AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!

ಬುರ್ಖಾ ಧರಿಸಿದ ಮಹಿಳೆ ವಧು-ವರರನ್ನು ಅಭಿನಂದಿಸಲು ವೇದಿಕೆಯನ್ನು ತಲುಪಿದ್ದರು. ಈ ವೇಳೆ ಆ ಮಹಿಳೆ ವರನನ್ನು ಪದೇಪದೆ ತಬ್ಬಿಕೊಂಡಿದ್ದಾಳೆ. ಅದನ್ನು ನೋಡಿ ವಧುವೂ ಶಾಕ್ ಆಗಿದ್ದಾಳೆ.

Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!
ವಿಡಿಯೋ ತುಣುಕು
TV9 Web
| Edited By: |

Updated on:Jan 06, 2022 | 7:56 PM

Share

ಗಂಡನ ಬಗ್ಗೆ ಮಹಿಳೆಯರಿಗೆ ಪೊಸೆಸಿವ್​ನೆಸ್​ ಇದ್ದೇ ಇರುತ್ತದೆ. ತನ್ನ ಮದುವೆಯ ರಿಸೆಪ್ಷನ್​ಗೆ ಬಂದಿದ್ದ ಬುರ್ಖಾ ಧರಿಸಿದ ಮಹಿಳೆಯೊಬ್ಬರು ವರನನ್ನು ಪದೇಪದೆ ತಬ್ಬಿಕೊಳ್ಳುತ್ತಿದ್ದಳು. ಗಂಡನನ್ನು ಯಾರೋ ಮಹಿಳೆ ಬಂದು ಅಪ್ಪಿಕೊಂಡಿದ್ದರಿಂದ ವಧುವಿಗೆ ತಳಮಳ ಶುರುವಾಗಿತ್ತು. ನಂತರ ಆ ಮಹಿಳೆ ತನ್ನ ಮುಖದ ಮೇಲಿನ ಮುಸುಕನ್ನು ತೆಗೆದುಹಾಕಿದ್ದಾಳೆ. ಆ ಬುರ್ಖಾಧಾರಿ ಮಹಿಳೆಯಲ್ಲ ಗಂಡು ಎಂದು ಗೊತ್ತಾದ ನಂತರ ಅಲ್ಲಿದ್ದ ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ.

ಭಾರತದಲ್ಲಿ ಮದುವೆಯ ಸೀಸನ್ ಮುಗಿಯುತ್ತಿದೆ. ಇದರ ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವಿಡಿಯೋಗಳು ಕಾಣಿಸಿಕೊಳ್ಳುತ್ತಲೇ ಇವೆ. ಮದುವೆಯಲ್ಲಿ, ವೇದಿಕೆಯಲ್ಲಿ ವಧು-ವರರನ್ನು ಅಭಿನಂದಿಸಲು ಸಂಬಂಧಿಕರ ಸಾಲು ಇರುತ್ತದೆ. ಈ ಸಮಯದಲ್ಲಿ, ವಧು-ವರರ ಸ್ನೇಹಿತರು ಕೂಡ ಅವರನ್ನು ಅಭಿನಂದಿಸಲು ವೇದಿಕೆಯ ಮೇಲೆ ಬರುತ್ತಾರೆ. ಈ ಸಮಯದಲ್ಲಿ ತಮಾಷೆಯ ಸಂಗತಿಗಳೂ ನಡೆಯುತ್ತವೆ.

ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಬುರ್ಖಾ ಧರಿಸಿದ ಮಹಿಳೆ ವಧು-ವರರನ್ನು ಅಭಿನಂದಿಸಲು ವೇದಿಕೆಯನ್ನು ತಲುಪಿದ್ದರು. ಈ ವೇಳೆ ಆ ಮಹಿಳೆ ವರನನ್ನು ಪದೇಪದೆ ತಬ್ಬಿಕೊಂಡಿದ್ದಾಳೆ. ವಧುವಿಗೆ ವಿಷ್ ಮಾಡಿದ ಆಕೆ ಮದುಮಗನನ್ನು ಅಪ್ಪಿಕೊಂಡಿದ್ದಾಳೆ. ಅದನ್ನು ನೋಡಿ ವಧುವೂ ಶಾಕ್ ಆಗಿದ್ದಾಳೆ.

ಪದೇಪದೆ ಆ ಬುರ್ಖಾಧಾರಿ ತನ್ನ ಗಂಡನನ್ನು ಅಪ್ಪಿಕೊಂಡಿದ್ದನ್ನು ನೋಡುತ್ತಾ ನಿಂತಿದ್ದ ಆ ವಧುವಿನ ಎದುರು ಬುರ್ಖಾಧಾರಿ ತನ್ನ ಮುಸುಕನ್ನು ತೆಗೆದಿದ್ದಾಳೆ. ವಾಸ್ತವವಾಗಿ, ವರನ ಸ್ನೇಹಿತ ಬುರ್ಖಾ ಧರಿಸಿ ಪ್ರಾಂಕ್ ಮಾಡಲು ವೇದಿಕೆ ಮೇಲೇರಿದ್ದ. ಬುರ್ಖಾದಲ್ಲಿ ವರನ ಸ್ನೇಹಿತರನ್ನು ನೋಡಿ, ಅಲ್ಲಿ ವಧು-ವರರು ಶಾಕ್ ಆಗಿದ್ದಾರೆ. ಇದೆಲ್ಲವನ್ನೂ ನೋಡಿ ಸಂಬಂಧಿಕರು ಮತ್ತು ಅತಿಥಿಗಳು ನಕ್ಕು ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ: Viral News: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಎಂಗೇಜ್​ಮೆಂಟ್ ಮಾಡಿಕೊಂಡ ಸಲಿಂಗಿ ವೈದ್ಯರು!

Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

Published On - 7:55 pm, Thu, 6 January 22

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ