Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೂ ಕುರಕುರೆ ಬೇಕು; ಅಳಿಲಿನ ಹಿಂಡು ಈತನನ್ನು ಸುತ್ತುವರಿದ ವಿಡಿಯೋ

Squirrel : ತಾನಲ್ಲದೇ ಪ್ರಾಣಿಪಕ್ಷಿಗಳಿಗೂ ಜಂಕ್ ಕೊಡುತ್ತಿದ್ದಾನೆ ಮನುಷ್ಯ ಎಂದು ಕೆಲವರು, ಹಂಚಿ ತಿನ್ನುವ ಉದಾತ್ತ ಗುಣ ಇದೆಯಲ್ಲ ಎಂದು ಇನ್ನೂ ಕೆಲವರು. ಆದರೆ ಈ ವಿಡಿಯೋ ಮಾತ್ರ ಬಹಳ ಮುದ್ದಾಗಿದೆ.

ನನಗೂ ಕುರಕುರೆ ಬೇಕು; ಅಳಿಲಿನ ಹಿಂಡು ಈತನನ್ನು ಸುತ್ತುವರಿದ ವಿಡಿಯೋ
Man feeds Kurkure to squirrels
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 10, 2022 | 1:56 PM

Viral : ಕೈಯಲ್ಲಿ ತಿಂಡಿಪೊಟ್ಟಣವಿಟ್ಟುಕೊಂಡು ಒಬ್ಬರೇ ಪಾರ್ಕಿನಲ್ಲಿ ಕುಳಿತುಕೊಳ್ಳುತ್ತೀರಿ. ಪಕ್ಕದಲ್ಲಿ ಯಾರೋ ಒಬ್ಬರು ನಿಮ್ಮನ್ನು ಇಣುಕುತ್ತಾರೆ. ಆಗ ಸುಮ್ಮನೇ ನಿಮ್ಮಷ್ಟಕ್ಕೆ ನೀವು ತಿನ್ನಲು ಮನಸ್ಸಾಗುತ್ತದೆಯಾ? ಹಂಚಿತಿಂದರೇ ಸಮಾಧಾನ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ವ್ಯಕ್ತಿ ಪಾರ್ಕಿನಲ್ಲಿ ಕುರಕುರೆ ಪ್ಯಾಕೆಟ್ಟಿನೊಂದಿಗೆ ಕುಳಿತಿದ್ದಾನೆ. ಒಂದು ಅಳಿಲು ಬಂದಿದೆ ಕುರಕುರೆಯನ್ನು ಕೊಟ್ಟಿದ್ದಾನೆ. ರುಚಿ ಅನ್ನಿಸಿದೆ ಮತ್ತೆ ಓಡಿ ಬಂದಿದೆ. ಸುತ್ತಲೂ ಪರಿಮಳ ಹರಡಿದೆ. ಅಲ್ಲಿರುವ ಅಳಿಲುಗಳೂ ಕುರಕುರೆಗಾಗಿ ಯುವಕನನ್ನು ಸುತ್ತುವರೆದಿವೆ.

ಈ ವಿಡಿಯೋ 10,000ಕ್ಕಿಂತಲೂ ಹೆಚ್ಚು ಜನರನ್ನು ಸೆಳೆದಿದೆ. ಅನೇಕರು ಎಂಥ ದಯಾಳು ಎಂದಿದ್ದಾರೆ ಈ ಯುವಕನಿಗೆ. ಇನ್ನೂ ಕೆಲವರು ತಾನು ಇಂಥ ಜಂಕ್​ ತಿನ್ನುವುದಲ್ಲದೆ ಪ್ರಾಣಿ ಪಕ್ಷಿಗಳಿಗೂ ಅಭ್ಯಾಸ ಮಾಡಿಸುತ್ತಿದ್ದಾನಲ್ಲ ಮನುಷ್ಯ ಎಂದು ಬೇಸರಿಸಿಕೊಂಡಿದ್ದಾರೆ. ಹೀಗೆ ಹಂಚಿ ತಿನ್ನುವ ಗುಣ ಎಲ್ಲರಿಗೂ ಇರುವುದಿಲ್ಲ, ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದಿದ್ದಾರೆ ಇನ್ನೂ ಒಬ್ಬರು.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡಿದಾಗ?

ಮತ್ತಷ್ಟು ವೈರಲ್​ ವಿಡಿಯೋ ನೋಡಲು ಕ್ಲಿಕ್ ಮಾಡಿ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ