Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಕ್ಕೀಸ್​​​​ ಸೇವಿಸಿ ಸಾವನ್ನಪ್ಪಿದ ನ್ಯೂಯಾರ್ಕ್‌ನ ಜನಪ್ರಿಯ ನೃತ್ಯಗಾರ್ತಿ

ನೃತ್ಯಗಾರ್ತಿಯ ಪ್ರಾಣಕ್ಕೆ ಕಂಟಕವಾಯಿತು ಒಂದು ಕುಕ್ಕೀಸ್. ​​​​ತಪ್ಪಾಗಿ ಲೇಬಲ್ ಮಾಡಲಾದ ಕುಕೀಸ್ ಸೇವಿಸಿ ತೀವ್ರವಾದ ಅಲರ್ಜಿಗೆ ಒಳಗಾಗಿದ್ದ ನೃತ್ಯಗಾರ್ತಿ ಹಲವು ದಿನಗಳ ಜೀವನ್ಮರಣ ಹೋರಾಟದ ನಂತರ ಸಾವನ್ನಪ್ಪಿದ್ದಾರೆ.

ಕುಕ್ಕೀಸ್​​​​ ಸೇವಿಸಿ ಸಾವನ್ನಪ್ಪಿದ ನ್ಯೂಯಾರ್ಕ್‌ನ ಜನಪ್ರಿಯ ನೃತ್ಯಗಾರ್ತಿ
Orla BaxendaleImage Credit source: instagram/Orla Baxendale
Follow us
ಅಕ್ಷತಾ ವರ್ಕಾಡಿ
|

Updated on:Jan 26, 2024 | 4:42 PM

ನ್ಯೂಯಾರ್ಕ್‌ನ ಅತ್ಯಂತ ಜನಪ್ರಿಯ ವೃತ್ತಿಪರ ನೃತ್ಯಗಾರ್ತಿ ಓರ್ಲಾ ಬ್ಯಾಕ್ಸೆಂಡೇಲ್(25) ಅವರ ಸಾವು ಅಭಿಮಾನಿಗಳಲ್ಲಿ ಶಾಕ್​​ ಉಂಟು ಮಾಡಿದೆ. ತೀವ್ರವಾದ ಅಲರ್ಜಿದಿಂದ ಕೋಮಾಗೆ ಹೋಗಿದ್ದ ಓರ್ಲಾ ಜನವರಿ 11 ರಂದು ಇಹಲೋಕ ತ್ಯಜಿಸಿದ್ದಾರೆ. ಈ ನೃತ್ಯಗಾರ್ತಿಯ ಪ್ರಾಣಕ್ಕೆ ಕಂಟಕವಾಯಿತು ಒಂದು ಕುಕ್ಕೀಸ್. ​​​​ತಪ್ಪಾಗಿ ಲೇಬಲ್ ಮಾಡಲಾದ ಕುಕೀಸ್ ಸೇವಿಸಿ ತೀವ್ರವಾದ ಅಲರ್ಜಿಗೆ ಒಳಗಾಗಿದ್ದ ನೃತ್ಯಗಾರ್ತಿ ಹಲವು ದಿನಗಳ ಜೀವನ್ಮರಣ ಹೋರಾಟದ ನಂತರ ಸಾವನ್ನಪ್ಪಿದ್ದಾರೆ.

ಸಾವಿಗೆ ಅಲರ್ಜಿಗೆ ಹೇಗೆ ಕಾರಣ?

ಚರ್ಮದ ಅಲರ್ಜಿಯ ಹೊರತಾಗಿ ಜಗತ್ತಿನಲ್ಲಿ ನಾನಾ ರೀತಿಯ ಅಲರ್ಜಿ ಇದೆ. ಕೆಲವರಿಗೆ ಧೂಳು ಅಲರ್ಜಿಯನ್ನು ಉಂಟು ಮಾಡಿದರೆ, ಇನ್ನು ಕೆಲವರಿಗೆ ಆಹಾರ ಅಲರ್ಜಿಯನ್ನುಂಟು ಮಾಡುತ್ತದೆ.ಈ ಅಲರ್ಜಿಯೇ ಕೆಲವರ ಪ್ರಾಣ ತೆಗೆದ ಉದಾಹರಣೆ ಇದೆ. ಇದೀಗಾ ಕಡಲೆ ಕಾಯಿಯ ಅಲರ್ಜಿಯನ್ನು ಹೊಂದಿದ್ದ ಓರ್ಲಾ ಬ್ಯಾಕ್ಸೆಂಡೇಲ್ ಕುಕ್ಕೀಸ್​​​ ಬಾಕ್ಸ್​​​ನಲ್ಲಿ ಕಡಲೆಕಾಯಿ ಸೇರಿಸಿರುವುದರ ಬಗ್ಗೆ ನಮೂದಿಸಿರದ ಕಾರಣ ಅದನ್ನು ಆಕೆ ಸೇವಿಸಿದ್ದಾಳೆ. ಇದು ಆಕೆಯ ಪ್ರಾಣಕ್ಕೆ ಕಂಟಕವಾಗಿದೆ.

ಇದನ್ನೂ ಓದಿ: ಮದುವೆ ಮಂಟಪದಿಂದಲೇ ನವದಂಪತಿಗಳು ಸೇರಿ 37 ಅತಿಥಿಗಳು ಆಸ್ಪತ್ರೆಗೆ ದಾಖಲು

“ಒರ್ಲಾ ತಿನ್ನುವ ಎಲ್ಲದರ ಬಗ್ಗೆ ಬಹಳ ಜಾಗರೂಕರಾಗಿದ್ದರು. ಯಾವಾಗಲೂ ಎಲ್ಲಾ ಪ್ಯಾಕೇಜಿಂಗ್‌ಗಳಲ್ಲಿನ ಪದಾರ್ಥಗಳನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದರು. ಆದರೆ ವೆನಿಲ್ಲಾ ಫ್ಲೋರೆಂಟೈನ್ ಕುಕೀಸ್​​​​ಗಳಲ್ಲಿ ಕಡಲೆಕಾಯಿ ಇದೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಅವುಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲದ ಕಾರಣ ಸಾವಿಗೆ ಕಾರಣವಾಗಿದೆ ಎಂದು ಆಕೆಯ ವಕೀಲರು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:41 pm, Fri, 26 January 24

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ