AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೇಗೂ ಅಪ್ಪ ಮನೇಲಿಲ್ಲ, ಆಚೆ ಕಾಫೀಗೆ ಹೋಗೋಣ ಅಮ್ಮಾ?’ ಹೇಗಿದೆ ಐಡಿಯಾ!

Dog : ಸೃಜನಶೀಲವಾಗಿರುವುದು ಸದಾ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ಖುಷಿ ನಮ್ಮ ಮೇಲೆಯೇ ಅವಲಂಬಿತವಾಗಿರಬೇಕು. ನೋಡಿ ಖುಷಿಗಾಗಿ ಈ ಅಮ್ಮ ಮಗು ಏನು ಉಪಾಯ ಹೂಡಿದ್ದಾರೆ ಅಂತ.

‘ಹೇಗೂ ಅಪ್ಪ ಮನೇಲಿಲ್ಲ, ಆಚೆ ಕಾಫೀಗೆ ಹೋಗೋಣ ಅಮ್ಮಾ?’ ಹೇಗಿದೆ ಐಡಿಯಾ!
ಅಮ್ಮನೊಂದಿಗೆ ಕಾಫಿ ಶಾಪ್​ಗೆ ಹೊರಟ ನಾಯಿ
TV9 Web
| Edited By: |

Updated on:Oct 04, 2022 | 1:45 PM

Share

Viral Video : ಈಗಂತೂ ಸಾಕುಪ್ರಾಣಿಗಳನ್ನೇ ಮಕ್ಕಳಂತೆ ಪೋಷಿಸುವ ಕಾಲ. ಆ ಖುಷಿಯನ್ನು ಹಂಚಿಕೊಳ್ಳಲು ಸಾಕಷ್ಟು ಅವಕಾಶವನ್ನೊದಗಿಸುವ ಸಾಮಾಜಿಕ ಜಾಲತಾಣಗಳು. ಮನಸಿನ ಬೇಸರ ಕಳೆಯಲು ಮತ್ತು ಸೋಶಿಯಲ್ ಮೀಡಿಯಾದ ಮೂಲಕ ಐಡೆಂಟಿಟಿ ಹೊಂದಲು, ಹಣ ಗಳಿಸಲು ಅವರವರ ಆಸಕ್ತಿಗೆ ಅನುಗುಣವಾಗಿ ಇಂದು ಕಲೆಯ ರೂಪದಲ್ಲಿ ಏನನ್ನೂ ಪ್ರದರ್ಶಿಸಬಹುದಾಗಿದೆ. ಈಗ ಈ ಮುದ್ದಾದ ನಾಯಿಯ ವಿಡಿಯೋ ವೈರಲ್ ಆಗಿದೆ. ಹೇಗೂ ಅಪ್ಪ ಮನೆಯಲ್ಲಿಲ್ಲ, ಇದ್ದಿದ್ರೆ ಮನೆಯಲ್ಲೇ ಕಾಫಿ ಮಾಡು ಎನ್ನುತ್ತಿದ್ದ. ಇದೇ ಸರಿಯಾದ ಟೈಮ್. ನಡಿ ಸ್ಟಾರ್​ಬಕ್ಸ್​ಗೆ ಹೋಗೋಣ ಅನ್ನತ್ತೆ ಈ ನಾಯಿ. ಹೀಗೆಲ್ಲಾ ಮಾತಾಡತ್ತಾ ಅಂತ ಅಚ್ಚರಿನಾ? ಎಲ್ಲ ಅಮ್ಮನ ಕ್ರಿಯೇಟಿವಿಟಿ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by @britty_paige

ತಾನೂ ರೆಡಿಯಾಗಿ ಅದನ್ನೂ ರೆಡಿಯಾಗಿ ಕಾರಿನಲ್ಲಿ ಅದನ್ನು ಸ್ಟಾರ್​ಬಕ್ಸ್​ಗೆ ಕರೆದುಕೊಂಡು ಹೋಗುತ್ತಾಳೆ ಈ ಅಮ್ಮ. ಈಕೆಯ ಇನ್​ಸ್ಟಾಗ್ರಾಂ ಪುಟವು 29,000 ಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದೆ. ಈ ವಿಡಿಯೋ ಅನ್ನು ಸೆಪ್ಟೆಂಬರ್ 10ರಂದು ಪೋಸ್ಟ್ ಮಾಡಲಾಗಿದೆ. ಸುಮಾರು 65,000 ಕ್ಕು ಹೆಚ್ಚು ಜನರು ಈ ವಿಡಿಯೋ ನೋಡಿ ಖುಷಿಪಟ್ಟಿದ್ಧಾರೆ.

‘ಇದು ಬಹಳ ಮುದ್ದಾಗಿದೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಾನು ತುಂಬಾ ಪ್ರೀತಿಸುತ್ತೇನೆ ಈ ವಿಡಿಯೋ ಅನ್ನು. ಇದು ಶುದ್ಧವಾದ ವೈಬ್ಸ್ ಹೊಂದಿದೆ’ ಎಂದಿದ್ದಾರೆ ಮತ್ತೊಬ್ಬರು.

ನಿಮಗೂ ಇಷ್ಟವಾಯಿತಾ ಈ ವಿಡಿಯೋ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:44 pm, Tue, 4 October 22

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!