AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 1 ರೂ. ನಾಣ್ಯವಿದ್ದರೆ ನೀವು ಲಕ್ಷಾಧಿಪತಿಯಾಗಬಹುದು!; ಹೇಗೆ ಅಂತೀರಾ?

ಇಂಡಿಯಾ ಮಾರ್ಟ್​ನಲ್ಲಿ ನಿಮ್ಮ ಬಳಿ ಇರುವ 1 ರೂ. ಹಳೆಯ ನಾಣ್ಯವನ್ನು ಹರಾಜು ಹಾಕಿದರೆ ನಿಮಗೆ 25 ಲಕ್ಷ ರೂ. ಸಿಗುತ್ತದೆ. ಈ ಮೂಲಕ ಮನೆಯಲ್ಲೇ ಕುಳಿತು ನೀವು ಲಕ್ಷಾಧಿಪತಿಯಾಗಲು ಸಾಧ್ಯವಿದೆ.

Viral News: 1 ರೂ. ನಾಣ್ಯವಿದ್ದರೆ ನೀವು ಲಕ್ಷಾಧಿಪತಿಯಾಗಬಹುದು!; ಹೇಗೆ ಅಂತೀರಾ?
ನಾಣ್ಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 13, 2021 | 6:19 PM

ಕೆಲವರಿಗೆ ವಿಚಿತ್ರವಾದ ಹವ್ಯಾಸಗಳಿರುತ್ತವೆ. ಒಬ್ಬೊಬ್ಬರಿಗೆ ಚಾಕೋಲೇಟ್ ಕವರ್​ಗಳನ್ನು ಸಂಗ್ರಹಿಸುವ ಹವ್ಯಾಸವಾದರೆ ಇನ್ನು ಕೆಲವರಿಗೆ ಅಂಚೆಯ ಸ್ಟಾಂಪ್​ಗಳನ್ನು ಕಲೆಹಾಕುವ ಹವ್ಯಾಸವಿರುತ್ತದೆ. ಇನ್ನು ಕೆಲವರಿಗೆ ನಾನಾ ರೀತಿಯ ಕರೆನ್ಸಿ, ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇರುತ್ತದೆ. ನಿಮಗೂ ಕೂಡ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಕೇವಲ 1 ರೂ. ನಾಣ್ಯ ನಿಮ್ಮ ಕೈಲಿದ್ದರೆ ನೀವು 25 ಲಕ್ಷ ರೂ.ಗಳ ಒಡೆಯರಾಗುವ ಸುವರ್ಣಾವಕಾಶವಿದೆ. ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಭಾರತದ ಬೃಹತ್ ಆನ್​ಲೈನ್ ಮಾರುಕಟ್ಟೆಯಾದ ಇಂಡಿಯಾ ಮಾರ್ಟ್​ನಲ್ಲಿ ನಿಮ್ಮ ಬಳಿ ಇರುವ 1 ರೂ. ಹಳೆಯ ನಾಣ್ಯವನ್ನು ಹರಾಜು ಹಾಕಿದರೆ ನಿಮಗೆ 25 ಲಕ್ಷ ರೂ. ಸಿಗುತ್ತದೆ. ಈ ಮೂಲಕ ಮನೆಯಲ್ಲೇ ಕುಳಿತು ನೀವು ಲಕ್ಷಾಧಿಪತಿಯಾಗಲು ಸಾಧ್ಯವಿದೆ. ಇಂಡಿಯಾ ಮಾರ್ಟ್​ಗೆ ಹೋಗಿ ಅಲ್ಲಿ ನಿಮ್ಮದೊಂದು ಅಕೌಂಟ್ ತೆರೆಯಿರಿ. ಅಲ್ಲಿ ನಿಮ್ಮ ಬಳಿ ಇರುವ ಹಳೆಯ 1 ರೂ. ನಾಣ್ಯವನ್ನು ಹರಾಜು ಹಾಕಬೇಕು.

ಇಂಡಿಯಾ ಮಾರ್ಟ್​ನಲ್ಲಿ 18ನೇ ಶತಮಾನದ 1 ರೂ. ನಾಣ್ಯವನ್ನು ಹಾಕಿದರೆ ನೀವು 10 ಲಕ್ಷ ರೂ.ವರೆಗೂ ಹಣ ಗಳಿಸಬಹುದು. ಹಾಗೇ, 1818ರಲ್ಲಿ ಈಸ್ಟ್​ ಇಂಡಿಯಾ ಕಂಪನಿ ತಯಾರಿಸಿದ್ದ ಆಂಜನೇಯನ ಚಿತ್ರವುಳ್ಳ ನಾಣ್ಯವನ್ನು ಹರಾಜು ಹಾಕಿದರೆ ಅದರ ಮೂಲಕವೂ 10 ಲಕ್ಷ ರೂ. ಪಡೆಯಬಹುದು. ಹಾಗೇ, ಮುಸ್ಲಿಮರಿಗೆ 789 ಸೀರೀಸ್ ಬಹಳ ಪವಿತ್ರವಾದುದು. ಈ 789 ಸೀರೀಸ್ ಇರುವ ನಾಣ್ಯ ಅಥವಾ ನೋಟ್​ಗಳು ನಿಮ್ಮ ಬಳಿ ಇದ್ದರೆ ಅದನ್ನು ಆನ್​ಲೈನ್ ವೆಬ್​ಸೈಟ್​ಗಳಲ್ಲಿ ಹರಾಜು ಹಾಕುವ ಮೂಲಕ ತಕ್ಷಣ ಲಕ್ಷ ಲಕ್ಷ ರೂ. ಎಣಿಸಬಹುದು.

ಇದನ್ನೂ ಓದಿ: Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

(Now you can Earn upto 25 Lakh by selling 1 rupee coin Indiamart Auction Here is how)

Published On - 6:05 pm, Mon, 13 September 21

VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ