AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೋಟೀನ್​​ಗಾಗಿ ನನ್ನ ಪತಿ ಕದ್ದು ಎದೆಹಾಲು ಕುಡಿದಿದ್ದ’; ವಿಲಕ್ಷಣ ವಿಚಾರ ಬಿಚ್ಚಿಟ್ಟ ಬಾಲಿವುಡ್​ ನಟನ ಪತ್ನಿ

2008ರಲ್ಲಿ ಲೇಖಕಿ ಹಾಗೂ ಫಿಲ್ಮ್​​ಮೇಕರ್​ ತಾಹೀರಾ ಕಶ್ಯಪ್​ ಅವರನ್ನು 2008ರಲ್ಲಿ ಆಯುಷ್ಮಾನ್​ ಖುರಾನಾ ವರಿಸಿದ್ದರು. ಈ ದಂಪತಿಗೆ ಮೊದಲು ಜನಿಸಿದ್ದು ಗಂಡುಮಗು.

‘ಪ್ರೋಟೀನ್​​ಗಾಗಿ ನನ್ನ ಪತಿ ಕದ್ದು ಎದೆಹಾಲು ಕುಡಿದಿದ್ದ’; ವಿಲಕ್ಷಣ ವಿಚಾರ ಬಿಚ್ಚಿಟ್ಟ ಬಾಲಿವುಡ್​ ನಟನ ಪತ್ನಿ
ತಾಹೀರಾ ಕಶ್ಯಪ್​
TV9 Web
| Edited By: |

Updated on: Nov 04, 2021 | 9:47 PM

Share

ಚಿತ್ರರಂಗದಲ್ಲಿ ಗುರುತಿಸಿಕೊಂಡ ಸಾಕಷ್ಟು ನಟ-ನಟಿಯರು ವಿಚಿತ್ರ ಗುಣಗಳನ್ನು ಹೊಂದಿರುತ್ತಾರೆ. ಈ ಬಗ್ಗೆ ಅವರು ಹೊರ ಜಗತ್ತಿಗೆ ಹೇಳಿಕೊಳ್ಳೋಕೆ ಇಷ್ಟಪಡುವುದಿಲ್ಲ. ಅಭಿಮಾನಿಗಳು ಏನು ಭಾವಿಸಿಬಿಡುತ್ತಾರೇನೋ ಎನ್ನುವ ಭಯ ಅವರನ್ನು ಕಾಡುತ್ತದೆ. ಆದರೆ, ಕೆಲ ವಿಚಾರಗಳು ಅವರ ಕುಟುಂಬದವರಿಂದ ಹೊರ ಬರುತ್ತದೆ. ಈಗ ಬಾಲಿವುಡ್​ ಖ್ಯಾತ ನಟ ಆಯುಷ್ಮಾನ್​ ಮಾಡಿದ ಒಂದು ಕಿತಾಪತಿ ಕೆಲಸದ ಬಗ್ಗೆ ಅವರ ಪತ್ನಿ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್​ ನಿಜಕ್ಕೂ ಶಾಕ್​ ಆಗಿದ್ದಾರೆ. ಹಾಗಾದರೆ, ಏನದು ಆ ವಿಚಾರ? ಎದೆ ಹಾಲು ಕದ್ದು ಕುಡಿದಿದ್ದು!

2008ರಲ್ಲಿ ಲೇಖಕಿ ಹಾಗೂ ಫಿಲ್ಮ್​​ಮೇಕರ್​ ತಾಹೀರಾ ಕಶ್ಯಪ್​ ಅವರನ್ನು 2008ರಲ್ಲಿ ಆಯುಷ್ಮಾನ್​ ಖುರಾನಾ ವರಿಸಿದ್ದರು. ಈ ದಂಪತಿಗೆ ಮೊದಲು ಜನಿಸಿದ್ದು ಗಂಡುಮಗು. ಈ ಬಗ್ಗೆ ತಾಹೀರಾ ‘ದಿ 7 ಸಿನ್ಸ್​ ಆಫ್​ ಬೀಯಿಂಗ್​ ಮದರ್​’ ಪುಸ್ತಕ ಬರೆದಿದ್ದು, ತಾಯ್ತನದ ಆನಂದವನ್ನು ಅವರು ವಿವರಿಸಿದ್ದಾರೆ. ಇದರ ಜತೆಗೆ ಅಚ್ಚರಿ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

ಮೊದಲ ಮಗುವಿಗೆ ಈ ದಂಪತಿ ವೀರಜ್​ವೀರ್​ ಎಂದು ನಾಮಕರಣ ಮಾಡಿದ್ದಾರೆ. ಮಗು ಜನಿಸಿದ ಒಂಭತ್ತು ತಿಂಗಳಿಗೆ ಚಿಕ್ಕ ಹನಿಮೂನ್​ಗೆ ಬ್ಯಾಂಕಾಕ್​ಗೆ ತೆರಳಿದ್ದರು. ಮಗುವಿಗಾಗಿ ಅವರು ಬಾಟಲಿಯಲ್ಲಿ ಎದೆಹಾಲು ಶೇಖರಿಸಿಟ್ಟಿದ್ದರು. ಆದರೆ, ಬಾಟಲಿಯಲ್ಲಿ ತುಂಬಿಸಿಟ್ಟ ಎದೆಹಾಲು ಖಾಲಿ ಆಗಿತ್ತು. ಇದು ಅವರಲ್ಲಿ ಅಚ್ಚರಿ ಮೂಡಿಸಿತ್ತು.

‘ನನ್ನ ಹುಡುಗ (ಆಯುಷ್ಮಾನ್​) ಬೆಡ್​ರೂಮ್​ನಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದ. ಅವನ ಕೈಯಲ್ಲಿ ಪ್ರೋಟೀನ್​ ಶೇಖ್​ ಇತ್ತು. ನಾನು ಬಾಟಲಿಯಲ್ಲಿ ಇಟ್ಟ ಎದೆಹಾಲು ಕಾಣೆಯಾದ ಬಗ್ಗೆ ಆತನಲ್ಲಿ ಕೇಳಿದೆ. ಆಯುಷ್ಮಾನ್ ತಾನು ಕುಡಿದು ಖಾಲಿ ಮಾಡಿರುವುದಾಗಿ ಹೇಳಿದ. ಅಷ್ಟೇ ಅಲ್ಲ, ಇದು ಒಳ್ಳೆಯ ಪ್ರೋಟೀನ್​ ಶೇಖ್​ ಎಂದ. ನಾನು ಅಯ್ಯೋ ಎಂದು ತಲೆಮೇಲೆ ಕೈಹೊತ್ತು ಕೂತೆ’ ಎಂದು ತಾಹೀರಾ ವಿವರಿಸಿದ್ದಾರೆ.

ಇದನ್ನೂ ಓದಿ: ‘ಸಿನಿಮಾಗೆ ರೆಸ್ಪಾನ್ಸ್ ಬರ್ತಿಲ್ಲ, ಭವಿಷ್ಯ ಇಲ್ಲಿಗೆ ಕೊನೆಯಾದ ಹಾಗೆ ಅನಿಸುತ್ತಿದೆ’; ‘ಭಜರಂಗಿ 2’ ಖಳನ ಕಣ್ಣೀರು

ಅನನ್ಯಾ ಪಾಂಡೆ ನಟನೆಯ ಸಿನಿಮಾಗಳನ್ನು ನೋಡುವ ಆಸಕ್ತಿ ಉಳಿದಿಲ್ಲ; ಕುಟುಕಿದ ಬಾಲಿವುಡ್​ ನಟಿ 

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?