Viral Brain Teaser: ಈ ಮೋಜಿನ ಗಣಿತದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ

Puzzle: ಈ ಮೋಡಬಿಸಿಲು ನಿಮ್ಮನ್ನು ಹೊದ್ದುಕೊಂಡು ಕೆಲಸ ಮಾಡಲು ಬಿಡುತ್ತಿಲ್ಲವೇನೋ. ಕೆಲಸವಿದ್ದಿದ್ದೇ ಆರಾಮಾಗಿ ಮಲಗು ಎಂದು ಕರೆಯುತ್ತಿರಬೇಕು. ಹಾಗೆ ಮಾಡಲಾದೀತೇ? ಕೆಲಸವೆಂದಮೇಲೆ ಮಾಡಲೇಬೇಕಲ್ಲವೆ? ಹಾಗಿದ್ದರೆ ಇಲ್ಲಿರುವ ಮೋಜಿನ ಗಣಿತ ನಿಮ್ಮ ಮೂಡ್ ಅನ್ನು ಫ್ರೆಷ್ ಮಾಡಬಹುದು. ಹಾಗಿದ್ದರೆ ತಡವೇಕೆ? ಎರಡು ನಿಮಿಷ ಇತ್ತಕಡೆ ಗಮನ ಕೊಡಿ.

Viral Brain Teaser: ಈ ಮೋಜಿನ ಗಣಿತದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ
ಉತ್ತರವನ್ನು ಕಂಡುಹಿಡಿಯಿರಿ
Follow us
|

Updated on: Nov 08, 2023 | 10:06 AM

Math Puzzle: ವಾರದ ಮಧ್ಯೆ ನಿಮಗೆ ಕೆಲಸ ಮಾಡಲು ಮಂಕು ಕವಿದಂತೆ ಆಗುತ್ತಿದೆಯೇ? ಹಾಗಿದ್ದರೆ ಅದಕ್ಕೊಂದು ಉಪಾಯ ಇಲ್ಲಿದೆ. ಮೋಜಿನ ಗಣಿತದ ಮೂಲಕ ಅದನ್ನು ಹೊಡೆದೋಡಿಸಬಹುದು. ಅಷ್ಟೇ ಅಲ್ಲ ಉತ್ಸಾಹದಿಂದ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳಬಹುದು. Instagramನಲ್ಲಿ ಈ ಮೋಜಿನ ಗಣಿತವನ್ನು ಪೋಸ್ಟ್ ಮಾಡಲಾಗಿದೆ; IF 9=10, 8 = 18, 7=24, 6 = 28, 5 = 30, ಹಾಗಾದರೆ 3 = ?”. ಅನೇಕರು ಈ ಒಗಟನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಕೆಲವರು 24 ಎಂದಿದ್ದಾರೆ ಇನ್ನೂ ಕೆಲವರು 28 ಉಳಿದವರು 30 ಎಂದಿದ್ದಾರೆ. ಹಾಗಿದ್ದರೆ ನಿಮ್ಮ ಉತ್ತರವೇನು ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮದು.

ಇದನ್ನೂ ಓದಿ : Viral Video: ‘ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ ನೋಡುಬಾ’ ಜಿಂಕೆ ನಾಯಿಗೆ ಕರೆದಾಗ

ನಿತ್ಯವೂ ಅದದೇ ಕೆಲಸ ಮಾಡುವಾಗ ಬೇಸರಾಗುತ್ತದೆ. ಉತ್ಸಾಹವಿಲ್ಲದೇ ಮನಸ್ಸು ಮುದುಡುತ್ತದೆ. ಆಗ ಭ್ರಮಾತ್ಮಕ ಚಿತ್ರಗಳಲ್ಲಿನ ಸವಾಲುಗಳು ಮತ್ತು ಇಂಥ ಮೋಜಿನ ಗಣಿತ ಸಮಸ್ಯೆಗಳು ಮೆದುಳನ್ನು ಚುರುಕುಗೊಳಿಸುವಲ್ಲಿ ಸಹಕಾರಿಯಾಗಿವೆ.

ಈ ಮೋಜಿನ ಗಣಿತವನ್ನು ಬಿಡಿಸಿ

ಒಬ್ಬೊಬ್ಬರು ಒಂದೊಂದು ರೀತಿಯಾಗಿ ಈ ಒಗಟಿಗೆ ಉತ್ತರಿಸಿದ್ದಾರೆ. ನೀವು ಈ ಬಗ್ಗೆ ಈಗಾಗಲೇ ಯೋಚಿಸುತ್ತಿರಬಹುದು. ಇಲ್ಲಿ ಸಮಯದ ಕಟ್ಟಳೆ ಏನೂ ಇಲ್ಲ. ನಿಧಾನವಾಗಿ ಯೋಚಿಸಿ ಸರಿಯಾದ ಉತ್ತರವನ್ನು ಕಂಡುಕೊಳ್ಳಿ. ನೆಟ್ಟಿಗರು ಕೊಟ್ಟಿರುವ ಉತ್ತರಗಳನ್ನೊಮ್ಮೆ ನೋಡಿದರೆ ಖಂಡಿತ ನಿಮಗೆ ದಿಕ್ಕು ತಪ್ಪಬಹುದು. ಹಾಗಾಗಿ ನಿಮ್ಮಷ್ಟಕ್ಕೆ ನೀವೇ ಈ ಗಣಿತದ ಒಗಟನ್ನು ಬಿಡಿಸುವುದು ಹೇಗೆ ಎಂದು ಯೋಚಿಸಿ ತೊಡಗಿಕೊಳ್ಳಿ.

ಇದನ್ನೂ ಓದಿ : Viral Video: ಹಣೆಯ ಮೇಲೆ ಇನಿಯನ ಹೆಸರಿನ ಹಚ್ಚೆ; ಇದು ಅಸಲಿಯೋ ನಕಲಿಯೋ ಎಂದ ನೆಟ್​ಮಂದಿ

ಒಂದುವೇಳೆ ನಿಮಗೆ ಈ ಒಗಟನ್ನು ಬಿಡಿಸಲು ಕಷ್ಟವೆನ್ನಿಸಿದರೆ ನಿಮ್ಮ ಸ್ನೇಹಿತರಿಗೆ ಕಳುಹಿಸಿ ನೋಡಿ. ಅವರೂ ಪ್ರಯತ್ನಿಸಬಹುದು. ಇಲ್ಲವೇ ನಿಮ್ಮ ಸಹೋದ್ಯೋಗಳಿಗೆ, ಮನೆಯ ಸದಸ್ಯರಿಗೆ, ಬಂಧುಮಿತ್ರರಿಗೆ ಹೀಗೆ… ಒಟ್ಟಿನಲ್ಲಿ ನೀವು ಈ ಒಗಟಿಗೆ ಉತ್ತರ ಕಂಡುಕೊಂಡು ನಮಗೆ ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ