AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ತಿರುಪತಿ ಜನ್ಮದಿನ! ಶ್ರೀ ರಾಮಾನುಜಪುರ ಎಂಬ ಮೂಲ ಹೆಸರು ಏಕೆ ಬಂದಿತು ಗೊತ್ತಾ?

ಇಂದು ಆಧ್ಯಾತ್ಮಿಕ ಕೇಂದ್ರ ತಿರುಪತಿ ಜನ್ಮ ವಾರ್ಷಿಕೋತ್ಸವ. ಪ್ರಸ್ತುತ 2024 ಸಾಲಿಗೆ ಇದು 894 ಜನ್ಮದಿನವಾಗಿದೆ. 13 ನೇ ಶತಮಾನದ ಆರಂಭದಿಂದಲೂ ತಿರುಪತಿ ಎಂದು ಕರೆಯಲಾಗುತ್ತಿತ್ತು.

ಇಂದು ತಿರುಪತಿ ಜನ್ಮದಿನ! ಶ್ರೀ ರಾಮಾನುಜಪುರ ಎಂಬ ಮೂಲ ಹೆಸರು ಏಕೆ ಬಂದಿತು ಗೊತ್ತಾ?
ಇಂದು ತಿರುಪತಿ ಜನ್ಮದಿನ! ಶ್ರೀ ರಾಮಾನುಜಪುರ ಎಂಬ ಮೂಲ ಹೆಸರು ಏಕೆ ಬಂದಿತು?
ಸಾಧು ಶ್ರೀನಾಥ್​
|

Updated on:Feb 24, 2024 | 10:44 AM

Share

ಕಲಿಯುಗದ ಪ್ರತ್ಯಕ್ಷ ದೇವ ತಿರುಮಲ ತಿಮ್ಮಪ್ಪನ ಪಾದದಡಿಯಲ್ಲಿ ಬೆಳಗಿದ ಆಧ್ಯಾತ್ಮಿಕ ನಗರ ತಿರುಪತಿ… ಇಂದು ತನ್ನ 894ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದೆ. ಟಿಟಿಡಿ ತಿರುಪತಿ ನಗರದ ಜನ್ಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸುತ್ತಿದೆ. ಗೋವಿಂದನ ದೇವಸ್ಥಾನದಿಂದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಟಿಟಿಡಿ ಹಿಂದೂ ಧರ್ಮ ಪ್ರಚಾರ ಪರಿಷತ್ತು, ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಎಸ್.ವಿ. ಸಂಗೀತ ನೃತ್ಯ ಕಾಲೇಜು ಸಹಯೋಗದಲ್ಲಿ ವಿವಿಧ ಕಲಾ ಪ್ರಕಾರಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

1130 ರಲ್ಲಿ ಭಗವದ್ ರಾಮಾನುಜಾಚಾರ್ಯರ ಆಧ್ಯಾತ್ಮಿಕ ಸಾರಥ್ಯದಲ್ಲಿ ತಿರುಪತಿ ಪಟ್ಟಣ ಅಸ್ತಿತ್ವಕ್ಕೆ ಬಂದಿತು ಎಂದು ಟಿಟಿಡಿ ಅಧ್ಯಕ್ಷ ಭೂಮನ ಹೇಳಿದರು. ಸೌಮ್ಯ ನಾಮ ಸಂವತ್ಸರದ ಸೋಮವಾರದಂದು ತಿರುಪತಿಯಲ್ಲಿ ಶ್ರೀ ಗೋವಿಂದರಾಜ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ, ಫಾಲ್ಗುಣ ಪೌರ್ಣಮಿ, ಉತ್ತರ ನಕ್ಷತ್ರ, ಕೈಂಕರ್ಯ ನಿರ್ವಹಣಾ ಕಾರ್ಯಕ್ರಮಗಳು ಹಾಗೂ ನಾಲ್ಕು ಮಹಡಿ ಬೀದಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಭೂಮನ ತಿಳಿಸಿದರು.

Also Read: Gita Supersite IITK – ಐಐಟಿ ಕಾನ್ಪುರ​​ ನಿರ್ಮಿಸಿದೆ ಭಗವದ್ಗೀತೆ ಕುರಿತಾದ ವೆಬ್​ಸೈಟ್! ಕನ್ನಡದಲ್ಲಿಯೂ ಇದೆ -ಇಲ್ಲಿದೆ ಸಂಪೂರ್ಣ ವಿವರ!

ತಿರುಪತಿಯನ್ನು ಆರಂಭದಲ್ಲಿ ಶ್ರೀ ಗೋವಿಂದರಾಜ ಪಟ್ಟಣ, ನಂತರ ಶ್ರೀ ರಾಮಾನುಜಪುರ ಎಂದು ಕರೆಯಲಾಗುತ್ತಿತ್ತು ಮತ್ತು 13 ನೇ ಶತಮಾನದ ಆರಂಭದಿಂದಲೂ ತಿರುಪತಿ ಎಂದು ಕರೆಯಲಾಗುತ್ತಿತ್ತು ಎಂದು ಭೂಮನ ಹೇಳಿದರು. ಮತ್ತೊಂದೆಡೆ, ಉದ್ಭವ ದಿನದಂದು ಈ ಆಚರಣೆಗಳಲ್ಲಿ ಸ್ಥಳೀಯ ಜನರೊಂದಿಗೆ ಶ್ರೀವಾರಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:42 am, Sat, 24 February 24

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು