AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಈ ನಗರ ಆರು ಭಾಷೆಗಳಲ್ಲಿ ಆರು ಹೆಸರು ಹೊಂದಿದೆ: ಇದು ಯಾವ ಜಾಗ ಗೊತ್ತೇ?

ಮಂಗಳೂರನ್ನು ಮಂಗಳೂರು ಎಂದು ಹೇಳುವ ಬದಲು ವಿಭಿನ್ನ ಹೆಸರಿನೊಂದಿಗೆ ಕರೆಯುತ್ತಾರೆ. ಹಾಗಾದರೆ, ಮಂಗಳೂರಿಗೆ ಇರುವ ಇತರೆ ಹೆಸರು ಏನು?, ಅಲ್ಲಿನ ಜನರು ಏನೆಂದು ಕರೆಯುತ್ತಾರೆ?, ಒಂದೇ ಹೆಸರನ್ನು ಬೇರೆ ಬೇರೆ ರೀತಿಯಲ್ಲಿ ಕರೆಯಲು ಏನು ಕಾರಣ?..

ಕರ್ನಾಟಕದ ಈ ನಗರ ಆರು ಭಾಷೆಗಳಲ್ಲಿ ಆರು ಹೆಸರು ಹೊಂದಿದೆ: ಇದು ಯಾವ ಜಾಗ ಗೊತ್ತೇ?
Mangalore City
Vinay Bhat
|

Updated on:May 17, 2024 | 3:08 PM

Share

ರಾಜ್ಯದಲ್ಲಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ಮತ್ತು ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲಿ ದಕ್ಷಿಣ ಕನ್ನಡದ ಮಂಗಳೂರು ಕೂಡ ಒಂದು. ಪರಶುರಾಮ ಸೃಷ್ಟಿಸಿದ ಈ ನಾಡನ್ನು ಬುದ್ದಿವಂತರ ಜಿಲ್ಲೆ ಎಂದು ಕೂಡ ಕರೆಯುತ್ತಾರೆ. ಸಣ್ಣ ಪ್ರದೇಶವಾದ ಈ ನಗರವನ್ನು ಮಂಗಳೂರು ಎಂದು ಅಧಿಕೃತವಾಗಿ ಕರೆಯುತ್ತಿದ್ದರೂ, ಅಲ್ಲಿ ವಾಸಿಸುವ ಜನರಿಗೆ ಈ ಹೆಸರು ಮುಖ್ಯವಲ್ಲ. ಇದು ಆರು ವಿಭಿನ್ನ ಭಾಷೆಗಳಲ್ಲಿ ಆರು ಹೆಸರುಗಳನ್ನು ಹೊಂದಿದೆ. ಇಲ್ಲಿರುವ ಹೆಚ್ಚಿನ ಜನರು ಮಂಗಳೂರನ್ನು ಮಂಗಳೂರು ಎಂದು ಹೇಳುವ ಬದಲು ವಿಭಿನ್ನ ಹೆಸರಿನೊಂದಿಗೆ ಕರೆಯುತ್ತಾರೆ. ಹಾಗಾದರೆ, ಮಂಗಳೂರಿಗೆ ಇರುವ ಇತರೆ ಹೆಸರು ಏನು?, ಅಲ್ಲಿನ ಜನರು ಏನೆಂದು ಕರೆಯುತ್ತಾರೆ?, ಒಂದೇ ಹೆಸರನ್ನು ಬೇರೆ ಬೇರೆ ರೀತಿಯಲ್ಲಿ ಕರೆಯಲು ಏನು ಕಾರಣ?. ಮೂಲತಃ ನೇತ್ರಾವತಿ ನದಿ, ಗುರುಪುರ ನದಿ ಮತ್ತು ಕರಾವಳಿ ಕರ್ನಾಟಕದ ಅರಬ್ಬಿ ಸಮುದ್ರದ ನಡುವೆ ಬಂದ ನಗರವನ್ನು ತುಳುವಿನಲ್ಲಿ ಕುಡ್ಲ ಎಂದು ಕರೆಯಲಾಗುತ್ತದೆ. ಅದೇ ಬ್ಯಾರಿ ಭಾಷೆಯಲ್ಲಿ ಮೈಕಲ್, ಕೊಂಕಣಿಯಲ್ಲಿ ಕೊಡಿಯಾಲ್‌, ಮಲಯಾಳಂನಲ್ಲಿ ಮಂಗಳಾಪುರಂ, ಇಂಗ್ಲಿಷ್‌ನಲ್ಲಿ Mangalore ಮತ್ತು ಕನ್ನಡದಲ್ಲಿ Mangaluru. ದಕ್ಷಿಣ ಕನ್ನಡ ಮತ್ತು ಉಡುಪಿಯ ಎರಡು ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ನಗರದ ಮತ್ತು ಸುತ್ತಮುತ್ತ ವಾಸಿಸುವ ಹೆಚ್ಚಿನ ಜನರು ಮಂಗಳೂರನ್ನು ಕರೆಯುವುದು ಕುಡ್ಲ (ತುಳು ಭಾಷೆಯಲ್ಲಿ ಮಂಗಳೂರು). ಹೀಗೆ ಮಂಗಳೂರು ನಗರಕ್ಕೆ ಒಟ್ಟು ಆರು ಭಾಷೆಗಳಲ್ಲಿ ಆರು ಹೆಸರಿದೆ. ಕೆಲ ಜಾಗದಲ್ಲಿ ಕನ್ನಡ ಭಾಷೆಯೇ ಇಲ್ಲ: ಮಂಗಳೂರು ಮತ್ತು ಕರಾವಳಿ ಕರ್ನಾಟಕದ ಕೆಲವು ಭಾಗಗಳು ಐತಿಹಾಸಿಕವಾಗಿ ಕನ್ನಡದ ಸಂಪರ್ಕವನ್ನು ಹೊಂದಿಲ್ಲ. ಈ ಪ್ರದೇಶವು ತುಳುನಾಡು ಎಂದು ಕರೆಯಲ್ಪಡುವ ಭಾಗವಾಗಿತ್ತು,...

Published On - 3:07 pm, Fri, 17 May 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!