AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ತಿರುಪತಿ ಜನ್ಮದಿನ! ಶ್ರೀ ರಾಮಾನುಜಪುರ ಎಂಬ ಮೂಲ ಹೆಸರು ಏಕೆ ಬಂದಿತು ಗೊತ್ತಾ?

ಇಂದು ಆಧ್ಯಾತ್ಮಿಕ ಕೇಂದ್ರ ತಿರುಪತಿ ಜನ್ಮ ವಾರ್ಷಿಕೋತ್ಸವ. ಪ್ರಸ್ತುತ 2024 ಸಾಲಿಗೆ ಇದು 894 ಜನ್ಮದಿನವಾಗಿದೆ. 13 ನೇ ಶತಮಾನದ ಆರಂಭದಿಂದಲೂ ತಿರುಪತಿ ಎಂದು ಕರೆಯಲಾಗುತ್ತಿತ್ತು.

ಇಂದು ತಿರುಪತಿ ಜನ್ಮದಿನ! ಶ್ರೀ ರಾಮಾನುಜಪುರ ಎಂಬ ಮೂಲ ಹೆಸರು ಏಕೆ ಬಂದಿತು ಗೊತ್ತಾ?
ಇಂದು ತಿರುಪತಿ ಜನ್ಮದಿನ! ಶ್ರೀ ರಾಮಾನುಜಪುರ ಎಂಬ ಮೂಲ ಹೆಸರು ಏಕೆ ಬಂದಿತು?
ಸಾಧು ಶ್ರೀನಾಥ್​
|

Updated on:Feb 24, 2024 | 10:44 AM

Share

ಕಲಿಯುಗದ ಪ್ರತ್ಯಕ್ಷ ದೇವ ತಿರುಮಲ ತಿಮ್ಮಪ್ಪನ ಪಾದದಡಿಯಲ್ಲಿ ಬೆಳಗಿದ ಆಧ್ಯಾತ್ಮಿಕ ನಗರ ತಿರುಪತಿ… ಇಂದು ತನ್ನ 894ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದೆ. ಟಿಟಿಡಿ ತಿರುಪತಿ ನಗರದ ಜನ್ಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸುತ್ತಿದೆ. ಗೋವಿಂದನ ದೇವಸ್ಥಾನದಿಂದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಟಿಟಿಡಿ ಹಿಂದೂ ಧರ್ಮ ಪ್ರಚಾರ ಪರಿಷತ್ತು, ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಎಸ್.ವಿ. ಸಂಗೀತ ನೃತ್ಯ ಕಾಲೇಜು ಸಹಯೋಗದಲ್ಲಿ ವಿವಿಧ ಕಲಾ ಪ್ರಕಾರಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

1130 ರಲ್ಲಿ ಭಗವದ್ ರಾಮಾನುಜಾಚಾರ್ಯರ ಆಧ್ಯಾತ್ಮಿಕ ಸಾರಥ್ಯದಲ್ಲಿ ತಿರುಪತಿ ಪಟ್ಟಣ ಅಸ್ತಿತ್ವಕ್ಕೆ ಬಂದಿತು ಎಂದು ಟಿಟಿಡಿ ಅಧ್ಯಕ್ಷ ಭೂಮನ ಹೇಳಿದರು. ಸೌಮ್ಯ ನಾಮ ಸಂವತ್ಸರದ ಸೋಮವಾರದಂದು ತಿರುಪತಿಯಲ್ಲಿ ಶ್ರೀ ಗೋವಿಂದರಾಜ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ, ಫಾಲ್ಗುಣ ಪೌರ್ಣಮಿ, ಉತ್ತರ ನಕ್ಷತ್ರ, ಕೈಂಕರ್ಯ ನಿರ್ವಹಣಾ ಕಾರ್ಯಕ್ರಮಗಳು ಹಾಗೂ ನಾಲ್ಕು ಮಹಡಿ ಬೀದಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಭೂಮನ ತಿಳಿಸಿದರು.

Also Read: Gita Supersite IITK – ಐಐಟಿ ಕಾನ್ಪುರ​​ ನಿರ್ಮಿಸಿದೆ ಭಗವದ್ಗೀತೆ ಕುರಿತಾದ ವೆಬ್​ಸೈಟ್! ಕನ್ನಡದಲ್ಲಿಯೂ ಇದೆ -ಇಲ್ಲಿದೆ ಸಂಪೂರ್ಣ ವಿವರ!

ತಿರುಪತಿಯನ್ನು ಆರಂಭದಲ್ಲಿ ಶ್ರೀ ಗೋವಿಂದರಾಜ ಪಟ್ಟಣ, ನಂತರ ಶ್ರೀ ರಾಮಾನುಜಪುರ ಎಂದು ಕರೆಯಲಾಗುತ್ತಿತ್ತು ಮತ್ತು 13 ನೇ ಶತಮಾನದ ಆರಂಭದಿಂದಲೂ ತಿರುಪತಿ ಎಂದು ಕರೆಯಲಾಗುತ್ತಿತ್ತು ಎಂದು ಭೂಮನ ಹೇಳಿದರು. ಮತ್ತೊಂದೆಡೆ, ಉದ್ಭವ ದಿನದಂದು ಈ ಆಚರಣೆಗಳಲ್ಲಿ ಸ್ಥಳೀಯ ಜನರೊಂದಿಗೆ ಶ್ರೀವಾರಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:42 am, Sat, 24 February 24

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ