AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯ ಪ್ರೀತಿಯ ಗಿಫ್ಟ್​ ನೋಡಿ ಕಣ್ಣೀರು ಹಾಕಿದ ಪತಿ: ವೀಡಿಯೋ ವೈರಲ್​

ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕ್ರಿಸ್​ ಮಸ್​ ಟೋಪಿ ರೀತಿಯ ಪ್ಯಾಕ್​ನಲ್ಲಿದ್ದ ಗಿಫ್ಟ್​ ಅನ್ನು ತೆಗೆಯುತ್ತಾನೆ. ಗಿಪ್ಟ್​ ಓಪನ್​ ಮಾಡುತ್ತಿದ್ದಂತೆ ಆತನ ಕಣ್ಣುಗಳಲ್ಲಿ ನೀರು ತುಂಬುತ್ತದೆ. ನಂತರ ಗಿಫ್ಟ್​ ಅನ್ನು ಓಪನ್​ ಮಾಡಿ ಅದರಲ್ಲಿದ್ದ ರಿಂಗ್​ನ್ನು ಕೈಗೆ ಧರಿಸುತ್ತಾನೆ

ಪತ್ನಿಯ ಪ್ರೀತಿಯ ಗಿಫ್ಟ್​ ನೋಡಿ ಕಣ್ಣೀರು ಹಾಕಿದ ಪತಿ: ವೀಡಿಯೋ ವೈರಲ್​
TV9 Web
| Updated By: Pavitra Bhat Jigalemane|

Updated on: Jan 01, 2022 | 4:14 PM

Share

ಜೀವನಲ್ಲಿ ಸಣ್ಣ ಸಣ್ಣ ವಿಷಯಗಳನ್ನೂ  ಆನಂದಿಸುವುದನ್ನು ಕಲಿತುಕೊಳ್ಳಬೇಕು ಆಗ ಬದುಕು ಸುಂದರ ಎನಿಸುತ್ತದೆ. ಅದರಲ್ಲೂ ದಂಪತಿಯ ನಡುವೆ ಸರ್ಪೈಸ್​ ಗಿಫ್ಟ್​, ಪಾರ್ಟಿಗಳು ಇರಲೇಬೇಕು ಆಗ  ಸಂಗಾತಿಯೊಂದಿಗೆ ಬಂಧ ಇನ್ನಷ್ಟು ಬೆಸೆಯಲಿದೆ. ಸಂಗಾತಿಯ ಸಣ್ಣ ಉಡುಗೊರೆಯನ್ನು ಸಂಭ್ರಮಿಸಿದರೆ ಅದಕ್ಕಿಂತ  ಖುಷಿ ಇನ್ನೊಂದಿಲ್ಲ. ಇದೀಗ ಪತ್ನಿಯ ಸರ್ಪೈಸ್​ ಗಿಫ್ಟ್​ ನೋಡಿ  ಪತಿಯೊಬ್ಬ ಖುಷಿಯಿಂದ ಕಣ್ಣೀರು ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ.

ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದೆ. ಬೆಬಿ ಬರ್ನೆಟ್​ ಎನ್ನುವ ಬಳಕೆದಾರರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು ಕ್ರಿಸ್​ಮಸ್​ ಶುಭಾಶಯವನ್ನು ಕೋರಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

View this post on Instagram

A post shared by b e e (@beeburnette)

ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕ್ರಿಸ್​ ಮಸ್​ ಟೋಪಿ ರೀತಿಯ ಪ್ಯಾಕ್​ನಲ್ಲಿದ್ದ ಗಿಫ್ಟ್​ ಅನ್ನು ತೆಗೆಯುತ್ತಾನೆ. ಗಿಪ್ಟ್​ ಓಪನ್​ ಮಾಡುತ್ತಿದ್ದಂತೆ ಆತನ ಕಣ್ಣುಗಳಲ್ಲಿ ನೀರು ತುಂಬುತ್ತದೆ. ನಂತರ ಗಿಫ್ಟ್​ ಅನ್ನು ಓಪನ್​ ಮಾಡಿ ಅದರಲ್ಲಿದ್ದ ರಿಂಗ್​ ಅನ್ನು ಕೈಗೆ ಧರಿಸುತ್ತಾನೆ. ಈ ವೇಳೆ ಆತನ ಕಣ್ಣುಗಳಲ್ಲಿ ಖುಷಿಯ ಕಣ್ಣಿರು ಹರಿಯುವುದನ್ನು ಕಾಣಬಹುದು. ಅಚಾನಕ್​ ಆಗಿ ಪತಿ ಮದುವೆಯ ಉಂಗುರವನ್ನು ಕಳೆದುಕೊಂಡ ಕಾರಣ ಈ ಪುಟ್ಟ ಗಿಫ್ಟ್​ ಎಂದು ಬರ್ನೆಟ್​ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ  ಗಂಡ ಹೆಂಡತಿಯ ಪ್ರೀತಿಯ ಬಂಧ ನೋಡಿ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. ಪ್ರೀತಿ, ಬಾಂಧವ್ಯ ಎಂದರೆ ಹೀಗಿರಬೆಕು ಎಂದು ನೆಟ್ಟಿಗು ಕಾಮೆಂಟ್​ ಮಾಡಿದ್ದಾರೆ. ಹೃದಯ ಸ್ಪರ್ಶಿ ವೀಡಿಯೋ 14 ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು, ಸಾಕಷ್ಟು ಬಾರಿ ರೀ ಶೇರ್​ ಆಗಿದೆ.

ಇದನ್ನೂ ಓದಿ:

Video Viral: ಮಳೆಯ ನೀರಿನೊಂದಿಗೆ ಆಕಾಶದಿಂದ ಬಿದ್ದ ಮೀನುಗಳು: ವೀಡಿಯೋ ವೈರಲ್​

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?