AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಓಹೋ ನೀನೊಬ್ಬನೇ ಇಲ್ಲಿ ಮಲಗಬೇಕಾ?

Golden Retriever : ನೀನೊಬ್ಬನೇ ಯಾಕೆ? ನಾನೂ ತೂಗಿಕೊಂಡು ನಿನ್ನೊಂದಿಗೆ ಮಲಗಬೇಕು ಎಂದು ತನ್ನ ಅಪ್ಪನೊಂದಿಗೆ ಹಠ ಮಾಡಿ ಮಲಗಿದ ಈ ವಿಡಿಯೋ ಎಂಥ ಮುದ್ದು ತರುವಂತಿದೆ. 2.7 ಲಕ್ಷ ಜನರು ವೀಕ್ಷಿಸಿದ್ದಾರೆ.

Trending : ಓಹೋ ನೀನೊಬ್ಬನೇ ಇಲ್ಲಿ ಮಲಗಬೇಕಾ?
ಅಪ್ಪನೊಂದಿಗೆ ಹೀಗೆ ಮಲಗುವೆ
TV9 Web
| Edited By: ಶ್ರೀದೇವಿ ಕಳಸದ|

Updated on:Sep 08, 2022 | 11:40 AM

Share

Trending : ‘ನನಗೂ ನಿನ್ನಂತೆ ಆರಾಮಾಗಿ ತೂಗಿಕೊಂಡು ಮಲಗಬೇಕು ಅಪ್ಪಾ, ನನ್ನನ್ನೂ ಕರೆದುಕೋ’ ಎನ್ನುತ್ತ ಕೊನೆಗೂ ಅಪ್ಪನೊಂದಿಗೆ ಅಪ್ಪಿಕೊಂಡು ಮಲಗಿದೆ ಈ ಗೋಲ್ಡನ್​ ರಿಟ್ರೈವರ್​. ಈ ನಾಯಿಗಳು ಹೀಗೇ ಮುದ್ದಿನಿಂದಲೇ ನಮ್ಮನ್ನು ಮೆತ್ತಗಾಗಿಸುವಂಥವು. ಈ ಗೋಲ್ಡನ್​ ರಿಟ್ರೈವರ್​ ಹೆಸರು ಫಿನ್. ಗೋಲ್ಡನ್​ ಕ್ಸೆನಾ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಖಾತೆಯಲ್ಲಿ ಫಿನ್​ಳ ಸಹೋದರನ ವಿಡಿಯೋಗಳೂ ಇವೆ. ಇವರಿಬ್ಬರ ಸಾಕಷ್ಟು ಮೋಜು, ಮಸ್ತಿ ಮತ್ತು ಸಾಹಸಮಯ ವಿಡಿಯೋಗಳನ್ನು ಇಲ್ಲಿ ನೋಡಬಹುದಾಗಿದೆ. ಪ್ರಸ್ತುತ ವಿಡಿಯೋ ಆಗಸ್ಟ್​ 29ರಂದು ಪೋಸ್ಟ್​ ಮಾಡಲಾಗಿದ್ದು ಸುಮಾರು 32,000 ಲೈಕ್​ಗಳು ಬಂದಿವೆ. 2.7 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಅಪ್ಪ-ಮಗನ ವಿಡಿಯೋ ನೆಟ್ಟಿಗರ ಮನಸನ್ನು ಆರ್ದ್ರಗೊಳಿಸಿದೆ. ಸಾಕಷ್ಟು ಪ್ರೀತಿತುಂಬಿದ ಪ್ರತಿಕ್ರಿಯೆಗಳಿಂದ ಈ ಪೋಸ್ಟ್​ ಮುಳುಗಿದೆ. ಮಕ್ಕಳಿಗೂ ಈ ಗೋಲ್ಡನ್​ ರಿಟ್ರೈವರ್ ನಾಯಿಗಳಿಗೂ ಅಂಥಾ ಏನೂ ವ್ಯತ್ಯಾಸವಿಲ್ಲ. ಒಂದು ಕ್ಷಣವೂ ಪೋಷಕರನ್ನು ಇವು ಬಿಟ್ಟು ತಮ್ಮದೇ ಲೋಕದಲ್ಲಿ ಖಂಡಿತ ಇರಲಾರವು. ಅಷ್ಟು ಸಾಮಿಪ್ಯ, ಸಾನಿಧ್ಯ, ಸ್ಪರ್ಶವನ್ನು ಇವು ನಿರೀಕ್ಷಿಸುತ್ತವೆ. ತಾವೂ ಭದ್ರಭಾವ ಪಡೆದು ಸಾಕಿದವರಿಗೂ ನೆಮ್ಮದಿಯ ಕ್ಷಣಗಳನ್ನು ಇವು ರೂಪಿಸುತ್ತವೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:40 am, Thu, 8 September 22

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ