AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಥರ ನಾವಲ್ಲ, ನಾವೇನಿದ್ದರೂ ಮಜಾ ಮಾಡೋಕೇ ಹುಟ್ಟಿರೋದು!

Baby Monkeys : ನೀವೆಲ್ಲಾ ಜೊಂಯ್ ಜೊಟ್ ಅಂತ ಡಿಪ್ರೆಷನ್​ನಲ್ಲೇ ಕೂತ್ಕೊಳ್ಳಿ. ನಮಗಂತೂ ಸ್ವಿಮ್ಮಿಂಗ್ ಪೂಲ್ ಸಿಕ್ಕಿದೆ. ನಮ್ಮಮ್ಮ ಹೇಳಿದಂತೆ ಒಬ್ಬೊಬ್ಬರೇ ನೆಗೀತಿದೀವಿ. ಹೇಳ್ತಿರೋದು ಸುಳ್ಳು ಅನ್ಸಿದ್ರೆ ವಿಡಿಯೋ ನೋಡಿ.

ನಿಮ್ಮ ಥರ ನಾವಲ್ಲ, ನಾವೇನಿದ್ದರೂ ಮಜಾ ಮಾಡೋಕೇ ಹುಟ್ಟಿರೋದು!
Nothing just a video of baby monkeys jumping into a kids swimming pool
TV9 Web
| Edited By: |

Updated on:Nov 09, 2022 | 5:26 PM

Share

Viral Video : ಅಯ್ಯೋ ಯಾವಾಗ ಭಾನುವಾರ ಬರುತ್ತದೋ ಅಂತ ಕಾಯುತ್ತಾ ಮಿಡ್​ ವೀಕ್ ಬ್ಲ್ಯೂಸ್​ನಲ್ಲಿ ತಟಸ್ಥರಾಗಿದ್ದೀರಾ? ಹೇಗೆ ನಿಮ್ಮನ್ನು ನೀವು ಚಿಯರ್​ ಅಪ್ ಮಾಡಿಕೊಳ್ಳೋದು ಅಂತ ಯೋಚಿಸುತ್ತಿದ್ದೀರಾ? ಆ ಕೆಲಸವನ್ನು ನಾವು ಮಾಡುತ್ತೇವೆ. ನೀವು ನೋಡುವುದನ್ನಷ್ಟೇ ಮಾಡಿ. ಹೆಚ್ಚು ಏನೂ ಯೋಚಿಸಬೇಡಿ ಎನ್ನುತ್ತಿವೆ ಈ ಮರಿಕೋತಿಗಳು. ಇವುಗಳ ಉತ್ಸಾಹವು ಖಂಡಿತ ನಿಮ್ಮನ್ನು ಮುದಗೊಳಿಸುತ್ತದೆ.

ಪಿಕ್ನಿಕ್ ಕರೆದುಕೊಂಡು ಹೋಗಿದ್ದರೇನೋ ಇವುಗಳ ಅಪ್ಪ ಅಮ್ಮ. ಮಕ್ಕಳ ಈಜುಗೊಳ ಕಂಡಿದ್ದೇ ನೆಗೆಯಲು ಶುರುಮಾಡಿವೆ. ಹೇಳಿಕೇಳಿ ಕೋತಿ. ಹೇಳುವವರುಂಟೇ ಇವಕ್ಕೆ? ಒಂದಾದ ಮೇಲೊಂದು ಸರದಿಯಲ್ಲಿ ನಿಂತು ನೀರಿನಲ್ಲಿ ಧುಡುಂ ಎಂದು ಜಿಗಿದಿವೆ.

ಯಾರು ಹೇಳಿಕೊಟ್ಟಿದ್ದರೋ ಹೀಗೆ ಒಬ್ಬರಾದ ಮೇಲೆ ಜಿಗಿಯಬೇಕು ಎಂದು? ಬಹಳಷ್ಟು ಮಂದಿ ಈ ವಿಡಿಯೋ ನೋಡಿ ನಕ್ಕಿದ್ದಾರೆ, ಪ್ರತಿಕ್ರಿಯಿಸಿದ್ದಾರೆ. ಮಂಗಗಳೂ ಮಜಾ ಮಾಡುತ್ತಿವೆ, ಮನುಷ್ಯರಾಗಿ ನಾವು ಖಿನ್ನತೆಯಿಂದ ಬಳಲುತ್ತಿದ್ದೇವೆ ಎಂದಿದ್ದಾರೆ ಒಬ್ಬರು. ನಾನಂತೂ ಹತ್ತು ಸಲ ನೋಡಿದೆ ಈ ವಿಡಿಯೋ ಎಂದಿದ್ದಾರೆ ಇನ್ನೂ ಒಬ್ಬರು. ಅಷ್ಟೇನಾ? ನಾ ಇಡೀ ದಿನ ನೋಡಿದೆ ಎಂದು ಮಗದೊಬ್ಬರು ಪ್ರತಿಕ್ರಿಯಸಿದ್ದಾರೆ. ಥೇಟ್ ನಮ್ಮ ಥರಹವೇ ಆಡುತ್ತಿವೆಯಲ್ಲ? ಎಂದಿದ್ದಾರೆ ಮಗದೊಬ್ಬರು.

ನಿಮಗೀಗ ಹೀಗೇ ನೀರಲ್ಲಿ ನೆಗೆಯಬೇಕು ಅಂತ ಅನ್ನಿಸ್ತಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:26 pm, Wed, 9 November 22

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್