AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 1 ರೂ. ನಾಣ್ಯವಿದ್ದರೆ ನೀವು ಲಕ್ಷಾಧಿಪತಿಯಾಗಬಹುದು!; ಹೇಗೆ ಅಂತೀರಾ?

ಇಂಡಿಯಾ ಮಾರ್ಟ್​ನಲ್ಲಿ ನಿಮ್ಮ ಬಳಿ ಇರುವ 1 ರೂ. ಹಳೆಯ ನಾಣ್ಯವನ್ನು ಹರಾಜು ಹಾಕಿದರೆ ನಿಮಗೆ 25 ಲಕ್ಷ ರೂ. ಸಿಗುತ್ತದೆ. ಈ ಮೂಲಕ ಮನೆಯಲ್ಲೇ ಕುಳಿತು ನೀವು ಲಕ್ಷಾಧಿಪತಿಯಾಗಲು ಸಾಧ್ಯವಿದೆ.

Viral News: 1 ರೂ. ನಾಣ್ಯವಿದ್ದರೆ ನೀವು ಲಕ್ಷಾಧಿಪತಿಯಾಗಬಹುದು!; ಹೇಗೆ ಅಂತೀರಾ?
ನಾಣ್ಯ
TV9 Web
| Updated By: ಸುಷ್ಮಾ ಚಕ್ರೆ|

Updated on:Sep 13, 2021 | 6:19 PM

Share

ಕೆಲವರಿಗೆ ವಿಚಿತ್ರವಾದ ಹವ್ಯಾಸಗಳಿರುತ್ತವೆ. ಒಬ್ಬೊಬ್ಬರಿಗೆ ಚಾಕೋಲೇಟ್ ಕವರ್​ಗಳನ್ನು ಸಂಗ್ರಹಿಸುವ ಹವ್ಯಾಸವಾದರೆ ಇನ್ನು ಕೆಲವರಿಗೆ ಅಂಚೆಯ ಸ್ಟಾಂಪ್​ಗಳನ್ನು ಕಲೆಹಾಕುವ ಹವ್ಯಾಸವಿರುತ್ತದೆ. ಇನ್ನು ಕೆಲವರಿಗೆ ನಾನಾ ರೀತಿಯ ಕರೆನ್ಸಿ, ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇರುತ್ತದೆ. ನಿಮಗೂ ಕೂಡ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಕೇವಲ 1 ರೂ. ನಾಣ್ಯ ನಿಮ್ಮ ಕೈಲಿದ್ದರೆ ನೀವು 25 ಲಕ್ಷ ರೂ.ಗಳ ಒಡೆಯರಾಗುವ ಸುವರ್ಣಾವಕಾಶವಿದೆ. ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಭಾರತದ ಬೃಹತ್ ಆನ್​ಲೈನ್ ಮಾರುಕಟ್ಟೆಯಾದ ಇಂಡಿಯಾ ಮಾರ್ಟ್​ನಲ್ಲಿ ನಿಮ್ಮ ಬಳಿ ಇರುವ 1 ರೂ. ಹಳೆಯ ನಾಣ್ಯವನ್ನು ಹರಾಜು ಹಾಕಿದರೆ ನಿಮಗೆ 25 ಲಕ್ಷ ರೂ. ಸಿಗುತ್ತದೆ. ಈ ಮೂಲಕ ಮನೆಯಲ್ಲೇ ಕುಳಿತು ನೀವು ಲಕ್ಷಾಧಿಪತಿಯಾಗಲು ಸಾಧ್ಯವಿದೆ. ಇಂಡಿಯಾ ಮಾರ್ಟ್​ಗೆ ಹೋಗಿ ಅಲ್ಲಿ ನಿಮ್ಮದೊಂದು ಅಕೌಂಟ್ ತೆರೆಯಿರಿ. ಅಲ್ಲಿ ನಿಮ್ಮ ಬಳಿ ಇರುವ ಹಳೆಯ 1 ರೂ. ನಾಣ್ಯವನ್ನು ಹರಾಜು ಹಾಕಬೇಕು.

ಇಂಡಿಯಾ ಮಾರ್ಟ್​ನಲ್ಲಿ 18ನೇ ಶತಮಾನದ 1 ರೂ. ನಾಣ್ಯವನ್ನು ಹಾಕಿದರೆ ನೀವು 10 ಲಕ್ಷ ರೂ.ವರೆಗೂ ಹಣ ಗಳಿಸಬಹುದು. ಹಾಗೇ, 1818ರಲ್ಲಿ ಈಸ್ಟ್​ ಇಂಡಿಯಾ ಕಂಪನಿ ತಯಾರಿಸಿದ್ದ ಆಂಜನೇಯನ ಚಿತ್ರವುಳ್ಳ ನಾಣ್ಯವನ್ನು ಹರಾಜು ಹಾಕಿದರೆ ಅದರ ಮೂಲಕವೂ 10 ಲಕ್ಷ ರೂ. ಪಡೆಯಬಹುದು. ಹಾಗೇ, ಮುಸ್ಲಿಮರಿಗೆ 789 ಸೀರೀಸ್ ಬಹಳ ಪವಿತ್ರವಾದುದು. ಈ 789 ಸೀರೀಸ್ ಇರುವ ನಾಣ್ಯ ಅಥವಾ ನೋಟ್​ಗಳು ನಿಮ್ಮ ಬಳಿ ಇದ್ದರೆ ಅದನ್ನು ಆನ್​ಲೈನ್ ವೆಬ್​ಸೈಟ್​ಗಳಲ್ಲಿ ಹರಾಜು ಹಾಕುವ ಮೂಲಕ ತಕ್ಷಣ ಲಕ್ಷ ಲಕ್ಷ ರೂ. ಎಣಿಸಬಹುದು.

ಇದನ್ನೂ ಓದಿ: Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

(Now you can Earn upto 25 Lakh by selling 1 rupee coin Indiamart Auction Here is how)

Published On - 6:05 pm, Mon, 13 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ