AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಗಾಡಿಗೆ ಹಾರ ಹಾಕುವ ಬದಲಾಗಿ ತನ್ನ ಪತ್ನಿಗೆ ಹಾಕಿದಾಗ…

Man garlands his wife : ಯಾರಿಗೆ ಹಾರ ಹಾಕುವುದು ಎಂಬ ಗೊಂದಲ ಉಂಟಾಗಿದೆ ಈ ವ್ಯಕ್ತಿಗೆ. ನೆಟ್ಟಿಗರೆಲ್ಲ ಈ ವಿಡಿಯೋ ನೋಡಿ, ನೀವು ಮಾಡಿದ್ದು ಸರಿ ಇದೆ, ನಿಮಗೆ ರಾಣಿ ಯಾರೆಂದು ಚೆನ್ನಾಗಿ ಗೊತ್ತಿದೆ ಎಂದು ಬೆನ್ನುತಟ್ಟಿದ್ದಾರೆ.

ಹೊಸ ಗಾಡಿಗೆ ಹಾರ ಹಾಕುವ ಬದಲಾಗಿ ತನ್ನ ಪತ್ನಿಗೆ ಹಾಕಿದಾಗ...
Man garlands his wife instead of brand new motorcycle
TV9 Web
| Edited By: ಶ್ರೀದೇವಿ ಕಳಸದ|

Updated on:Oct 13, 2022 | 2:39 PM

Share

Viral Video : ಹೊಸತೆನ್ನುವುದೆಲ್ಲ ಹಾಗೇ. ಕನಸು ನನಸಾಗುವ ಹೊತ್ತು, ಕುತೂಹಲ, ಸಂಭ್ರಮ ಎಲ್ಲವೂ ಮೇಳೈಸಿ ಎದುರಿಗೆ ಏನಿದೆ ಏನು ನಡೆಯುತ್ತಿದೆ ಎನ್ನುವುದು ಮರೆಯುವಷ್ಟು ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇಲ್ಲೊಬ್ಬರು ಹೊಸ ದ್ವಿಚಕ್ರವಾಹನ ಖರೀದಿಸಿದ್ದಾರೆ. ಅದನ್ನು ಪೂಜೆ ಮಾಡುವ ಸಂದರ್ಭ. ಕೈಗೆ ಕೊಟ್ಟ ಹಾರವನ್ನು ಖರೀದಿಸಿದ ತಮ್ಮ ಗಾಡಿಗೆ ಹಾಕುವ ಬದಲಾಗಿ ಪಕ್ಕದಲ್ಲಿ ನಿಂತಿದ್ದ ಹೆಂಡತಿಗೆ ಹಾಕಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಎಂಥಾ ಮುದ್ದಾಗಿದೆ ಎನ್ನುತ್ತಿದ್ದಾರೆ. ಸುಮಾರು ನಾಲ್ಕು ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ. ಹೊಸ ಗಾಡಿಗಿಂತ ಹಳೆಯ ಹೆಂಡತಿಯ ಮೇಲೆಯೇ ಅವರಿಗೆ ಪ್ರೀತಿ ಉಕ್ಕಿರಬಹುದು ಅಂತೆಲ್ಲ ಮೆಚ್ಚುಗೆಯಿಂದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು.

ಶೋರೂಮ್​ನಲ್ಲಿ ಗಾಡಿ ಖರೀದಿಸಿದ ನಂತರ ಸೇಲ್ಸ್​ ಮ್ಯಾನ್​ ಗಾಡಿಯ ಪೂಜೆಗೆ ಸಹಾಯ ಮಾಡುತ್ತಾರೆ. ಹಾರವನ್ನು ವಾಹನ ಖರೀದಿಸಿದ ವ್ಯಕ್ತಿಗೆ ಕೊಡುತ್ತಾರೆ. ಇದನ್ನು ವಿಡಿಯೋ ಮಾಡುತ್ತಿರುವ ವ್ಯಕ್ತಿ, ಖರೀದಿದಾರರ ಹೆಂಡತಿಗೆ ಗಾಡಿಯ ಪಕ್ಕದಲ್ಲಿ ಹೋಗಿ ನಿಂತುಕೊಳ್ಳಲು ಹೇಳುತ್ತಾರೆ. ಆ ಪ್ರಕಾರ ಗಾಡಿಯ ಪಕ್ಕ ಆಕೆ ನಿಂತುಕೊಳ್ಳುತ್ತಾರೆ. ಗಲಿಬಿಲಿಗೊಂಡ ಖರೀದಿದಾರರು ಗಾಡಿಯ ಬದಲಾಗಿ ಹೆಂಡತಿಗೆ ಹಾರ ಹಾಕಿಬಿಡುತ್ತಾರೆ. ಆ ಮಹಿಳೆಗೆ ನಗು ತಡೆದುಕೊಳ್ಳಲಾಗುವುದಿಲ್ಲ. ಆಕೆಗಷ್ಟೇ ಯಾಕೆ ಇದನ್ನು ಓದುತ್ತಿರುವ ಯಾರಿಗೂ! ಎಂಥ ಮುಗ್ಧ ದೃಶ್ಯ ಅಲ್ಲವಾ ಇದು?

ಅವರು ಮಾಡಿದ್ದು ಸರಿ ಇದೆ. ರಾಣಿ ಯಾರೆಂದು ಅವರಿಗೆ ಗೊತ್ತಿದೆ! ಎಂದು ನಗುವಿನ ಚಟಾಕಿ ಹಾರಿಸಿದ್ದಾರೆ ಒಬ್ಬ ನೆಟ್ಟಿಗರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:35 pm, Thu, 13 October 22

Follow Us
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್