AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಾಹನ ಅಡ್ಡಗಟ್ಟಿ ನರ್ತಿಸಿದ ಈ ಬ್ಯಾಲೆ ನರ್ತಕಿಯರು

Ducks Surround Car : ಈ ರಮ್ಯತೆಯ ಎದುರು ಈ ಗಾಡಿಯಲ್ಲಿರುವವರು ಶರಣಾಗದೆ ವಿಧಿಯೇ ಇರಲಿಲ್ಲ. ನೋಡಿ ಈ 14 ಸೆಕೆಂಡುಗಳ ಆಹ್ಲಾದಕರ ದೃಶ್ಯ.

Viral Video: ವಾಹನ ಅಡ್ಡಗಟ್ಟಿ ನರ್ತಿಸಿದ ಈ ಬ್ಯಾಲೆ ನರ್ತಕಿಯರು
ಬಾತುಕೋಳಿಗಳ ರೋಡ್ ಷೋ
TV9 Web
| Edited By: ಶ್ರೀದೇವಿ ಕಳಸದ|

Updated on:Aug 22, 2022 | 3:38 PM

Share

Ducks Surround Car : ಸೋಮವಾರ ಆಫೀಸಿಗೆ ಬರುವುದರಷ್ಟು ಕಷ್ಟದ ಕೆಲಸ ಬಹುಶಃ ಬದುಕಿನಲ್ಲಿ ಮತ್ತೊಂದಿಲ್ಲ ಎನ್ನಿಸಿಬಿಡುತ್ತದೆ ಒಮ್ಮೊಮ್ಮೆ. ಏಕೆಂದರೆ ಮಹಾನಗರದ ಸಂಚಾರ ವ್ಯವಸ್ಥೆಯನ್ನು ಟ್ರಾಫಿಕ್​ ಎಂಬ ಭೂತ ಅಲ್ಲೋಕಲ್ಲೋಲ ಮಾಡಿಬಿಟ್ಟಿರುತ್ತದೆ. ಹಳ್ಳಿಗಳಲ್ಲಾದರೆ ಕುರಿಹಿಂಡು ಬಂತೋ, ಹಸುಗಳು ಅಡ್ಡಗಟ್ಟಿದವೋ ಎನ್ನಬಹುದು. ಕಾಡಲ್ಲಾದರೆ ಆನೆಗಳು ಅಡ್ಡಗಟ್ಟಿದ್ದವೋ ಹುಲಿಗಳು ತಡೆದಿದ್ದವೋ ಎನ್ನಬಹುದು. ಆದರೆ ಅಂಥ ಯಾವುದೇ ವಾತಾವರಣವಿಲ್ಲದೆಯೂ ಈ ವಿಡಿಯೋದಲ್ಲಿರುವ ವಾಹನಗಳು ರಸ್ತೆಮಧ್ಯೆ ನಿಂತಿದ್ದು ಯಾಕೆ?  ಕಾರಣ ಕೇಳಿದರೆ ಚೂರು ನಗು ಬರಬಹುದು. ಆದರೆ ಇದು ಅಪರೂಪದ ವಾಸ್ತವದೃಶ್ಯ! ಈ ವಿಡಿಯೋ ಅನ್ನು 65,000 ವೋಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

14 ಸೆಕೆಂಡಿನ ಈ ವಿಡಿಯೋದಲ್ಲಿ ಈ ನೂರಾರು ಬಾತುಕೋಳಿಗಳು MPV ವಾಹನಗಳನ್ನು ಅಡ್ಡಗಟ್ಟಿವೆ! ಅಡ್ಡಗಟ್ಟಿವೆ ಎಂದು ಹೇಳಲು ಮನಸ್ಸು ಬಾರದು. ನುರಿತ ಬ್ಯಾಲೆ ನೃತ್ಯಗಾರ್ತಿಯರಂತೆ ಲಯಬದ್ಧವಾಗಿ ಈ ಹಿಂಡು ಸಾಗುವುದನ್ನು ನೋಡಿದಾಗ ಎಂಥ ಕಲಾತ್ಮಕ ದೃಶ್ಯವಿದು! ಎನ್ನಿಸದೇ ಇರದು. ಪ್ರಾಣಿ ಪಕ್ಷಿಗಳಿಗೂ ಮಾನವನ ಸಾಂಗತ್ಯ ತುಸುಹೊತ್ತಾದರೂ ಬೇಕೆನ್ನುವುದು ಸಹಜ ಅಲ್ಲವೆ? ಯಾವ ಗುಂಗಿನಲ್ಲಿ ಈ ಸವಾರಿಗರು ಹೊರಟಿದ್ದರೋ ಈ ದೃಶ್ಯ ನೋಡಿ ಅವರ ಮನಸ್ಸು ಅರಳಿರಲು ಸಾಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:08 pm, Mon, 22 August 22

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ