AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Instant Karma: ಪಾಪ ಅದರ ಪಾಡಿಗೆ ಹೋಗುತ್ತಿದ್ದ ನಾಯಿಗೆ ಕಲ್ಲು ಒಗೆದ ಅವಯ್ಯ, ಆಮೇಲೇನಾಯ್ತು ಅಂದ್ರೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ!

Viral Video: ತಕ್ಷಣದ ಕರ್ಮ... ಅಲ್ಲೇ ಡ್ರಾ ಅಲ್ಲೇ ಬಹುಮಾನ: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ, ನೀವು ಏನು ಕೊಟ್ಟರೂ ಅದು ನಿಮಗೆ ಮರಳಿ ಬರುತ್ತದೆ. ಇದನ್ನು ಕರ್ಮ ಸಿದ್ಧಾಂತ ಎನ್ನುತ್ತಾರೆ.

Instant Karma: ಪಾಪ ಅದರ ಪಾಡಿಗೆ ಹೋಗುತ್ತಿದ್ದ ನಾಯಿಗೆ ಕಲ್ಲು ಒಗೆದ ಅವಯ್ಯ, ಆಮೇಲೇನಾಯ್ತು ಅಂದ್ರೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ!
ಪಾಪ ಅದರ ಪಾಡಿಗೆ ಹೋಗುತ್ತಿದ್ದ ನಾಯಿಗೆ ಕಲ್ಲು ಒಗೆದ ಅವಯ್ಯ, ಆಮೇಲೇನಾಯ್ತು ಅಂದ್ರೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ!
TV9 Web
| Edited By: |

Updated on: Aug 23, 2022 | 9:46 PM

Share

ತತ್ ​​ಕ್ಷಣದಲ್ಲೇ ಕರ್ಮ…ಅಲ್ಲೇ ಡ್ರಾ ಅಲ್ಲೇ ಬಹುಮಾನ: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ, ನೀವು ಏನು ಕೊಟ್ಟರೂ ಅದು ನಿಮಗೆ ಮರಳಿ ಬರುತ್ತದೆ. ಇದನ್ನು ಕರ್ಮ ಸಿದ್ಧಾಂತ ಎನ್ನುತ್ತಾರೆ. ತಪ್ಪು ಮಾಡಿದವರು ಖಂಡಿತ ಬೆಲೆ ತೆರುತ್ತಾರೆ. ನಾವು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಅನೇಕ ವೀಡಿಯೊಗಳನ್ನು ನೋಡಿದ್ದೇವೆ. ಇತ್ತೀಚೆಗೆ ಆ ಗುಂಪಿಗೆ ಸೇರಿದ ವಿಡಿಯೋವೊಂದು ಜೋರಾಗಿ ಸದ್ದು ಮಾಡುತ್ತಾ ಹರಿದಾಡುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿ ರಸ್ತೆಯಲ್ಲಿ ಅದರ ಪಾಡಿಗೆ ಅದು ನಡೆದು ಹೋಗುತ್ತಿದ್ದ ನಾಯಿಯ ಮೇಲೆ ತನ್ನ ಪೌರುಷ ತೋರಲು ಹೋಗಿದ್ದಾನೆ. ಅಷ್ಟೇ ಆ ನಾಯಿ ನೀನಾ ನಾನಾ ಎಂದು ಅವನ ಮೇಲೆ ಎಗರಿದೆ. ವೀರತ್ವ ತೋರಿಸಲು ಕಲ್ಲಿನಿಂದ ಹೊಡೆಯ ಬಂದ ವ್ಯಕ್ತಿಗೆ ಜೋರಾಗಿಯೇ ಬುದ್ದಿ ಕಲಿಸಿದೆ.

ಅವನ ಕರ್ಮವು ಕಲ್ಲು ಒಗೆದ ಶರವೇಗದಲ್ಲೇ ಹಿಂತಿರುಗಿ ಬಂದಿದೆ:

ವೈರಲ್ ಆಗಿರುವ ವೀಡಿಯೋ ನೋಡಿದಾಗ.. ಅವನ ಕರ್ಮವು ಕಲ್ಲು ಒಗೆದ ಶರವೇಗದಲ್ಲೇ ಹಿಂತಿರುಗಿ ಬಂದಿದೆ. ನಾಯಿ ಆತನ ಮೇಲೆ ದಾಳಿ ಮಾಡಿದೆ. ಕಚ್ಚಿ ಕಚ್ಚಿ ಆ ವ್ಯಕ್ತಿಗೆ ಪಾಠ ಕಲಿಸಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟಿಜನ್‌ಗಳು ಸಾಲುಗಟ್ಟಿ ಕಾಮೆಂಟ್‌ಗಳ ಮೂಲಕ ಆ ವ್ಯಕ್ತಿಗೆ ನಾಯಿ ಪಾಠ ಕಲಿಸಿದ್ದಾರೆ.

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ