AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!

ಬುರ್ಖಾ ಧರಿಸಿದ ಮಹಿಳೆ ವಧು-ವರರನ್ನು ಅಭಿನಂದಿಸಲು ವೇದಿಕೆಯನ್ನು ತಲುಪಿದ್ದರು. ಈ ವೇಳೆ ಆ ಮಹಿಳೆ ವರನನ್ನು ಪದೇಪದೆ ತಬ್ಬಿಕೊಂಡಿದ್ದಾಳೆ. ಅದನ್ನು ನೋಡಿ ವಧುವೂ ಶಾಕ್ ಆಗಿದ್ದಾಳೆ.

Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!
ವಿಡಿಯೋ ತುಣುಕು
TV9 Web
| Edited By: |

Updated on:Jan 06, 2022 | 7:56 PM

Share

ಗಂಡನ ಬಗ್ಗೆ ಮಹಿಳೆಯರಿಗೆ ಪೊಸೆಸಿವ್​ನೆಸ್​ ಇದ್ದೇ ಇರುತ್ತದೆ. ತನ್ನ ಮದುವೆಯ ರಿಸೆಪ್ಷನ್​ಗೆ ಬಂದಿದ್ದ ಬುರ್ಖಾ ಧರಿಸಿದ ಮಹಿಳೆಯೊಬ್ಬರು ವರನನ್ನು ಪದೇಪದೆ ತಬ್ಬಿಕೊಳ್ಳುತ್ತಿದ್ದಳು. ಗಂಡನನ್ನು ಯಾರೋ ಮಹಿಳೆ ಬಂದು ಅಪ್ಪಿಕೊಂಡಿದ್ದರಿಂದ ವಧುವಿಗೆ ತಳಮಳ ಶುರುವಾಗಿತ್ತು. ನಂತರ ಆ ಮಹಿಳೆ ತನ್ನ ಮುಖದ ಮೇಲಿನ ಮುಸುಕನ್ನು ತೆಗೆದುಹಾಕಿದ್ದಾಳೆ. ಆ ಬುರ್ಖಾಧಾರಿ ಮಹಿಳೆಯಲ್ಲ ಗಂಡು ಎಂದು ಗೊತ್ತಾದ ನಂತರ ಅಲ್ಲಿದ್ದ ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ.

ಭಾರತದಲ್ಲಿ ಮದುವೆಯ ಸೀಸನ್ ಮುಗಿಯುತ್ತಿದೆ. ಇದರ ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವಿಡಿಯೋಗಳು ಕಾಣಿಸಿಕೊಳ್ಳುತ್ತಲೇ ಇವೆ. ಮದುವೆಯಲ್ಲಿ, ವೇದಿಕೆಯಲ್ಲಿ ವಧು-ವರರನ್ನು ಅಭಿನಂದಿಸಲು ಸಂಬಂಧಿಕರ ಸಾಲು ಇರುತ್ತದೆ. ಈ ಸಮಯದಲ್ಲಿ, ವಧು-ವರರ ಸ್ನೇಹಿತರು ಕೂಡ ಅವರನ್ನು ಅಭಿನಂದಿಸಲು ವೇದಿಕೆಯ ಮೇಲೆ ಬರುತ್ತಾರೆ. ಈ ಸಮಯದಲ್ಲಿ ತಮಾಷೆಯ ಸಂಗತಿಗಳೂ ನಡೆಯುತ್ತವೆ.

ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಬುರ್ಖಾ ಧರಿಸಿದ ಮಹಿಳೆ ವಧು-ವರರನ್ನು ಅಭಿನಂದಿಸಲು ವೇದಿಕೆಯನ್ನು ತಲುಪಿದ್ದರು. ಈ ವೇಳೆ ಆ ಮಹಿಳೆ ವರನನ್ನು ಪದೇಪದೆ ತಬ್ಬಿಕೊಂಡಿದ್ದಾಳೆ. ವಧುವಿಗೆ ವಿಷ್ ಮಾಡಿದ ಆಕೆ ಮದುಮಗನನ್ನು ಅಪ್ಪಿಕೊಂಡಿದ್ದಾಳೆ. ಅದನ್ನು ನೋಡಿ ವಧುವೂ ಶಾಕ್ ಆಗಿದ್ದಾಳೆ.

ಪದೇಪದೆ ಆ ಬುರ್ಖಾಧಾರಿ ತನ್ನ ಗಂಡನನ್ನು ಅಪ್ಪಿಕೊಂಡಿದ್ದನ್ನು ನೋಡುತ್ತಾ ನಿಂತಿದ್ದ ಆ ವಧುವಿನ ಎದುರು ಬುರ್ಖಾಧಾರಿ ತನ್ನ ಮುಸುಕನ್ನು ತೆಗೆದಿದ್ದಾಳೆ. ವಾಸ್ತವವಾಗಿ, ವರನ ಸ್ನೇಹಿತ ಬುರ್ಖಾ ಧರಿಸಿ ಪ್ರಾಂಕ್ ಮಾಡಲು ವೇದಿಕೆ ಮೇಲೇರಿದ್ದ. ಬುರ್ಖಾದಲ್ಲಿ ವರನ ಸ್ನೇಹಿತರನ್ನು ನೋಡಿ, ಅಲ್ಲಿ ವಧು-ವರರು ಶಾಕ್ ಆಗಿದ್ದಾರೆ. ಇದೆಲ್ಲವನ್ನೂ ನೋಡಿ ಸಂಬಂಧಿಕರು ಮತ್ತು ಅತಿಥಿಗಳು ನಕ್ಕು ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ: Viral News: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಎಂಗೇಜ್​ಮೆಂಟ್ ಮಾಡಿಕೊಂಡ ಸಲಿಂಗಿ ವೈದ್ಯರು!

Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

Published On - 7:55 pm, Thu, 6 January 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್