AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Instant Karma: ಪಾಪ ಅದರ ಪಾಡಿಗೆ ಹೋಗುತ್ತಿದ್ದ ನಾಯಿಗೆ ಕಲ್ಲು ಒಗೆದ ಅವಯ್ಯ, ಆಮೇಲೇನಾಯ್ತು ಅಂದ್ರೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ!

Viral Video: ತಕ್ಷಣದ ಕರ್ಮ... ಅಲ್ಲೇ ಡ್ರಾ ಅಲ್ಲೇ ಬಹುಮಾನ: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ, ನೀವು ಏನು ಕೊಟ್ಟರೂ ಅದು ನಿಮಗೆ ಮರಳಿ ಬರುತ್ತದೆ. ಇದನ್ನು ಕರ್ಮ ಸಿದ್ಧಾಂತ ಎನ್ನುತ್ತಾರೆ.

Instant Karma: ಪಾಪ ಅದರ ಪಾಡಿಗೆ ಹೋಗುತ್ತಿದ್ದ ನಾಯಿಗೆ ಕಲ್ಲು ಒಗೆದ ಅವಯ್ಯ, ಆಮೇಲೇನಾಯ್ತು ಅಂದ್ರೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ!
ಪಾಪ ಅದರ ಪಾಡಿಗೆ ಹೋಗುತ್ತಿದ್ದ ನಾಯಿಗೆ ಕಲ್ಲು ಒಗೆದ ಅವಯ್ಯ, ಆಮೇಲೇನಾಯ್ತು ಅಂದ್ರೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ!
TV9 Web
| Updated By: ಸಾಧು ಶ್ರೀನಾಥ್​|

Updated on: Aug 23, 2022 | 9:46 PM

Share

ತತ್ ​​ಕ್ಷಣದಲ್ಲೇ ಕರ್ಮ…ಅಲ್ಲೇ ಡ್ರಾ ಅಲ್ಲೇ ಬಹುಮಾನ: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ, ನೀವು ಏನು ಕೊಟ್ಟರೂ ಅದು ನಿಮಗೆ ಮರಳಿ ಬರುತ್ತದೆ. ಇದನ್ನು ಕರ್ಮ ಸಿದ್ಧಾಂತ ಎನ್ನುತ್ತಾರೆ. ತಪ್ಪು ಮಾಡಿದವರು ಖಂಡಿತ ಬೆಲೆ ತೆರುತ್ತಾರೆ. ನಾವು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಅನೇಕ ವೀಡಿಯೊಗಳನ್ನು ನೋಡಿದ್ದೇವೆ. ಇತ್ತೀಚೆಗೆ ಆ ಗುಂಪಿಗೆ ಸೇರಿದ ವಿಡಿಯೋವೊಂದು ಜೋರಾಗಿ ಸದ್ದು ಮಾಡುತ್ತಾ ಹರಿದಾಡುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿ ರಸ್ತೆಯಲ್ಲಿ ಅದರ ಪಾಡಿಗೆ ಅದು ನಡೆದು ಹೋಗುತ್ತಿದ್ದ ನಾಯಿಯ ಮೇಲೆ ತನ್ನ ಪೌರುಷ ತೋರಲು ಹೋಗಿದ್ದಾನೆ. ಅಷ್ಟೇ ಆ ನಾಯಿ ನೀನಾ ನಾನಾ ಎಂದು ಅವನ ಮೇಲೆ ಎಗರಿದೆ. ವೀರತ್ವ ತೋರಿಸಲು ಕಲ್ಲಿನಿಂದ ಹೊಡೆಯ ಬಂದ ವ್ಯಕ್ತಿಗೆ ಜೋರಾಗಿಯೇ ಬುದ್ದಿ ಕಲಿಸಿದೆ.

ಅವನ ಕರ್ಮವು ಕಲ್ಲು ಒಗೆದ ಶರವೇಗದಲ್ಲೇ ಹಿಂತಿರುಗಿ ಬಂದಿದೆ:

ವೈರಲ್ ಆಗಿರುವ ವೀಡಿಯೋ ನೋಡಿದಾಗ.. ಅವನ ಕರ್ಮವು ಕಲ್ಲು ಒಗೆದ ಶರವೇಗದಲ್ಲೇ ಹಿಂತಿರುಗಿ ಬಂದಿದೆ. ನಾಯಿ ಆತನ ಮೇಲೆ ದಾಳಿ ಮಾಡಿದೆ. ಕಚ್ಚಿ ಕಚ್ಚಿ ಆ ವ್ಯಕ್ತಿಗೆ ಪಾಠ ಕಲಿಸಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟಿಜನ್‌ಗಳು ಸಾಲುಗಟ್ಟಿ ಕಾಮೆಂಟ್‌ಗಳ ಮೂಲಕ ಆ ವ್ಯಕ್ತಿಗೆ ನಾಯಿ ಪಾಠ ಕಲಿಸಿದ್ದಾರೆ.

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್