AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti -Motivation: ಕೆಲವರು ಇತರರಿಗೆ ಪ್ರೇರಣೆಯಾಗುತ್ತಾರೆ, ಅಂತಹವರು ಎಲ್ಲೆಡೆ ಪ್ರಶಂಸೆಗೆ ಒಳಗಾಗುತ್ತಾರೆ

ಚಾಣಕ್ಯನ ಪ್ರಕಾರ, ಒಬ್ಬರ ವ್ಯಕ್ತಿತ್ವವು ಅವರ ಪ್ರಗತಿಯನ್ನು ನಿರ್ಧರಿಸುತ್ತದೆ, ಅದರಲ್ಲಿ ಉತ್ತಮ ನಡತೆಗಳಿದ್ದರೆ, ಅವರ ಸ್ವಭಾವದಲ್ಲಿ ಅಹಂಕಾರವಿಲ್ಲದಿದ್ದರೆ ಸಮಾಜದಲ್ಲಿ ಅಂತಹವರ ಗೌರವ ಹೆಚ್ಚಾಗುತ್ತದೆ ಮತ್ತು ಜನರು ಅವರನ್ನು ಸ್ಫೂರ್ತಿಯಾಗಿಯೂ ನೋಡುತ್ತಾರೆ. ಅಂತಹವರನ್ನು ಅವರ ಬೆನ್ನ ಹಿಂದೆಯೂ ಎಲ್ಲರೂ ಹೊಗಳುತ್ತಾರೆ.

Chanakya Niti -Motivation: ಕೆಲವರು ಇತರರಿಗೆ ಪ್ರೇರಣೆಯಾಗುತ್ತಾರೆ, ಅಂತಹವರು ಎಲ್ಲೆಡೆ ಪ್ರಶಂಸೆಗೆ ಒಳಗಾಗುತ್ತಾರೆ
Chankaya Niti -Motivation: ಕೆಲವರು ಇತರರ ಪ್ರೇರಣೆಗೆ ಮೂಲವಾಗುತ್ತಾರೆ
TV9 Web
| Updated By: ಸಾಧು ಶ್ರೀನಾಥ್​|

Updated on:Apr 06, 2023 | 5:39 PM

Share

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೆಲವು ಒಳ್ಳೆಯದು ಮತ್ತು ಕೆಲವು ಕೆಟ್ಟ ಗುಣ ಲಕ್ಷಣಗಳು ಇರುತ್ತವೆ. ಮಹಾನ್ ನೀತಿ ಬೋಧಕ (Chanakya Teachings) ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನೊಳಗೆ ಅಂತಹ ಕೆಲವು ಅಭ್ಯಾಸಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡರೆ, ಸಮಾಜದಲ್ಲಿ ಅವನ ಗೌರವವು ಹೆಚ್ಚಾಗುತ್ತದೆ. ಇದನ್ನ ತಿಳಿದ ಮೇಲೆ ನೀವೂ ಸಹ ಇತರರಿಗೆ ಮಾದರಿಯ ಮೂಲವಾಗಿರಿ (Motivation). ಒಬ್ಬ ವ್ಯಕ್ತಿಯು ಪ್ರೀತಿಯಲ್ಲಿ ಹೆಚ್ಚು ಸಂತೋಷವಾಗಿರುತ್ತಾನೆ. ಅವನ ದುಃಖವು ಪ್ರತ್ಯೇಕವಾಗಿ, ಸೀಮಿತವಾಗಿರುತ್ತದೆ. ಒಬ್ಬ ವ್ಯಕ್ತಿಗೆ ಹೆಂಡತಿ ಅಥವಾ ಗೆಳತಿಯಿಂದ ಬೇರ್ಪಡುವ ಪರಿಸ್ಥಿತಿಯು ತುಂಬಾ ದುಃಖಕರವಾಗಿದೆ. ಅಂತಹ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಎಲ್ಲರಿಗೂ ಇರುವುದಿಲ್ಲ. ಅದರಿಂದ ಹೊರಬರುವುದು ಸುಲಭವಾಗಿರುವುದಿಲ್ಲ. ಪರಿಣಾಮವಾಗಿ ಅವರ ಜೀವನವು ಪೇಲವವಾಗಿ ಮತ್ತು ಗುರಿ ಇಲ್ಲದಂತೆ ಸಾಗುತ್ತದೆ (Chanakya Niti).

ಹೆಚ್ಚಿನ ಜನರು ತಮ್ಮನ್ನು ಇತರರು ಗೌರವಿಸಬೇಕೆಂದು ನಿರೀಕ್ಷಿಸುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಸಂಬಂಧಿ ಅಥವಾ ಸ್ನೇಹಿತನಿಂದ ಅವಮಾನಿಸಿದಾಗ, ಅಂತಹ ಪರಿಸ್ಥಿತಿಯು ತುಂಬಾ ನೋವಿನಿಂದ ಕೂಡಿರುತ್ತದೆ. ಚಾಣಕ್ಯನ ಪ್ರಕಾರ, ಅವಮಾನವು ವ್ಯಕ್ತಿಯನ್ನು ಒಳಗಿನಿಂದ ಬೆಂಕಿಯಂತೆ ಸುಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅವನಲ್ಲಿ ಸೇಡಿನ ಭಾವನೆ ಮೂಡುತ್ತದೆ.

ಇದನ್ನೂ ಓದಿ: ಮನುಷ್ಯನಲ್ಲಿನ ಈ ಲಕ್ಷಣಗಳು ಅವರ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ನಿರ್ಧರಿಸುತ್ತವೆ

ಚಾಣಕ್ಯನ ಪ್ರಕಾರ, ಒಬ್ಬರ ವ್ಯಕ್ತಿತ್ವವು ಅವರ ಪ್ರಗತಿಯನ್ನು ನಿರ್ಧರಿಸುತ್ತದೆ, ಅದರಲ್ಲಿ ಉತ್ತಮ ನಡತೆಗಳಿದ್ದರೆ, ಅವರ ಸ್ವಭಾವದಲ್ಲಿ ಅಹಂಕಾರವಿಲ್ಲದಿದ್ದರೆ ಸಮಾಜದಲ್ಲಿ ಅಂತಹವರ ಗೌರವ ಹೆಚ್ಚಾಗುತ್ತದೆ ಮತ್ತು ಜನರು ಅವರನ್ನು ಸ್ಫೂರ್ತಿಯಾಗಿಯೂ ನೋಡುತ್ತಾರೆ. ಅಂತಹವರನ್ನು ಅವರ ಬೆನ್ನ ಹಿಂದೆಯೂ ಎಲ್ಲರೂ ಹೊಗಳುತ್ತಾರೆ.

ಚಾಣಕ್ಯನ ಪ್ರಕಾರ ಯಾರ ಮನಸ್ಸು ತಿಳಿ ನೀರಿನಂತೆ ಸ್ಪಷ್ಟವಾಗಿರುತ್ತದೆಯೋ ಮತ್ತು ಅವರು ತಮ್ಮ ಸಂತೋಷವನ್ನು ತ್ಯಾಗ ಮಾಡುವ ಮೂಲಕ ಇತರರಿಗೆ ಒಳ್ಳೆಯದನ್ನು ಮಾಡುತ್ತಾರೋ… ಅವರು ಪರಿಪೂರ್ಣರಾಗಿರುತ್ತಾರೆ. ಇತರರಿಗೆ ಆದರಣೆಯಾಗಿರುತ್ತಾರೆ, ಮಾದರಿಯಾಗಿರುತ್ತಾರೆ. ಆದರೆ ತಿಳಿದುಕೊಳ್ಳಿ ಜಗತ್ತಿನಲ್ಲಿ ಹೆಚ್ಚಿನ ಜನರು ಇಂತಹ ಜನರಿಗೆ ಮೋಸ ಮಾಡುತ್ತಿರುತ್ತಾರೆ. ಒಬ್ಬ ವ್ಯಕ್ತಿಯು ಒಳ್ಳೆಯದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಪಡೆದಾಗ, ಅವನ ಮನಸು ನೋಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:45 pm, Thu, 6 April 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ