AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1915 ರಲ್ಲಿ ನಾಪತ್ತೆಯಾಗಿದ್ದ ಅರ್ನೆಸ್ಟ್ ಶಾಕಲ್ಟನ್ ಅವರ ಹಡಗು ಪತ್ತೆ

1915ರಲ್ಲಿ ನಾಪತ್ತೆಯಾಗಿತ್ತು ಎನ್ನಲಾಗಿದ್ದ ಸರ್​ ಅರ್ನೆಸ್ಟ್​ ಸಾಕಲ್ಟೆನ್​ ಅವರ ಎಂಡ್ಯುರೆನ್ಸ್ (Endurance) ಹಡಗು ಸಮುದ್ರದಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

1915 ರಲ್ಲಿ ನಾಪತ್ತೆಯಾಗಿದ್ದ ಅರ್ನೆಸ್ಟ್ ಶಾಕಲ್ಟನ್ ಅವರ ಹಡಗು ಪತ್ತೆ
ಪತ್ತೆಯಾದ ಎಂಡ್ಯುರೆನ್ಸ್ ಹಡಗು
TV9 Web
| Updated By: Pavitra Bhat Jigalemane|

Updated on: Mar 09, 2022 | 3:25 PM

Share

1915ರಲ್ಲಿ ನಾಪತ್ತೆಯಾಗಿತ್ತು ಎನ್ನಲಾಗಿದ್ದ ಸರ್​ ಅರ್ನೆಸ್ಟ್​ ಸಾಕಲ್ಟೆನ್ (Ernest Shackleton)​ ಅವರ ಎಂಡ್ಯುರೆನ್ಸ್ (Endurance) ಹಡಗು (Ship) ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.  ಅಂಟಾರ್ಟಿಕಾ ಕರಾವಳಿ ತೀರದಲ್ಲಿ ಸಂಶೋಧಕರಿಗೆ ಸಿಕ್ಕಿದೆ ಎಂದು ಟೈಮ್ಸ್​​ ನೌ ವರದಿ ತಿಳಿಸಿದೆ. ಹಡಗು ಸಿಕ್ಕಿದ್ದರ ಕುರಿತು ಫೋಟೋ ಮತ್ತು ವೀಡಿಯೋವನ್ನು  ಟ್ವಿಟರ್​​ನಲ್ಲಿ ಹಂಚಿಕೊಳ್ಳಲಾಗಿದೆ. 1914 ರಿಂದ 1917ರವರೆಗೆ ನಡೆದ  ಇಂಪೀರಿಯಲ್​ ಟ್ರಾನ್ಸ್-ಅಂಟಾರ್ಕ್ಟಿಕ್ ದಂಡಯಾತ್ರೆಯಲ್ಲಿ  ಈ ಎಂಡ್ಯುರೆನ್ಸ್​ ಹಡಗನ್ನು ಬಳಸಲಾಗಿತ್ತು. 144 ಅಡಿ ಉದ್ದವಿದ್ದು 28 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿತ್ತು ಎಂದು ವರದಿ ತಿಳಸಿದೆ.

ಇದೀಗ ಪತ್ತೆಯಾದ ಅವಶೇಷಗಳಂತಿರುವ ಹಡಗಿನ ಫೋಟೋ, ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್​ ಆಗಿದೆ. ಈ ಹಡಗನ್ನು ಪತ್ತೆ ಮಾಡಲಾಗದೆ ಸಂಶೋಧಕರು ಕೂಡ ಸೋತಿದ್ದರು. ಇದೀಗ ವೆಡ್ಡಲ್​ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ. ವರದಿಯ ಪ್ರಕಾರ ಶತಮಾನಗಳ ನಂತರವೂ ಎಂಡ್ಯೂಸರ್​ ಹಡಗು ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದೆ. ವೆಡ್ಡಲ್​ ಸಮುದ್ರದಲ್ಲಿ ನೀರಿನ ಮೆಲೈಯಿಂದ ಕೇವಲ 3 ಕಿಮೀ ಆಳದಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ.

ಹಡಗು ಸಮುದ್ರದ ಆಳದಲ್ಲಿ ಮಂಜುಗಡ್ಡೆಯಿಂದ ತುಂಬಿಕೊಂಡಿತ್ತು. ಕಲೆವು ಮರದ ತುಂಡುಗಳು ಹಾಳಾಗಿದ್ದು. ಆದರೆ  ಹಡಗಿನ ಮೇಲೆ ಬರೆದುಕೊಂಡಿದ್ದ ಅಕ್ಷರವನ್ನು ಗಮನಿಸಿದಾ ಎಂಡ್ಯುರೆನ್ಸ್  ಎನ್ನುವ ಶಬ್ದ ಕಾಣಿಕೊಂಡಿತು. ಇದರಿಂದಾ 1915ರಲ್ಲಿ ದಣಡಯಾತ್ರೆಯ ವೇಳೆ ನಾಪತ್ತೆಯಾಗಿದ್ದ ಹಡಗು ಎಂದು ಗುರುತಿಸಲು ಸಾಧ್ಯವಾಯಿತು ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ:

ಶ್ರೀವಲ್ಲಿ ಹಾಡಿಗೆ ಜ್ವಾಲಾಗುಟ್ಟ ತಾಯಿಯ ಮಸ್ತ್​ ಸ್ಟೆಪ್​: ವಿಡಿಯೋ ಹಂಚಿಕೊಂಡ ಬ್ಯಾಡ್ಮಿಂಟನ್​ ತಾರೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ