AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಿದ್ದಾಗಲೇ ಮರಣ ಪ್ರಮಾಣಪತ್ರ ಪಡೆದುಕೊಳ್ಳುವಂತೆ ನಗರ ಪಾಲಿಕೆಯಿಂದ ಬಂತು ಕರೆ! ವ್ಯಕ್ತಿ ತಬ್ಬಿಬ್ಬು

ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಂತೆಯೇ ಠಾಣೆ ನಗರಸಭೆ ಪಾಲಿಕೆ ಎಚ್ಚೆತ್ತಿತು. ಸ್ವತಃ ಪಾಲಿಕೆಯ ಉಪ ಆಯುಕ್ತ ಸಂದೀಪ್ ಮಾಳ್ವಿ ಈ ಕುರಿತು ಗಮನಹರಿಸಿ ಮರಣಪತ್ರದ ದಾಖಲೆಗಳನ್ನು ಪರಿಶೀಲಿಸಿದರು. ಆನಂತರವೇ ತಿಳಿದಿದ್ದು, ಅದು ತಾಂತ್ರಿಕ ದೋಶವೆಂದು.

ಬದುಕಿದ್ದಾಗಲೇ ಮರಣ ಪ್ರಮಾಣಪತ್ರ ಪಡೆದುಕೊಳ್ಳುವಂತೆ ನಗರ ಪಾಲಿಕೆಯಿಂದ ಬಂತು ಕರೆ! ವ್ಯಕ್ತಿ ತಬ್ಬಿಬ್ಬು
ಚಂದ್ರಶೇಖರ ದೇಸಾಯಿ
TV9 Web
| Edited By: |

Updated on:Jul 04, 2021 | 7:26 PM

Share

ಮಹಾರಾಷ್ಟ್ರದ ಠಾಣೆಯ ಚಂದ್ರಶೇಖರ್ ದೇಸಾಯಿ ಎಂಬ ವ್ಯಕ್ತಿಗೆ ಅಂದು ಸ್ಥಳಿಯ ಪಾಲಿಕೆಯಿಂದ ದೂರವಾಣಿ ಕರೆ ಬಂತು. ಸಹಜವಾಗಿ ಫೋನ್ ಕರೆ ಸ್ವೀಕರಿಸಿದ ಅವರಿಗೆ ಆಚೆಯಿಂದ ಹೇಳಿದ ಮಾತುಗಳನ್ನು ಕೇಳಿ ಏನು ಹೇಳಬೇಕೆಂದೇ ತಿಳಿಯಲಿಲ್ಲ. ‘ಚಂದ್ರಶೇಖರ್ ದೇಸಾಯಿ ಅವರ ಮರಣ ಪ್ರಮಾಣ ಪತ್ರ ಸಿದ್ಧವಾಗಿದೆ. ದಯವಿಟ್ಟು ತೆಗೆದುಕೊಂಡು ಹೋಗಿ’ ಎಮದು ಸ್ವತಃ ಚಂದ್ರಶೇಖರ ದೇಶಾಯಿ ಅವರಿಗೇ ಪಾಲಿಕೆ ಸಿಬ್ಬಂದಿ ಫೋನ್​ನಲ್ಲಿ ತಿಳಿಸಿದರು. ಆರಾಮಾಗಿ ಬದುಕಿದ್ದ ಅವರಿಗೆ ತಮ್ಮದೇ ಮರಣ ಪ್ರಮಾಣ ಪತ್ರ ಸಿದ್ಧವಾಗಿದೆ ಎಂಬ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಯಿತು. ಈ ಅನೂಹ್ಯ ವಿದ್ಯಮಾನದ ಬಗ್ಗೆ ಸ್ಥಳೀಯ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದವು.

ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಂತೆಯೇ ಠಾಣೆ ನಗರಸಭೆ ಪಾಲಿಕೆ ಎಚ್ಚೆತ್ತಿತು. ಸ್ವತಃ ಪಾಲಿಕೆಯ ಉಪ ಆಯುಕ್ತ ಸಂದೀಪ್ ಮಾಳ್ವಿ ಈ ಕುರಿತು ಗಮನಹರಿಸಿ ಮರಣಪತ್ರದ ದಾಖಲೆಗಳನ್ನು ಪರಿಶೀಲಿಸಿದರು. ಆನಂತರವೇ ತಿಳಿದಿದ್ದು, ಅದು ತಾಂತ್ರಿಕ ದೋಶವೆಂದು. ಈ ತಪ್ಪನ್ನು ಸರಿಪಡಿಸಲು ತಕ್ಷಣವೇ ತಮ್ಮ ತಂಡಕ್ಕೆ ಅವರು ಸೂಚಿಸಿದರು. ಆದರೆ ಅಷ್ಟು ಹೊತ್ತಿಗೆ ಟ್ವಿಟರ್​ನಲ್ಲಿ ಈ ಸುದ್ದಿ ಬಹಳವೇ ಚಿತ್ರ ವಿಚಿತ್ರದ ಟ್ವೀಟ್​ಗಳು ಹುಟ್ಟಲು ಕಾರಣವಾಗಿತ್ತು. ಅಂತಹ ಕೆಲವು ಟ್ವೀಟ್​ಗಳು ಇಲ್ಲಿವೆ.

ಈ ತಪ್ಪನ್ನು ಸರಿಪಡಿಸಲು ತಕ್ಷಣವೇ ತಮ್ಮ ತಂಡಕ್ಕೆ ಅವರು ಸೂಚಿಸಿದರು. ಆದರೆ ಅಷ್ಟು ಹೊತ್ತಿಗೆ ಟ್ವಿಟರ್​ನಲ್ಲಿ ಈ ಸುದ್ದಿ ಬಹಳವೇ ಚಿತ್ರ ವಿಚಿತ್ರದ ಟ್ವೀಟ್​ಗಳು ಹುಟ್ಟಲು ಕಾರಣವಾಗಿತ್ತು. ಅಂತಹ ಕೆಲವು ಟ್ವೀಟ್​ಗಳು ಇಲ್ಲಿವೆ.

ಇದನ್ನೂ ಓದಿ: 

Viral Video: ಮನೆಗೆ ಬಂದ ಹಾವನ್ನು ಕೊರಳಲ್ಲಿ ಸುತ್ತಿಕೊಂಡು ಹೋಗಿ ಕಾಡಿಗೆ ಬಿಟ್ಟ ವೃದ್ಧ; ವಿಡಿಯೋ ವೈರಲ್!

ಲಾಕ್​ಡೌನ್​ ಮುಂದುವರಿಯುತ್ತಿದ್ದರೆ ಮಾನವರು ಹೇಗೆ ಕಾಣಿಸಬಹುದು? ವೈರಲ್​ ಆಯ್ತು ಯುವತಿಯ ಫೋಟೋ

(Thane man told to receives death certificate of him by municipal corporation)

Published On - 7:19 pm, Sun, 4 July 21

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್