AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ದಿನ ನಮ್ಮ ಅಪ್ಪ ಪಿಕ್ನಿಕ್ ಕರ್ಕೊಂಡು ಹೋಗಿದ್ರು, 2 ಮಿಲಿಯನ್ ಮಂದಿ ಅದನ್ನು ನೋಡಿದ್ರು

Lion : ಇವ ಪಕ್ಕಾ ಅಪ್ಪನೇ, ಸಂಸಾರದಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವ ಅಪ್ಪನಂತೆಯೇ ಕಾಣುತ್ತಿದ್ದಾನೆ ಎಂದು ಕೆಲವರು, ಏನಿದ್ದರೂ ಅಮ್ಮನೇ ಮರಿಗಳನ್ನು ನೋಡಿಕೊಳ್ಳುವುದು ಎಂದು ಕೆಲವರು.

ಒಂದು ದಿನ ನಮ್ಮ ಅಪ್ಪ ಪಿಕ್ನಿಕ್ ಕರ್ಕೊಂಡು ಹೋಗಿದ್ರು, 2 ಮಿಲಿಯನ್ ಮಂದಿ ಅದನ್ನು ನೋಡಿದ್ರು
This lion walking with its cubs
TV9 Web
| Updated By: ಶ್ರೀದೇವಿ ಕಳಸದ|

Updated on: Nov 03, 2022 | 5:53 PM

Share

Viral Video : ಎಷ್ಟಂತ ನಾನೇ ನೋಡ್ಕೋಬೇಕು ನಿಮ್ಮನ್ನ. ಹೋಗಿ ನಿಮ್ಮಪ್ಪನ ಜೊತೆ ಅಂತ ಅಮ್ಮ ಹೊರಗೆ ಹಾಕಿರಬೇಕು. ಅಂತೂ ಈ ಅಪ್ಪ ನಾಲ್ಕೂ ಮರಿಗಳನ್ನು ಆಚೆ ಕರೆದುಕೊಂಡು ಹೊರಟಿದ್ದಾನೆ. ಏನು ಮಾಡಿದರೂ ಸಿಂಹ ಸಿಂಹವೇ! ಮಕ್ಕಳಿದ್ದರೇನು ಬಿಟ್ಟರೇನು ತನ್ನ ಗತ್ತು ತಾನು ಬಿಟ್ಟುಕೊಟ್ಟೀತೇ? ಧಡಧಡನೆ ಹೆಜ್ಜೆ ಹಾಕುತ್ತಿದ್ದಾನೆ. ಹಿಂದಿಂದೆ ಮರಿಗಳು ಅವನನ್ನು ತಲುಪಲು ಹರಸಾಹಸ ಪಡುತ್ತಿವೆ. ಎಂಥ ಅಪ್ಪ ನೀನು, ನಿಧಾನ ಹೋಗಬಾರದೆ ಎಂದು ನೆಟ್​ಮಂದಿ ಹೇಳುತ್ತಿದ್ದಾರೆ.

2.3 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 44,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯ ಇಷ್ಟಪಟ್ಟಿದ್ದಾರೆ. ಇವ ಓಡುವುದನ್ನು ನೋಡುತ್ತಿದ್ದರೆ, ಇವ ನಿಜವಾದ ಅಪ್ಪನೇ! ಎಂದಿದ್ದಾರೆ ಒಬ್ಬರು. ಇದು ಬಹಳ ಆರೋಗ್ಯಕರ ಸಿಂಹದಂತೆ ಕಾಣುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಮಕ್ಕಳೇ ನನ್ನನ್ನು ನಂಬಿ ನಿಮಗಾಗಿ ನಾನು ಹಾಲನ್ನು ತರುತ್ತೇನೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಎಂಥ ಪಿಕ್ನಿಕ್ಕೂ ಇಲ್ಲ ಗಿಕ್ನಿಕ್ಕೂ ಇಲ್ಲ. ಇವುಗಳಿಂದ ತಪ್ಪಿಸಿಕೊಂಡು ಓಡಲು ನೋಡುತ್ತಿದ್ದಾನೆ. ಏನಿದ್ದರೂ ಸಿಂಹಿಣಿಯೇ ಮಕ್ಕಳನ್ನು ನೋಡಿಕೊಳ್ಳುವುದು ಎಂದಿದ್ದಾರೆ ಮಗದೊಬ್ಬರು.

ನಿಮಗೇನು ಅನ್ನಿಸುತ್ತೆ ಈ ವಿಡಿಯೋ ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ