![Indian Railways](https://images.tv9kannada.com/wp-content/uploads/2023/12/indian-railways.jpg)
Indian Railways
ಭಾರತೀಯ ರೈಲ್ವೆ ಭಾರತ ಸರ್ಕಾರದ, ರೈಲ್ವೇ ಖಾತೆಯ ಅಧೀನದ, ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ (ಉಗಿ ಬಂಡಿ ದಾರಿಗಳ) ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದಾಗಿದೆ. 1853 ರಲ್ಲಿ ಸ್ಥಾಪಿತವಾದ ಇದು ಪ್ರಪಂಚದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ, ವಿವಿಧ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಸರಕುಗಳು ಮತ್ತು ಪ್ರಯಾಣಿಕರ ಚಲನೆಯನ್ನು ಸುಗಮಗೊಳಿಸುತ್ತದೆ. ರೈಲ್ವೇ ಖಾತೆಯ ಮುಖ್ಯಸ್ಥರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿದ್ದರೆ, ರೈಲ್ವೇ ಇಲಾಖೆಯ ಆಡಳಿತ ವ್ಯವಸ್ಥೆ ರೈಲ್ವೇ ಮಂಡಳಿಯ ಅಧೀನದಲ್ಲಿದೆ. ರೈಲ್ವೇ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರೈಲ್ವೇಗಳು ದಿನನಿತ್ಯ ಸಾವಿರಾರು ರೈಲುಗಳನ್ನು ಓಡಿಸುವುದರೊಂದಿಗೆ ವಿಸ್ತಾರವಾದ ಜಾಲವನ್ನು ಹೊಂದಿದೆ. ವ್ಯಾಪಾರ ಮತ್ತು ಪ್ರಯಾಣವನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
Fact Check: ಒಬ್ಬರ ಐಡಿಯಿಂದ ಬೇರೆಯವರಿಗೆ ರೈಲು ಟಿಕೆಟ್ ಬುಕ್ ಮಾಡಲು ಆಗಲ್ಲವಾ? ವೈರಲ್ ಪೋಸ್ಟ್ಗೆ ಐಆರ್ಸಿಟಿಸಿ ಸ್ಪಷ್ಟನೆ
IRCTC clarification on train ticket restriction rumours: ಐಆರ್ಸಿಟಿಸಿ ಪ್ಲಾಟ್ಫಾರ್ಮ್ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಲಾಗಿನ್ ಆಗಬೇಕು. ಒಬ್ಬರ ಲಾಗಿನ್ನಲ್ಲಿ ಬೇರೆಯರಿಗೆ ಟಿಕೆಟ್ ಬುಕ್ ಮಾಡುವಂತಿಲ್ಲ. ಮಾಡಿದರೆ ಜೈಲು ಶಿಕ್ಷೆ ಕಾದಿದೆ ಎನ್ನುವಂತಹ ಪೋಸ್ಟ್ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಐಆರ್ಸಿಟಿಸಿ ಸ್ಪಂದಿಸಿದ್ದು, ಈ ವೈರಲ್ ಪೋಸ್ಟ್ನಲ್ಲಿರುವ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿದೆ.
- Vijaya Sarathy SN
- Updated on: Jun 26, 2024
- 4:12 pm
ರೈಲಿನಲ್ಲಿ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆ, 8 ವರ್ಷದ ಬಳಿಕ ರೈಲ್ವೆ ಇಲಾಖೆಯಿಂದ ಪರಿಹಾರ
ಬೆಲೆ ಬಾಳುವ ವಸ್ತುಗಳಿದ್ದ ಮಹಿಳೆಯ ಬ್ಯಾಗ್ ಅನ್ನು ರೈಲಿನಲ್ಲಿ ಯಾರೋ ಕದ್ದಿದ್ದರು. ಮಹಿಳೆ ದೂರನ್ನು ತೆಗೆದುಕೊಳ್ಳಲು ರೈಲ್ವೆ ಇಲಾಖೆ ಸಿದ್ಧವಿರಲಿಲ್ಲ, ಅಂತೂ 8 ವರ್ಷಗಳ ಬಳಿಕ ಮಹಿಳೆಗೆ ನ್ಯಾಯ ಸಿಕ್ಕಿದೆ. ರೈಲ್ವೆ ಇಲಾಖೆಯು 1 ಲಕ್ಷ ರೂ. ಪರಿಹಾರ ನೀಡಿದೆ.
- Nayana Rajeev
- Updated on: Jun 26, 2024
- 9:47 am
ಒಂದೇ ರೈಲ್ವೆ ಟಿಕೆಟ್ ಹಲವು ಸೇವೆ; ಊಟ, ಚಿಕಿತ್ಸೆ, ವಿಶ್ರಾಂತಿ ಕೊಠಡಿ, ಡಾರ್ಮಿಟರಿ, ಲಾಕರ್ ರೂಂ ಸೌಲಭ್ಯ
IRCTC train ticket facilities: ಪ್ರೀಮಿಯಂ ರೈಲು ಟಿಕೆಟ್ ಅನ್ನು ಬುಕ್ ಮಾಡಿದ್ದರೆ ಮತ್ತು ಈ ರೈಲು 2 ಗಂಟೆಗಳಿಗಿಂತ ಹೆಚ್ಚು ವಿಳಂಬವಾಗಿದ್ದರೆ, IRCTC ಕ್ಯಾಂಟೀನ್ನಿಂದ ಉಚಿತ ಆಹಾರ ಪಡೆಯಬಹುದು. ಒಂದು ರೈಲು ಟಿಕೆಟ್ ಇದ್ದರೆ ಉಚಿತ ಆಹಾರದಿಂದ ಹಿಡಿದು ಕ್ಲೋಕ್ ರೂಮ್ವರೆಗೆ ಹಲವು ರೀತಿಯ ಸೌಲಭ್ಯಗಳ ಅವಕಾಶ ನಿಮಗೆ ಸಿಗುತ್ತದೆ. ಪ್ರಯಾಣದ ವೇಳೆ ಅನಾರೋಗ್ಯವಾದರೆ ಚಿಕಿತ್ಸಾ ಸೇವೆಯೂ ಲಭ್ಯ ಇರುತ್ತದೆ.
- Vijaya Sarathy SN
- Updated on: May 15, 2024
- 2:43 pm
ವಂದೇ ಭಾರತ್ ರೈಲು ಖಾಲಿ ಓಡುತ್ತಿದೆ ಎಂದ ಕಾಂಗ್ರೆಸ್ ಟೀಕೆಗೆ ಸಚಿವ ವೈಷ್ಣವ್ ಉತ್ತರ ಇದು
Ashwini Vaishnaw says Vande Bharat has 103pc occupancy rate: ಶೇ. 50ಕ್ಕಿಂತ ಹೆಚ್ಚು ವಂದೇ ಭಾರತ್ ರೈಲುಗಳು ಖಾಲಿ ಓಡುತ್ತಿವೆ ಎಂದು ಕಾಂಗ್ರೆಸ್ ಪಕ್ಷ ಮಾಡಿರುವ ಆರೋಪಕ್ಕೆ ಕೇಂದ್ರ ಸಚಿವ ಎ ವೈಷ್ಣವ್ ತಿರುಗೇಟು ನೀಡಿದ್ದಾರೆ. 2024-25ರ ಹಣಕಾಸು ವರ್ಷದಲ್ಲಿ ಮೇ 7ರವರೆಗೆ ವಂದೇ ಭಾರತ್ ರೈಲಿನಲ್ಲಿನ ಆಕ್ಯುಪೆನ್ಸಿ ಶೇ. 103ರಷ್ಟಿದೆ ಎನ್ನುವ ದತ್ತಾಂಶವನ್ನು ವೈಷ್ಣವ್ ಕೊಟ್ಟಿದ್ದಾರೆ. ಮೇ 8ರಂದು ಕಾಂಗ್ರೆಸ್ನ ಕೇರಳ ಘಟಕ ಸರಣಿ ಟ್ವೀಟ್ ಮಾಡಿ, ವಂದೇ ಭಾರತ್ ರೈಲುಗಳು ದುಬಾರಿ ಟಿಕೆಟ್ ಹೊಂದಿರುವುದರಿಂದ ಪ್ರಯಾಣಿಕರಿಲ್ಲದೆ ಖಾಲಿ ಓಡಾಡುತ್ತಿವೆ ಎಂದು ಐಆರ್ಸಿಟಿಸಿ ಟಿಕೆಟ್ ಬುಕಿಂಗ್ ದತ್ತಾಂಶ ಆಧಾರದಲ್ಲಿ ಹೇಳಿತ್ತು.
- Vijaya Sarathy SN
- Updated on: May 9, 2024
- 6:09 pm
ಭವ್ಯವಾದ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ಈ ನಾಲ್ಕು ಸ್ಥಳಗಳಿಗೆ ಭೇಟಿ ನೀಡಿ
ಬೇಸಿಗೆಯಲ್ಲೂ ನೀವು ಈ ಭವ್ಯವಾದ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳಬಹುದು. ಹಂಪಿ, ಪಟ್ಟದಕಲ್ಲು, ಐಹೊಳೆ, ಬಾದಾಮಿ ಈ ಸ್ಥಳಗಳಿಗೆ ಕುಟುಂಬ ಸಮೇತ ಭೇಟಿ ನೀಡಬಹುದು. ರೈಲಿನ ಮೂಲಕ ಈ ಸ್ಥಳಿಗಳಿಗೆ ಹೋಗುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
- Nayana Rajeev
- Updated on: May 8, 2024
- 2:41 pm
ನಿದ್ದೆಗೆ ಜಾರಿದ ಸ್ಟೇಷನ್ ಮಾಸ್ಟರ್, ಗ್ರೀನ್ ಸಿಗ್ನಲ್ ಸಿಗದೆ ಅರ್ಧ ಗಂಟೆ ನಿಂತಿತ್ತು ರೈಲು
ಸ್ಟೇಷನ್ ಮಾಸ್ಟರ್ ನಿದ್ದೆಗೆ ಜಾರಿದ್ದ ಕಾರಣ ರೈಲೊಂದು ಗ್ರೀನ್ ಸಿಗ್ನಲ್ ಸಿಗದೆ ಅರ್ಧಗಂಟೆ ತಡವಾಗಿ ಹೊರಟಿರುವ ಘಟನೆ ಆಗ್ರಾದಲ್ಲಿ ನಡೆದಿದೆ.
- Nayana Rajeev
- Updated on: May 5, 2024
- 11:38 am
ಕೆಮ್ಮಣ್ಣುಗುಂಡಿ ಪ್ರವಾಸ: ಬಿಡುವಿಲ್ಲದ ಕೆಲಸಕ್ಕೆ ಬ್ರೇಕ್ ಹಾಕಿ ಕೆಮ್ಮಣ್ಣುಗುಂಡಿಯತ್ತ ಹೆಜ್ಜೆ ಹಾಕಿ
ಕರ್ನಾಟಕದ ಎಲ್ಲೆಲ್ಲೂ ಶಾಖದ ಅಲೆ, ಬಿಸಿಲ ಬೇಗೆಯಿಂದ ನೀವು ಸ್ವಲ್ಪ ಬಿಡುವು ಪಡೆಯಬೇಕು, ಈ ಬೇಸಿಗೆಯಲ್ಲಿ ಎಲ್ಲಿಗೆ ಹೋಗೋದು ಎನ್ನುವ ಆಲೋಚನೆ ಮಾಡುತ್ತಿದ್ದರೆ ಕೆಮ್ಮಣ್ಣುಗುಂಡಿ ಬೆಸ್ಟ್ ಪ್ಲೇಸ್ ಎಂದೇ ಹೇಳಬಹುದು.
- Nayana Rajeev
- Updated on: Apr 30, 2024
- 2:48 pm
ಮುಂದಿನ ದಿನಗಳಲ್ಲಿ ಎಲ್ಲಾ ಪ್ರಯಾಣಿಕರು ದೃಢೀಕೃತ ರೈಲ್ವೆ ಟಿಕೆಟ್ ಪಡೆಯಬಹುದು: ಅಶ್ವಿನಿ ವೈಷ್ಣವ್
ಮುಂದಿನ ದಿನಗಳಲ್ಲಿ ರೈಲ್ವೆ ಪ್ರಯಾಣಿಕರು ಟಿಕೆಟ್ಗಾಗಿ ಕಾಯಬೇಕಿಲ್ಲ, ಪ್ರತಿಯೊಬ್ಬರೂ ದೃಢೀಕೃತ ಟಿಕೆಟ್ ಪಡೆಯಬಹುದು. ಕಳೆದ 10 ವರ್ಷಗಳಲ್ಲಿ ಸಾಕಷ್ಟು ರೈಲ್ವೆ ಅಭಿವೃದ್ಧಿಗಳಾಗಿದ್ದು, ಮುಂದಿನ 5 ವರ್ಷಗಳಲ್ಲಿ ಕೂಡ ಸಾಕಷ್ಟು ಪರಿವರ್ತನೆಯನ್ನು ಕಾಣಬಹುದು.
- Nayana Rajeev
- Updated on: Apr 24, 2024
- 3:09 pm
ಬೇಸಿಗೆಯಲ್ಲಿ ಪ್ರವಾಸ ಮಾಡಲು ಕುದುರೆಮುಖ ಬೆಸ್ಟ್ ಪ್ಲೇಸ್, ಅಲ್ಲಿಗೆ ಹೋಗುವ ಮುನ್ನ ಈ ವಿಚಾರಗಳು ತಿಳಿದಿರಲಿ
ಉರಿ ಉರಿ ಬೇಸಿಗೆ ಈ ಸಿಟಿಯಲ್ಲಿ ಯಾರಿರ್ತಾರಪ್ಪ ಅನ್ನೋರು ವೀಕೆಂಡ್ನಲ್ಲಿ ಚಿಕ್ಕಮಗಳೂರಿನ ಕುದುರೆಮುಖಕ್ಕೆ ಭೇಟಿ ನೀಡಬಹುದು. ಕುದುರೆಮುಖ ಬೆಂಗಳೂರಿನಿಂದ 340 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಚ್ಚ ಹಸಿರಿನ ಅರಣ್ಯ ಪ್ರದೇಶವಾಗಿದೆ. ರಾಷ್ಟ್ರೀಯ ಉದ್ಯಾನವನವು 600 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ
- Nayana Rajeev
- Updated on: Apr 23, 2024
- 3:20 pm
ಬೇಸಿಗೆಯಲ್ಲೂ ಜನರ ಕೈಬೀಸಿ ಕರೆಯುವ ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ, ರೈಲಿನಲ್ಲಿ ಹೋಗುವುದು ಹೇಗೆ?
ಈ ಬ್ಯುಸಿ ಜೀವನದಿಂದ ಕೊಂಚ ಬಿಡುವು ಪಡೆದು ಪ್ರಕೃತಿಯ ಸೌಂದರ್ಯವನ್ನು ಸವಿಯಲು ನೀವು ಮುಳ್ಳಯ್ಯನಗಿರಿ(Mullayanagiri)ಗೆ ಒಮ್ಮೆಯಾದರೂ ಹೋಗಲೇಬೇಕು. ಬೇಸಿಗೆಯ ಧಗೆಯಲ್ಲೂ ತಂಪು ನೀಡುತ್ತೆ ಈ ಕಾಫಿನಾಡಿನ ಸ್ವರ್ಗ ಎಂದೇ ಕರೆಸಿಕೊಳ್ಳುವ ಮುಳ್ಳಯ್ಯನಗಿರಿ. ಚ್ಚ ಹಸಿರಿನ ತಂಪಿಗೆ ಮೈ ಒಡ್ಡಿ ನಿಂತರೆ ನಿಮ್ಮೆಲ್ಲಾ ಒತ್ತಡಗಳು ಪಟ್ ಅಂತಾ ನವಾರಣೆಯಾಗುತ್ತದೆ. ಮುಳ್ಳಯ್ಯನಗಿರಿ ಬೆಟ್ಟ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು ಕರ್ನಾಟಕದ ಅತ್ಯುನ್ನತ ಶಿಖರವಾಗಿದೆ. ಮುಳ್ಳಯ್ಯನಗಿರಿ ಬೆಂಗಳೂರಿನಿಂದ 265 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದ್ದು […]
- Nayana Rajeev
- Updated on: Apr 23, 2024
- 3:21 pm