬ್ಬ ಇದನ್ನು ಕಂಡುಹಿಡಿದುಬಿಟ್ಟ!

ಮಹಾಮಾರಿ ಕೊರೊನಾ ಸೋಂಕಿಗೆ ಔಷಧ ಕಂಡುಹಿಡಿಯುವುದು ಇನ್ನೂ ದೂರದ ಮಾತು. ಅದಕ್ಕೂ ಮುನ್ನ ಆ ಮಹಾಮಾರಿಯಾರಿಗೆಲ್ಲ ತಗುಲಿದೆ ಎಂಬುದನ್ನು ಪತ್ತೆ ಹಚ್ಚುವುದೇ ಇಂದಿನ ಜರೂರುತ್ತು ಆಗಿದೆ. ಆದ್ರೆ ಅದೂ ಸಾಧ್ಯವಾಗಿತ್ತಿಲ್ಲ. ಸಮುದಾಯದತ್ತ ಮಹಾಮಾರಿ ಕೊರೊನಾ ಹೆಜ್ಜೆ ಹಾಕುತ್ತಿರುವಾಗ ಮಾಸ್​ ಟೆಸ್ಟ್​ ತುಂಬಾ ಮುಖ್ಯವಾಗಿದೆ. ಅನೇಕ ರಾಜ್ಯ ಸರ್ಕಾರಗಳೂ ರ್ಯಾಪಿಡ್​ ಟೆಸ್ಟ್ ಕೈಬಿಟ್ಟಿವೆ. ಪರಿಸ್ಥಿತಿ ಹೀಗಿರುವಾಗ ವಿದ್ಯಾರ್ಥಿಯೊಬ್ಬ ಈ ನಿಟ್ಟಿನಲ್ಲಿ ಮಹತ್ತರವಾದುದನ್ನು ಸಾಧಿಸಿಯೇ ಬಿಟ್ಟಿದ್ದಾನೆ. ಏನಿಲ್ಲ, ಸಿಂಪಲ್ಲಾಗಿ ಕಂಪ್ಯೂಟರ್ ಮೂಲಕ ಸಾಮೂಹಿಕವಾಗಿ ಜನರನ್ನು ಸರದಿಯಲ್ಲಿ ನಿಲ್ಸಿ, ನಿಖರವಾಗಿ/ತ್ವರಿತವಾಗಿ ಕೊರೊನಾ […]

ಕೊರೊನಾಗೆ ಔಷಧ ಇನ್ನೂ ದೂರದ ಮಾತು, ಆದ್ರೆ ವಿದ್ಯಾರ್ಥಿಯೊಬ್ಬ ಇದನ್ನು ಕಂಡುಹಿಡಿದುಬಿಟ್ಟ!
ಸಾಧು ಶ್ರೀನಾಥ್​
|

Updated on: Jun 22, 2020 | 3:09 PM

Share

ಮಹಾಮಾರಿ ಕೊರೊನಾ ಸೋಂಕಿಗೆ ಔಷಧ ಕಂಡುಹಿಡಿಯುವುದು ಇನ್ನೂ ದೂರದ ಮಾತು. ಅದಕ್ಕೂ ಮುನ್ನ ಆ ಮಹಾಮಾರಿಯಾರಿಗೆಲ್ಲ ತಗುಲಿದೆ ಎಂಬುದನ್ನು ಪತ್ತೆ ಹಚ್ಚುವುದೇ ಇಂದಿನ ಜರೂರುತ್ತು ಆಗಿದೆ. ಆದ್ರೆ ಅದೂ ಸಾಧ್ಯವಾಗಿತ್ತಿಲ್ಲ. ಸಮುದಾಯದತ್ತ ಮಹಾಮಾರಿ ಕೊರೊನಾ ಹೆಜ್ಜೆ ಹಾಕುತ್ತಿರುವಾಗ ಮಾಸ್​ ಟೆಸ್ಟ್​ ತುಂಬಾ ಮುಖ್ಯವಾಗಿದೆ. ಅನೇಕ ರಾಜ್ಯ ಸರ್ಕಾರಗಳೂ ರ್ಯಾಪಿಡ್​ ಟೆಸ್ಟ್ ಕೈಬಿಟ್ಟಿವೆ.

ಪರಿಸ್ಥಿತಿ ಹೀಗಿರುವಾಗ ವಿದ್ಯಾರ್ಥಿಯೊಬ್ಬ ಈ ನಿಟ್ಟಿನಲ್ಲಿ ಮಹತ್ತರವಾದುದನ್ನು ಸಾಧಿಸಿಯೇ ಬಿಟ್ಟಿದ್ದಾನೆ. ಏನಿಲ್ಲ, ಸಿಂಪಲ್ಲಾಗಿ ಕಂಪ್ಯೂಟರ್ ಮೂಲಕ ಸಾಮೂಹಿಕವಾಗಿ ಜನರನ್ನು ಸರದಿಯಲ್ಲಿ ನಿಲ್ಸಿ, ನಿಖರವಾಗಿ/ತ್ವರಿತವಾಗಿ ಕೊರೊನಾ ಸೋಂಕಿನ ಮೂಲ ಲಕ್ಷಣವಾದ ಜ್ವರ ಇದೆಯಾ, ಇಲ್ವಾ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ.

ಕೊಚ್ಚಿಯ ಮ್ಯಾಥ್ಯೂ ಡಿ. ಎಂಬ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಯು ಮನುಷ್ಯನಲ್ಲಿರುವ ಉಷ್ಣಾಂಶವನ್ನು ಸ್ವಯಂಚಾಲಿತ ಸ್ಕ್ಯಾನರ್​ ಮೂಲಕ ಅಳೆಯುವಂತಹ ಸಾಧನ ಕಂಡುಹಿಡಿದಿದ್ದಾನೆ. ಜೊತೆಗೆ ಆಯಾ ವ್ಯಕ್ತಿಯ ಫೋಟೋಗಳನ್ನೂ ಸಹ ಈ ಕಂಪ್ಯೂಟರ್​ ದಾಖಲಿಸುತ್ತದೆ. ವಿಮಾನ, ಬಸ್, ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಈ ಸಾಧನವನ್ನು ಅಭಿವೃದ್ಧಿಪಡಿಸಲು ನನಗೆ ಮೂರು ವಾರ ಹಿಡಿಸಿತು ಎಂದು ಈ ವಿದ್ಯಾರ್ಥಿ ತಿಳಿಸಿದ್ದಾನೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ