AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಅಬ್ಬಾ.. ಇಷ್ಟು ಪುಟ್ಟ ಕಪ್ಪೆ ಅಷ್ಟು ದೊಡ್ಡ ಹಾವು ನುಂಗಿತೇ?

ಬೃಹತ್ ಗಾತ್ರದ ಹಾವೊಂದು ಕಪ್ಪೆಯ ಹೊಟ್ಟೆಯಿಂದ ಮಲದ ರೂಪದಲ್ಲಿ ಹೊರಬಂದಿರುವ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ.ಇಷ್ಟು ಪುಟ್ಟ ಕಪ್ಪೆ ಅಷ್ಟೊಂದು ದೊಡ್ಡ ಹಾವನ್ನು ನುಂಗಿತೇ?

Viral Photo: ಅಬ್ಬಾ.. ಇಷ್ಟು ಪುಟ್ಟ ಕಪ್ಪೆ ಅಷ್ಟು ದೊಡ್ಡ ಹಾವು ನುಂಗಿತೇ?
ಕಪ್ಪೆ
ನಯನಾ ರಾಜೀವ್
|

Updated on: Mar 13, 2023 | 2:11 PM

Share

ಬೃಹತ್ ಗಾತ್ರದ ಹಾವೊಂದು ಕಪ್ಪೆಯ ಹೊಟ್ಟೆಯಿಂದ ಮಲದ ರೂಪದಲ್ಲಿ ಹೊರಬಂದಿರುವ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ.ಇಷ್ಟು ಪುಟ್ಟ ಕಪ್ಪೆ ಅಷ್ಟೊಂದು ದೊಡ್ಡ ಹಾವನ್ನು ನುಂಗಿತೇ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡಿದೆ. ಒಂದೊಮ್ಮೆ ಕಪ್ಪೆಯು ಆ ಹಾವು ನುಂಗಿದ್ದರೆ ಅಷ್ಟು ದೊಡ್ಡ ಹಾವನ್ನು ಹೇಗೆ ನುಂಗಿತು ಎಂಬುದು, ಮತ್ತೊಂದು ಕಪ್ಪೆಯ ಗುದದ್ವಾರದಲ್ಲಿ ಆ ದೊಡ್ಡ ಹಾವು ಹೇಗೆ ಬರಲು ಸಾಧ್ಯ ಎಂಬುದು.

ಸನ್​ಶೈನ್​ ಕೋಸ್ಟ್​ ಸ್ನೇಕ್ ಕ್ಯಾಚರ್ಸ್​ ಹೆಸರಿನ ಖಾತೆಯಿಂದ ಫೇಸ್​ಬುಕ್​ನಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಇಂಥಹದೊಂದು ಚಿತ್ರ ಅಚ್ಚರಿ ಮೂಡಿಸಿದೆ. ಹಾವು ಈಸ್ಟರ್ನ್ ಬ್ರೌನ್ ಸ್ನೇಕ್ ಜಾತಿಗೆ ಸೇರಿದ್ದು ಎಂದು ತಜ್ಞರು ನಂಬಿದ್ದಾರೆ, ಕಪ್ಪೆ ಹಾವನ್ನು ನುಂಗಿದೆ ಆದರೆ ಅರಗಿಸಿಕೊಳ್ಳಲಾಗಿಲ್ಲ ಇದರ ಪರಿಣಾಮ ಇಡೀ ಹಾವು ಗುದದ್ವಾರದಿಂದ ಹೊರಬಂದಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ:Albino Fawn: ಅಪರೂಪದ ಬಿಳಿ ಬಣ್ಣದ ಜಿಂಕೆ ಪತ್ತೆ, ವೈರಲ್​ ಪೋಟೋ ಇಲ್ಲಿದೆ ನೋಡಿ

ಕಪ್ಪೆ ತನ್ನ ಹಿಂಗಾಲುಗಳಿಂದ ನೂಕಿ ಹಾವನ್ನು ಹೊರಹಾಕಲು ಪ್ರಯತ್ನಿಸುವುದನ್ನು ಕಂಡು ಫೋಟೊ ಕ್ಲಿಕ್ಕಿಸಿದ್ದರು. ಕಪ್ಪೆ ಹಾವನ್ನು ಬೇರ್ಪಡಿಸಿದ ಬಳಿಕ ಹಾವು ಮೃತಪಟ್ಟಿರುವುದನ್ನು ಉರಗತಜ್ಞರು ಖಚಿತಪಡಿಸಿದ್ದಾರೆ. ಹಾವನ್ನು ಹೊರ ತೆಗೆದ ಬಳಿಕ ಕಪ್ಪೆ ತನಗೇನೂ ಆಗಿಲ್ಲ ಎಂಬ ರೀತಿ ಓಡಿ ಹೋಯಿ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್