AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬೀದಿಯಲ್ಲಿ, ಕಡುಚಳಿಗಾಲದಲ್ಲಿ ನಿಮಗೂ ಒಂದು ಬೆಚ್ಚಗಿನ ಮನೆಯಿರಲಿ

Viral Video : ಈ ಮಹಿಳೆ ಡ್ರಮ್​ ಒಂದನ್ನು ಕಾರಿನಿಂದ ತೆಗೆದು ಬೀದಿಯಲ್ಲಿ ಇಡುತ್ತಾಳೆ. ಸುತ್ತಮುತ್ತಲಿನ ನಾಯಿಗಳಿಗೆ ಕರೆಯುತ್ತಿದ್ದಂತೆ ಅವು ಬಂದು ನಿಲ್ಲುತ್ತವೆ. ಎದುರಿಗಿದ್ದ ಬೆಚ್ಚಗಿನ ಮನೆಯನ್ನು ನೋಡಿ ಕ್ಷಣ ಸುಮ್ಮನೇ ದಿಟ್ಟಿಸುತ್ತವೆ.

ಈ ಬೀದಿಯಲ್ಲಿ, ಕಡುಚಳಿಗಾಲದಲ್ಲಿ ನಿಮಗೂ ಒಂದು ಬೆಚ್ಚಗಿನ ಮನೆಯಿರಲಿ
ನಿಮಗೂ ಬೆಚ್ಚಗೆ ಮಲಗಲು ಮನೆಯೊಂದಿರಲಿ ಅದರಲ್ಲಿ ಹಾಸಿಗೆಯೂ ಇರಲಿ
TV9 Web
| Edited By: ಶ್ರೀದೇವಿ ಕಳಸದ|

Updated on:Dec 27, 2022 | 6:30 PM

Share

Viral Video : ಎಲ್ಲೆಡೆ ಚಳಿ ಮೈಕೊರೆಯುತ್ತಿದೆ. ನಮಗಾದರೆ ಮನೆಗಳಿವೆ, ಹೊದಿಕೆಗಳಿವೆ. ಆದರೆ ಬೀದಿಯ ನಾಯಿಗಳಿಗೆ? ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ. ಮಹಿಳೆಯೊಬ್ಬರು ಡ್ರಮ್​ ನಂಥದ್ದನ್ನು ಕಾರಿನಿಂದ ಹೊರತೆಗೆದು ಬೀದಿ ಬಳೀ ಇಡುತ್ತಿದ್ದಾರೆ. ಅಲ್ಲಿದ್ದ ನಾಯಿಗಳನ್ನು ಕರೆದು ಇದೇ ನಿಮ್ಮ ಮನೆ ಎಂದು ಪ್ರೀತಿಯಿಂದ ಕೈತೋರುತ್ತಿದ್ದಾರೆ. ಎಂಥ ಆಪ್ತವಾದ ವಿಡಿಯೋ ಇದಲ್ಲವೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Maya Mohan Kamal (@mayamohankamal)

ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಈಗ ಚಳಿ ವಿಪರೀತಕ್ಕೇರಿದೆ. ಅಲ್ಲಿಯ ಬೀದಿನಾಯಿಗಳು ಕಡುಕಷ್ಟದಲ್ಲಿವೆ. ಹಾಗಾಗಿ ನಿರಾಶ್ರಿತ ನಾಯಿಗಳಿಗೆ ಸಹಾಯ ಮಾಡಲು ಪ್ರಾಣಿಪ್ರಿಯರು ಮುಂದಾಗುತ್ತಿದ್ದಾರೆ. ಸ್ಟ್ರೇ ಟಾಕ್​ ಇಂಡಿಯಾ, ಬೀದಿನಾಯಿಗಳಿಗೆ ಆಶ್ರಯ ಕೊಡುವ ಸಂಸ್ಥೆಯು ಹೀಗೆ ನಾಯಿಗಳಿಗೆ ತಾತ್ಕಾಲಿಕ ಮನೆಗಳ ವ್ಯವಸ್ಥೆ ಮಾಡುತ್ತಿದೆ. ಪ್ಲಾಸ್ಟಿಕ್ ಅಥವಾ ಮರದ ಡ್ರಮ್​ಗಳನ್ನು ಖರೀದಿಸಿ ಅದರೊಳಗೆ ಹಾಸಿಗೆಯನ್ನಿಟ್ಟು ಬೀದಿನಾಯಿಗಳು ಬೆಚ್ಚಗೆ ಮಲಗುವಂತೆ ಸಹಾಯ ಮಾಡುತ್ತಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ

ಅನೇಕರು ಈ ವಿಡಿಯೋ ನೋಡಿ ಇವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಎಂಥ ಆರ್ದ್ರವಾದ ವಿಡಿಯೋ ಇದು ಇದನ್ನು ನೋಡಲು ಬಹಳೇ ಖುಷಿ ಎನ್ನಿಸುತ್ತಿದೆ ಎನ್ನುತ್ತಿದ್ದಾರೆ ಹಲವಾರು ಜನ. ಈ ಐಡಿಯಾ ಬಹಳ ಚೆನ್ನಾಗಿದೆ, ನಾವೂ ಹೀಗೆಯೇ ಬೀದಿನಾಯಿಗಳಿಗೆ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 6:28 pm, Tue, 27 December 22

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್