AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಬೇಟೆಗಾರನ ಕಣ್ತಪ್ಪಿಸಿ ಅಡಗಿಕೊಂಡಿರುವ ಆನೆಯನ್ನು ನೀವು ಪತ್ತೆಹಚ್ಚ ಬಲ್ಲಿರಾ?

ಬೇಟೆಗಾರನೊಬ್ಬ ಗನ್ ಹಿಡಿದುಕೊಂಡು ಕಾಡಿನಲ್ಲಿ ಸುತ್ತುತ್ತಿರುವ ಚಿತ್ರದಲ್ಲಿ ಆನೆಯೊಂದು ಅಡಗಿಕೊಂಡಿದೆ. ಈ ಆನೆಯನ್ನು ನೀವು ಪತ್ತೆಹಚ್ಚುವಿರಾ?

Optical Illusion: ಬೇಟೆಗಾರನ ಕಣ್ತಪ್ಪಿಸಿ ಅಡಗಿಕೊಂಡಿರುವ ಆನೆಯನ್ನು ನೀವು ಪತ್ತೆಹಚ್ಚ ಬಲ್ಲಿರಾ?
ವೈರಲ್ ಚಿತ್ರ
TV9 Web
| Edited By: |

Updated on:Aug 17, 2022 | 12:49 PM

Share

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುವುದು ಗೊತ್ತೇ ಇದೆ. ಈ ಫೋಟೋ ಮನಸ್ಸನ್ನು ಸರಾಗಗೊಳಿಸುವುದಲ್ಲದೆ ಮೆದುಳನ್ನು ಚುರುಕುಗೊಳಿಸುತ್ತದೆ, ಆತಂಕವನ್ನು ಕಡಿಮೆ ಮಾಡುತ್ತದೆ, ಮೆದುಳಿನ ಕಾರ್ಯವನ್ನು ಬದಲಾಯಿಸುತ್ತದೆ. ಮನಸ್ಸು, ದೃಷ್ಟಿ, ಮೆದುಳು ಈ ಮೂರನ್ನೂ ಒಟ್ಟುಗೂಡಿಸಿ ಚಿಂತನೆಯನ್ನು ಚುರುಕುಗೊಳಿಸುತ್ತವೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಈ ಆಪ್ಟಿಕಲ್ ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ. ಅಂತಹ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈಂಡ್ ಜರ್ನಲ್ ಪ್ರಕಾರ, ನೀವು ಎಷ್ಟು ಸ್ಮಾರ್ಟ್ ಎಂಬುದನ್ನು ಕಂಡುಹಿಡಿಯಲು ಈ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಯನ್ನು ತೆಗೆದುಕೊಳ್ಳಿ. ಟಿಕ್​ಟಾಕ್ ಬಳಕೆದಾರ ಹೆಕ್ಟಿಕ್ ನಿಕ್ ಈ ಚಿತ್ರವನ್ನು ಅಂತರ್ಜಾಲದಲ್ಲಿ ಹಂಚಿಕೊಂಡು ವೀಕ್ಷಕರಿಗೆ ಸವಾಲು ಹಾಕಿದ್ದಾರೆ. ಸವಾಲು ಏನು ಎಂದು ನೀವು ಆಶ್ಚರ್ಯ ಪಡುತ್ತೀರಾ? ಮೇಲಿನ ಫೋಟೋದಲ್ಲಿ ಆನೆಯೊಂದು ಗೌಪ್ಯವಾಗಿದೆ. ಆ ಆನೆಯನ್ನು ನೀಡು ಪತ್ತೆ ಹಚ್ಚಬೇಕು. ಕೇವಲ 1 ಪ್ರತಿಶತದಷ್ಟು ಮಂದಿ ಮಾತ್ರ ಈ ಸವಾಲನ್ನು ಗೆದ್ದುಕೊಂಡಿದ್ದಾರೆ.

Elephant

ಆನೆ

ಮೇಲಿನ ಫೋಟೋದಲ್ಲಿ ಗನ್ ಹಿಡಿದುಕೊಂಡಿರುವ ಬೇಟೆಗಾರ ಕಾಡಿನಲ್ಲಿ ಮರಗಳ ನಡುವೆ ತಿರುಗಾಡುತ್ತಿದ್ದಾನೆ. ಈ ಬೇಟೆಗಾರನ ಕಣ್ಣುತಪ್ಪಿಸಿ ಆನೆಯೊಂದು ಅಡಗಿಕೊಂಡಿದೆ. ಈ ಆನೆಯನ್ನು ನೀವು ಪತ್ತೆಹಚ್ಚಬೇಕು. ಬಹಳ ಎಚ್ಚರಿಕೆಯಿಂದ, ಸಂಪೂರ್ಣ ಬುದ್ಧಶಕ್ತಿ ಉಪಯೋಗಿಸಿ.

ನೀವು ಈಗಲೂ ಸಣ್ಣ ಫೋಟೋದಲ್ಲಿ ದೈತ್ಯ ಆನೆಯನ್ನು ಹುಡಕಲು ವಿಫಲರಾಗಿದ್ದೀರೇ? ಹಾಗಿದ್ದರೆ ಇಲ್ಲಿದೆ ನೀವು ಮಾಡಬೇಕಿರುವುಉದ ಇಷ್ಟೆ, ನಿಮ್ಮ ಮೊಬೈಲ್ ಅನ್ನು ಉಲ್ಟ ಮಾಡಿ ನೋಡಿ ಆನೆಯನ್ನು ಪತ್ತೆಯಾಗುತ್ತದೆ. ಮರಗಳು ಆನೆಯ  ಸೊಂಡಿಲು, ಬಾಲ, ಕಾಲುಗಳಾಗಿವೆ. ಹುಲ್ಲುಗಳು ಆನೆಯ ದೇಹವಾಗಿದೆ.

Elephant

ಆನೆ

Published On - 6:00 pm, Tue, 16 August 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್