AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಸಿಎಲ್ ಆಡೋ ಎಂಟು ತಂಡಗಳ ಕ್ಯಾಪ್ಟನ್ ಯಾರ್ಯಾರು? ಇಲ್ಲಿದೆ ವಿವರ..

ಒಟ್ಟೂ ಎಂಟು ತಂಡಗಳು ಪಂದ್ಯಗಳನ್ನು ಆಡಲಿವೆ. ಕಿಚ್ಚ ಸುದೀಪ್ ಕರ್ನಾಟಕ ಬುಲ್ಡೋಜರ್ಸ್’ ತಂಡಕ್ಕೆ ನಾಯಕನಾಗಿದ್ದಾರೆ. ‘ಮುಂಬೈ ಹೀರೋಸ್’ ತಂಡಕ್ಕೆ ಸಲ್ಮಾನ್ ಖಾನ್ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ರಿತೇಶ್ ದೇಶಮುಖ್ ಈ ತಂಡದ ಕ್ಯಾಪ್ಟನ್​. ‘ತೆಲುಗು ವಾರಿಯರ್ಸ್’ ತಂಡಕ್ಕೆ ವೆಂಕಟೇಶ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ಕ್ಯಾಪ್ಟನ್.

ಸಿಸಿಎಲ್ ಆಡೋ ಎಂಟು ತಂಡಗಳ ಕ್ಯಾಪ್ಟನ್ ಯಾರ್ಯಾರು? ಇಲ್ಲಿದೆ ವಿವರ..
ಸಿಸಿಎಲ್ ತಂಡ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Feb 03, 2024 | 11:18 AM

Share

ಸಿಸಿಎಲ್ (CCL) ಸೀಸನ್ 10ರ ಆರಂಭಕ್ಕೆ ದಿನಗಣನೆ ಆರಂಭ ಆಗಿದೆ. ಫೆಬ್ರವರಿ 23ರಿಂದ ಪ್ರತೀ ವೀಕೆಂಡ್ ದೇಶದ ವಿವಿಧ ಕಡೆಗಳಲ್ಲಿ ಮ್ಯಾಚ್​ಗಳು ನಡೆಯಲಿವೆ. ಈ ಬಾರಿ ಜಿಯೋ ಸಿನಿಮಾದಲ್ಲಿ ಪಂದ್ಯಗಳು ನೇರ ಪ್ರಸಾರ ಕಾಣಲಿವೆ. ‘ಕರ್ನಾಟಕ ಬುಲ್ಡೋಜರ್ಸ್’ ತಂಡಕ್ಕೆ ಕಿಚ್ಚ ಸುದೀಪ್ (Kichcha Sudeep) ನಾಯಕನಾಗಿದ್ದಾರೆ. ಒಟ್ಟೂ ಎಂಟು ತಂಡಗಳು ಪಂದ್ಯಗಳನ್ನು ಆಡಲಿವೆ. ಪ್ರತಿ ತಂಡದ ನಾಯಕನ ಬಗ್ಗೆ ಇಲ್ಲಿದೆ ವಿವರ.

‘ಮುಂಬೈ ಹೀರೋಸ್’ ತಂಡಕ್ಕೆ ಸಲ್ಮಾನ್ ಖಾನ್ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ರಿತೇಶ್ ದೇಶಮುಖ್ ಈ ತಂಡದ ಕ್ಯಾಪ್ಟನ್​. ಸೋಹೈಲ್ ಖಾನ್ ತಂಡದ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್’ ತಂಡಕ್ಕೆ ವೆಂಕಟೇಶ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ಕ್ಯಾಪ್ಟನ್.

ಕೆಸಿಎಲ್​ಗೆ ಸಂಬಂಧಿಸಿದ ಟ್ವೀಟ್

CCL 2024 Promo screened on Burj Khalifa watched live by actors and celebrities of 8 film industries. CCL is bigger than ever. League starts from 23rd February. @ccl #CCL2024 #CCLonBurjKhalifa#Karnatakabulldozers@karbulldozers@KicchaSudeep@Theactorpradeep@PROHarisarasu pic.twitter.com/ZX8sFzTi8Y

‘ಕರ್ನಾಟಕ ಬುಲ್ಡೋಜರ್ಸ್’ ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸುತ್ತಿದ್ದಾರೆ. ‘ಕೇರಳ ಸ್ಟ್ರೈಕರ್ಸ್’ ತಂಡಕ್ಕೆ ಮೋಹನ್​ಲಾಲ್ ಸಹ-ಮಾಲೀಕರಾಗಿದ್ದಾರೆ. ಇಂದ್ರಜಿತ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ‘ಭೋಜಪುರಿ ದಬಾಂಗ್ಸ್’ ತಂಡಕ್ಕೆ ಮನೋಜ್ ತಿವಾರಿ ಕ್ಯಾಪ್ಟನ್. ‘ಪಂಜಾಬ್ ದೆ ಶೇರ್’ ತಂಡವನ್ನು ಬಾಲಿವುಡ್ ನಟ ಸೋನು ಸೂದ್ ಮುನ್ನಡೆಸುತ್ತಿದ್ದಾರೆ. ‘ಬೆಂಗಾಲ್ ಟೈಗರ್ಸ್’ ತಂಡಕ್ಕೆ ಬೋನಿ ಕಪೂರ್ ಒಡೆತನ ಇದೆ. ಜಿಸ್ಸು ಸೇನ್​ಗುಪ್ತ ನಾಯಕನಾಗಿದ್ದಾರೆ.

ಇದನ್ನೂ ಓದಿ: ದುಬೈ ಬುರ್ಜ್ ಖಲೀಫಾ ಮೇಲೆ ಸಿಸಿಎಲ್ ಪ್ರೋಮೋ; ಇತರ ಸ್ಟಾರ್ಸ್ ಜೊತೆ ಪೋಸ್​ ಕೊಟ್ಟ ಸುದೀಪ್   

ತಂಡಗಳ ಹೆಸರು ಹಾಗೂ ಅವರ ನಾಯಕರ ಹೆಸರು..

ಕರ್ನಾಟಕ ಬುಲ್ಡೋಜರ್ಸ್- ಕ್ಯಾಪ್ಟನ್: ಕಿಚ್ಚ ಸುದೀಪ್

ಮುಂಬೈ ಹೀರೋಸ್- ಕ್ಯಾಪ್ಟನ್: ರಿತೇಶ್ ದೇಶಮುಖ್

ಕೇರಳ ಸ್ಟ್ರೈಕರ್ಸ್- ಕ್ಯಾಪ್ಟನ್: ಇಂದ್ರಜಿತ್ ಸುಕುಮಾರನ್

ತೆಲುಗು ವಾರಿಯರ್ಸ್- ಕ್ಯಾಪ್ಟನ್: ಅಖಿಲ್ ಅಕ್ಕಿನೇನಿ

ಬೆಂಗಾಲ್ ಟೈಗರ್ಸ್- ಕ್ಯಾಪ್ಟನ್: ಜಿಸ್ಸು ಸೇನ್​ಗುಪ್ತ

ಭೋಜ್ಪುರಿ ದಬಾಂಗ್ಸ್- ಕ್ಯಾಪ್ಟನ್: ಮನೋಜ್ ತಿವಾರಿ

ಚೆನ್ನೈ ರೈನೋಸ್- ಕ್ಯಾಪ್ಟನ್: ಆರ್ಯ

ಪಂಜಾಬ್ ದಿ ಶೇರ್- ಕ್ಯಾಪ್ಟನ್: ಸೋನು ಸೂದ್

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:13 am, Sat, 3 February 24

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ