AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

OPTICAL ILLUSION: ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಸೆಕೆಂಡುಗಳಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಿ

ತಜ್ಞರ ಪ್ರಕಾರ, ಆಪ್ಟಿಕಲ್ ಇಲ್ಯೂಷನ್ ಒಂದು ಮೋಜಿನ ಆನ್‌ಲೈನ್ ಚಾಲೆಂಜ್ ಆಟವಾಗಿದ್ದು, ಇದನ್ನು ಗುರುತಿಸುವುದರಿಂದ ನಿಮ್ಮ ಮೆದುಳು ಚುರುಕುಗೊಳ್ಳುತ್ತದೆ ಹಾಗೂ ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ. ನೀವು ಕೂಡ ಈ ಸವಾಲಿನ ಆಟವನ್ನು ಪ್ರಯತ್ನಿಸಿ ಸೆಕುಂಡುಗಳಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಿ.

OPTICAL ILLUSION: ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಸೆಕೆಂಡುಗಳಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಿ
OPTICAL ILLUSION
Follow us
ಅಕ್ಷತಾ ವರ್ಕಾಡಿ
|

Updated on:Jan 18, 2024 | 4:15 PM

ಇಂದಿನ ಆಪ್ಟಿಕಲ್ ಇಲ್ಯೂಷನ್(OPTICAL ILLUSION)  ಸವಾಲಿನಲ್ಲಿ ನೀವು ಚಿತ್ರದಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಕಂಡು ಹಿಡಿಯಬೇಕಿದೆ. ನೀವು ಈ ಚಿತ್ರವನ್ನು ಕೆಲ ಹೊತ್ತಿನವರೆಗೆ ಸರಿಯಾಗಿ ಗಮನಿಸಿದರೆ ಸಂಖ್ಯೆ ಉತ್ತರ ಸಿಗುತ್ತದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಸೆಕುಂಡುಗಳಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಬಹುದು. ನೀವು ಚಾಲೆಂಜ್ ತೆಗೆದುಕೊಳ್ಳಲು ಸಿದ್ಧರಿದ್ದೀರಾ? ಸೆಕೆಂಡ್ ಗಳಲ್ಲಿ ಈ ಚಿತ್ರದಲ್ಲಿರುವ ಅನ್​​​ ಲಾಕ್ ಬೀಗವನ್ನು ಕಂಡುಹಿಡಿಯಬಲ್ಲಿರಾ?. ಎಷ್ಟೇ ಹುಡುಕಿದರೂ ಉತ್ತರ ಗೋಚರವಾಗಿಲ್ಲದಿದ್ದರೆ, ಉತ್ತರವನ್ನು ಈ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

ಈ ಚಿತ್ರವನ್ನು ಸರಿಯಾಗಿ ನೋಡಿ, ಅಲ್ಲಿ ನೀವು ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಿ: 

ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲು ಕಷ್ಟಕರವಾಗಿದ್ದು, ಶೇ.2ರಷ್ಟು ಮಂದಿ ಮಾತ್ರ ಉತ್ತರವನ್ನು ಕಂಡು ಹಿಡಿಯಲು ಸಾಧ್ಯ.  ಈ ಚಿತ್ರವನ್ನು ಸರಿಯಾಗಿ ನೋಡಿ, ಅಲ್ಲಿ ನೀವು ಲಾಕ್​​ ಆಗಿರುವ ಸಾಕಷ್ಟು ಬೀಗಗಳನ್ನು ಕಾಣಬಹುದು. ಆದರೆ ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಅಷ್ಟು ಲಾಕ್​​ ಆಗಿರುವ ಬೀಗಗಳ ಮಧ್ಯೆ ಅನ್​​​ ಲಾಕ್​​ ಆಗಿರುವ ಬೀಗವನ್ನು ಸೆಕುಂಡುಗಳಲ್ಲಿ ಗುರುತಿಸಬಹುದು. ಎಷ್ಟೇ ಹುಡುಕಿದರೂ ನಿಮಗೆ ಅನ್​ ಲಾಕ್​​ ಆಗಿರುವ ಬೀಗ ಸಿಗುತ್ತಿಲ್ಲವೆಂದಾದರೆ ಉತ್ತರಕ್ಕಾಗಿ ಈ ಕೆಳಗಿನ ಚಿತ್ರವನ್ನು ನೋಡಿ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 1:18 pm, Tue, 19 December 23

ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು