AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಾಹನ ಅಡ್ಡಗಟ್ಟಿ ನರ್ತಿಸಿದ ಈ ಬ್ಯಾಲೆ ನರ್ತಕಿಯರು

Ducks Surround Car : ಈ ರಮ್ಯತೆಯ ಎದುರು ಈ ಗಾಡಿಯಲ್ಲಿರುವವರು ಶರಣಾಗದೆ ವಿಧಿಯೇ ಇರಲಿಲ್ಲ. ನೋಡಿ ಈ 14 ಸೆಕೆಂಡುಗಳ ಆಹ್ಲಾದಕರ ದೃಶ್ಯ.

Viral Video: ವಾಹನ ಅಡ್ಡಗಟ್ಟಿ ನರ್ತಿಸಿದ ಈ ಬ್ಯಾಲೆ ನರ್ತಕಿಯರು
ಬಾತುಕೋಳಿಗಳ ರೋಡ್ ಷೋ
TV9 Web
| Edited By: |

Updated on:Aug 22, 2022 | 3:38 PM

Share

Ducks Surround Car : ಸೋಮವಾರ ಆಫೀಸಿಗೆ ಬರುವುದರಷ್ಟು ಕಷ್ಟದ ಕೆಲಸ ಬಹುಶಃ ಬದುಕಿನಲ್ಲಿ ಮತ್ತೊಂದಿಲ್ಲ ಎನ್ನಿಸಿಬಿಡುತ್ತದೆ ಒಮ್ಮೊಮ್ಮೆ. ಏಕೆಂದರೆ ಮಹಾನಗರದ ಸಂಚಾರ ವ್ಯವಸ್ಥೆಯನ್ನು ಟ್ರಾಫಿಕ್​ ಎಂಬ ಭೂತ ಅಲ್ಲೋಕಲ್ಲೋಲ ಮಾಡಿಬಿಟ್ಟಿರುತ್ತದೆ. ಹಳ್ಳಿಗಳಲ್ಲಾದರೆ ಕುರಿಹಿಂಡು ಬಂತೋ, ಹಸುಗಳು ಅಡ್ಡಗಟ್ಟಿದವೋ ಎನ್ನಬಹುದು. ಕಾಡಲ್ಲಾದರೆ ಆನೆಗಳು ಅಡ್ಡಗಟ್ಟಿದ್ದವೋ ಹುಲಿಗಳು ತಡೆದಿದ್ದವೋ ಎನ್ನಬಹುದು. ಆದರೆ ಅಂಥ ಯಾವುದೇ ವಾತಾವರಣವಿಲ್ಲದೆಯೂ ಈ ವಿಡಿಯೋದಲ್ಲಿರುವ ವಾಹನಗಳು ರಸ್ತೆಮಧ್ಯೆ ನಿಂತಿದ್ದು ಯಾಕೆ?  ಕಾರಣ ಕೇಳಿದರೆ ಚೂರು ನಗು ಬರಬಹುದು. ಆದರೆ ಇದು ಅಪರೂಪದ ವಾಸ್ತವದೃಶ್ಯ! ಈ ವಿಡಿಯೋ ಅನ್ನು 65,000 ವೋಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

14 ಸೆಕೆಂಡಿನ ಈ ವಿಡಿಯೋದಲ್ಲಿ ಈ ನೂರಾರು ಬಾತುಕೋಳಿಗಳು MPV ವಾಹನಗಳನ್ನು ಅಡ್ಡಗಟ್ಟಿವೆ! ಅಡ್ಡಗಟ್ಟಿವೆ ಎಂದು ಹೇಳಲು ಮನಸ್ಸು ಬಾರದು. ನುರಿತ ಬ್ಯಾಲೆ ನೃತ್ಯಗಾರ್ತಿಯರಂತೆ ಲಯಬದ್ಧವಾಗಿ ಈ ಹಿಂಡು ಸಾಗುವುದನ್ನು ನೋಡಿದಾಗ ಎಂಥ ಕಲಾತ್ಮಕ ದೃಶ್ಯವಿದು! ಎನ್ನಿಸದೇ ಇರದು. ಪ್ರಾಣಿ ಪಕ್ಷಿಗಳಿಗೂ ಮಾನವನ ಸಾಂಗತ್ಯ ತುಸುಹೊತ್ತಾದರೂ ಬೇಕೆನ್ನುವುದು ಸಹಜ ಅಲ್ಲವೆ? ಯಾವ ಗುಂಗಿನಲ್ಲಿ ಈ ಸವಾರಿಗರು ಹೊರಟಿದ್ದರೋ ಈ ದೃಶ್ಯ ನೋಡಿ ಅವರ ಮನಸ್ಸು ಅರಳಿರಲು ಸಾಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:08 pm, Mon, 22 August 22

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​